![[]](/img/trans.gif) |
ಮುಖಪುಟ » ಅಂಕಣಗಳು » ಏನ್ಗುರು?
![[]](/img/trans.gif)
![[]](/img/trans.gif)
ಎಸ್.ಬಿ.ಎಂ.ನಲ್ಲೀಗ ಕನ್ನಡದ ಕಂಪು
1913ರಲ್ಲಿ ಬ್ಯಾಂಕ್ ಆಫ್ ಮೈಸೂರು ಎಂಬ ಹೆಸರಿನ ಬ್ಯಾಂಕೊಂದನ್ನು ಶುರು ಮಾಡುವ ಮೂಲಕ ವಿಶ್ವೇಶ್ವರಯ್ಯನೋರು ಕನ್ನಡಿಗರ ಆರ್ಥಿಕ ಏಳ್ಗೆಗಾಗಿ ಒಂದು ಉನ್ನತವಾದ ಕನಸನ್ನೇ ಕಂಡಿದ್ರು. ಇಂತಹ ಕನಸು ನನಸಾಗಿಸಲು ಇಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂದು ಹೆಸರು ಮಾಡಿರೋ ಬ್ಯಾಂಕ್ ಆಫ್ ...
ಪ್ರೊಫೆಸರ್ ಹೇಳಿದ ಕಾಗಕ್ಕನ ಕಥೆ ಅಕ್ಟೋಬರ್ 14ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರೊ. ವಿ.ಸಿ. ಕವಲಿ ಅವರು “ಹಿಂದಿ ನಮ್ಮ ರಾಷ್ಟ್ರಭಾಷೆಯೇ?" ಎಂಬ ಬರಹದಲ್ಲಿ ಬಹಳ ಮಹತ್ವದ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ. ಆ ...
ಡಾ.ರಾಜ್ ಅಂಚೆ ಚೀಟಿ ಗೌರವವನ್ನು ಕಾಪಾಡೋಣ ಕೇಂದ್ರ ಸರ್ಕಾರಕ್ಕೆ ಅಂಚೆ ಚೀಟಿ ಸಲಹಾ ಸಮಿತಿಯು ಇತ್ತೀಚೆಗೆ 2008ರ ಸಾಲಿನ ಅಂಚೆ-ಚೀಟಿಗಳ ಪಟ್ಟಿ ಸೂಚಿಸಿದೆ. ಇದ್ರಲ್ಲಿ ಕನ್ನಡಿಗರು ಖುಷಿ ಪಡುವಂತ ಇಸ್ಯ ಇದೆ ಗುರು! ಈ ಬಾರಿ ...
ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ! ರಾಷ್ಟ್ರೀಯವಾದಿ ಪಕ್ಷ ಬಿಜೆಪಿಯಿಂದ ಶಾಸಕರಾಗಿ ನೇಮಕವಾಗಿರೋ, ಆ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರೂ ಆಗಿರೋ ಗೌರವಾನ್ವಿತ ಮಹಾ ಮಹಿಮರಾದ ಶ್ರೀಯುತ ಡೆರಿಕ್ ಫುಲಿನ್ ಫಾ ಎಂಬ ಆಂಗ್ಲೋ ಇಂಡಿಯನ್ ...
ಆನೇನೂ ಸರಿ, ಹಾನೇನೂ ಸರಿ ಕನ್ನಡದ ನಿಜವಾದ ಸ್ವರೂಪ ಎಂತದ್ದು, ಕನ್ನಡವನ್ನು ಬೇರೆಬೇರೆ ಕಡೆಗಳಲ್ಲಿ ಕನ್ನಡಿಗರು ಹೇಗೆ ಉಲಿಯುತ್ತಾರೆ, ಅವುಗಳಲ್ಲಿ ಹೇಗೆ ಮೇಲು-ಕೀಳೆಂಬುದಿಲ್ಲ ಎಂದು ಡಾ. ಡಿ.ಎನ್. ಶಂಕರಬಟ್ಟರು ತಮ್ಮ ಹೊಚ್ಚ ಹೊಸ "ಮಾತಿನ ...
ಕನ್ನಡದ ಪೂಜಾರೀನೂ ಯಾಮಾರ್ಸಿರೋ ಹಿಂದಿ ಭೂತ! ನಿಮ್ಗೆಲ್ಲಾ ಎಂಕಂದೊಂದು ನಮಸ್ಕಾರ. ಬೆಂಗಳೂರಿನ ಜಯನಗರ ಕಾಂಪ್ಲೆಕ್ಸ್ ಅಲ್ಲಿ ಒಂದು ಅಂಗಡಿ ಐತೆ, ಮೊನ್ ಮೊನ್ನೆ ಆ ಅಂಗ್ಡಿ ಕಡೆಗ್ ಓಗಿದ್ದೆ. ಅದ್ರ ಎಸ್ರು ಸವಿತಾ ಸ್ಟೋರ್ಸು ಅಂತಾ. ...
ಕನ್ನಡ ಮಾಧ್ಯಮ ಬರೀ ಹಳ್ಳೀ ಹೈಕ್ಳಿಗಷ್ಟೇನಾ? ಕರ್ನಾಟಕದಲ್ಲಿ ಅನುದಾನರಹಿತ ಖಾಸಗಿ ಶಾಲೆಗಳು 1ರಿಂದ 4ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕಾಗಿಲ್ಲ, ಬೇಕಾದ್ರೆ ಇಂಗ್ಲಿಷಲ್ಲಿ ಕೊಡಬಹುದು ಅಂತ ನಮ್ಮದೇ ಮುಖ್ಯ ನ್ಯಾಯಾಲಯ ತೀರ್ಪು ಕೊಟ್ಟಿದೆ. ಈ ...
ಏನುಗುರು ಕಾಫಿ ಆಯ್ತಾ? ಬನವಾಸಿ ಬಳಗದ ಕನ್ನಡ ಗೆಳೆಯರು,ನಾಡು-ನುಡಿ ಜಾಗೃತಿಗೆ ಸಂಬಂಧಿಸಿದ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಕನ್ನಡಿಗರ ಮುಂದಿರುವ ಸದ್ಯದ ಆತಂಕಗಳು, ಸವಾಲುಗಳು, ಪರಿಹಾರಗಳತ್ತ ಇಲ್ಲಿ ಎಲ್ಲರ ಆಲೋಚನೆ. ದಟ್ಸ್ ಕನ್ನಡದಲ್ಲಿ ಸಾಂದರ್ಭಿಕವಾಗಿ.. ...
ಕನ್ನಡ ಚಲನಚಿತ್ರ ಹಂಚಿಕೆಗೊಂದು ಹೊಸ ಆಯಾಮ ಕನ್ನಡ ಚಿತ್ರರಂಗದ ವರಾಂಡದೊಳಗಿಂದ ಇನ್ನೊಂದು ಒಳ್ಳೇ ಸುದ್ದಿ ಬಂದಿದೆ. ಚಿತ್ರಲೋಕದ ಕೆ.ಎಂ.ವೀರೇಶ್ ಅವ್ರು ಕನ್ನಡ ಚಿತ್ರಗಳಿಗೆ ವಿದೇಶದಲ್ಲಿ ಹಂಚಿಕೆದಾರರಾಗೋಕೆ ಹೊರಟಿದಾರೆ ಅನ್ನೋದೆ ಆ ಸುದ್ದಿ. ಈ ಸಾಹಸಕ್ಕೆ ಮುಂದಾಗಿರೋ ...
ಅಂತರರಾಜ್ಯ ವಲಸೆ ಬಗ್ಗೆ ಏನಂತೀರಾ? ಧಣಿಗಳೇ... ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಒಳ್ಳೆ ಆಲೋಚನೆಯನ್ನು ಹರಿಬಿಟ್ಟಿದ್ದಾರೆ ಗುರು! ಬೆಂಗಳೂರು ಒಂದು ಬೆಳವಣಿಗೆ ಆದ್ರೆ ಮಾತ್ರಾ ಸಾಲ್ದು, ಕನ್ನಡ ನಾಡು ಉದ್ಧಾರ ಆಗಬೇಕು ಅಂದ್ರೆ ...
ಮರದ ಮ್ಯಾಲ ಕುಂತೈತಿ ನೋಡ್ರೋ ಹೊಸಾ ಕೋಗಿಲೆ ಕನ್ನಡ ಚಲನಚಿತ್ರ ಸಂಗೀತ ಪ್ರೇಮಿಗಳಿಗೆ ಇದೀಗ ಸುಗ್ಗೀ ಸೀಸನ್ ಕಣ್ರೀಪಾ. ಒಂದಕ್ಕಿಂತ ಒಂದು, ಒಂದಕ್ಕಿಂತ ಒಂದು ಮಸ್ತ್ ಮಸ್ತ್ ಹಾಡುಗಳು ಬರ್ತಾ ಐತ್ರೀಪಾ ಈಗ. ಏನಾತು ನಮ್ಮ ಸಿನಿಮಾ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |