ಆಲದ ಹೂವು ಹೂವಲ್ಲ, ಗೌರವ ಡಾಕ್ಟರೇಟ್ ಪದವಿಯಲ್ಲ!ಅಮೆರಿಕದ ಮಿಷಿಗನ್ ನ ಸ್ಯಾಜಿನಾವ್ ವ್ಯಾಲಿಸ್ಟೇಟ್ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎಲ್ಲ ವಲಯಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಕೆಲ ರಾಜಕಾರಣಿಗಳು 'ಸುಳ್ಳುಬುರುಕುತನಕ್ಕೆ' ನೀಡಿದ ಗೌರವ ಅಂತ ಜರಿದಿದ್ದಾರೆ. ಅಸಲಿಗೆ ಅವರು ಆ ಪದವಿಗೆ ಅರ್ಹರಾ? ಪದವಿ ನೀಡಿದ್ದರಿಂದ ಪದವಿಯ ಘನತೆಯಾದರೂ ಜಾಸ್ತಿಯಾಗಿದೆಯಾ? ಎಂತೆಂಥವರು ಈ ಪದವಿಯನ್ನು 'ಗಳಿಸ'ಬಹುದು? ಲೇಖನದಲ್ಲಿ ...
ಬೆಂಗಳೂರಿಗರೇ ಪುಣ್ಯವಂತರು ಜೊತೆಗೆ ಭಾಗ್ಯವಂತರು!ಸಿಂಗಪುರ! ಅದೂ ಒಂದು ದೇಶವಾ? ಅಯ್ಯಪ್ಪ, ಐದು ದಿನ ಕಳೆಯುವುದರೊಳಗೆ ಸಾಕೋ ಸಾಕಾಗಿ ಹೋಯಿತು..
'ನೂರೆಂಟು ಮಾತು' ಅಂಕಣಕಾರ ವಿಶ್ವೇಶ್ವರ ಭಟ್ಲೋಕದ ಜನ, ಜನರ ನಡಾವಳಿ, ವಿನೋದಾವಳಿ.. ಇತ್ಯಾದಿ ಸಂಗತಿ- ಸ್ವಾರಸ್ಯ- ಮಾಹಿತಿಯನ್ನು ಅಕ್ಷರಗಳಲ್ಲಿ ತುಂಬಿ, ಓದುಗ ಬಳಗದೊಂದಿಗೆ ಮಾತಿಗೆ ಕೂರುತ್ತಿದ್ದಾರೆ ಭಾರತದ ನಂ..
ಬೆಳಿಗ್ಗೆ ಮೂಡು ಕೆಡದಿದ್ದರೆ, ಕೆಡಿಸದಿದ್ದರೆ ನೀವು ಸಂಪಾದಕರಲ್ಲ!ಕಳೆದ ವರ್ಷ ಸ್ನೇಹಿತ ಅಬ್ದುಲ್ ರಷೀದ್ ಮೈಸೂರು ಆಕಾಶವಾಣಿ ಕಾರ್ಯಕ್ರಮವೊಂದಕ್ಕೆ ಸಂದರ್ಶಿಸುವಾಗ `ಬೆಳಗ್ಗೆ ಬೆಳಗ್ಗೆ ಸಂಪಾದಕರಿಗೆ ಮೂಡ್ ಯಾಕೆ ಔಟ್ ಆಗುತ್ತದೆ?' ಎಂದು ಕೇಳಿದ್ದರು..
ಅಬ್ದುಲ್ ಕಲಾಂ ನಮ್ಮ ನಿಮ್ಮಂತೆಭಾರತದ ರಾಷ್ಟ್ರಪತಿ ಭವನ ಕಂಡ ವಿರಳರಲ್ಲಿ ವಿರಳ ವ್ಯಕ್ತಿತ್ವದವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ..
ಬ್ರೇಕಿಂಗ್ ನ್ಯೂಸ್ ಹಾವಳಿ ಸಾಕಪ್ಪಾ ಸಾಕುವ್ಯಾಪಾರಿ ಉದ್ದೇಶಿಗಳಿಗಾಗಿ ಪವಿತ್ರ ಪತ್ರಿಕೋದ್ಯಮದ ನೆಲೆಗಟ್ಟುಗಳನ್ನು ಬಲಿಕೊಡುವುದು ಸಾಧುವಾ? ಮಾಹಿತಿಯ ಸತ್ಯಾಸತ್ಯತೆಗಳನ್ನು ಪರೀಕ್ಷಿಸದೆ ಸುದ್ದಿಯನ್ನು ಬೆರಳ ತುದಿಯಲ್ಲಿ ಕುಣಿಸಿ ಖುಷಿಪಡುವುದು ಸರೀನಾ? ಅರೆಬೆಂದ ಬ್ರೇಕಿಂಗ್ ನ್ಯೂಸ್ ಹರಾಜುಕಟ್ಟೆಗಳಲ್ಲಿ ಹೋದ ಮಾನ ವಾಪಸ್ ಬರುವುದಾ? ಟಿವಿ ವಾಹಿನಿಗಳ ಮಾಲಿಕರು ಮತ್ತು ಅದರ ಸುದ್ದಿಸಂಪಾದಕರಲ್ಲಿ ಒಂದು ಕಳಕಳಿಯ ನಿವೇದನೆ..
ಜಿಯಾ ಉಲ್ ಹಕ್ : ನಿಗೂಢ ಸಾವು, ಬಯಲಾಗದ ರಹಸ್ಯಅಬ್ಬೇಪಾರಿಯ ಸಾವು ಸತ್ತ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜಿಯಾ ಉಲ್ ಹಕ್ ಇದ್ದದ್ದಾದರೂ ಹೇಗೆ? ಧೀರನಾಗಿದ್ದನಾ? ಪುಕ್ಕಲನಾಗಿದ್ದನಾ? ಒಳ್ಳೆಯವನಾಗಿದ್ದರೂ ಕ್ರೂರ ಅಧಿಕಾರಿಯೆನಿಸಿಕೊಂಡ ಜಿಯಾ ಕುರಿತು ಬಿಬಿಸಿ ಉರ್ದು ಸೇವೆ ಮುಖ್ಯಸ್ಥ ಮಹಮ್ಮದ್ ಹನೀಫ್ ರೋಚಕವಾಗಿ ಬರೆದ ಪುಸ್ತಕ ಮತ್ತು ಜಿಯಾ ವಿಕ್ಷಿಪ್ತ ಜೀವನದ ಬಗ್ಗೆ ನೂರೆಂಟು ಮಾತು..
ಸಾವು ಅರ್ಥವಾಗದಿದ್ದರೆ ಬದುಕಿನ ಮಹತ್ವ ತಿಳಿಯುವುದಿಲ್ಲ!ಮನಸ್ಸು ಎರಡು ತಿಂಗಳು ಚುನಾವಣೆ ಗದ್ದಲಗಟ್ಟೆಯಲ್ಲಿ ಬಿದ್ದಿತ್ತು..
ನಾ ಕಂಡ ರಾಷ್ಟ್ರಪತಿಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಕುರಿತು ಅವರ ಆಪ್ತ ಕಾರ್ಯದರ್ಶಿ ಪಿ..
ಪಟಾಕಿ ಹೊಡೆಯದೇ ದೀಪಾವಳಿ ಆಚರಿಸಿದರೆ ಹೇಗಿರುತ್ತೆ?ಗಲಾಟೆಯಾಗುತ್ತದೆ, ಕಿವಿ ಗಿವುಡಿಕ್ಕುತ್ತದೆ, ಮಾಲಿನ್ಯವಾಗುತ್ತದೆ ಎಂದರೆ ದೀಪಾವಳಿಯಾಗುವುದಿಲ್ಲ..