clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ಕಾರಿಡಾರ್ ಕಾಲಕೋಶ
   ಮಜಾವಾಣಿ
   ಉಭಯ ಕುಶಲೋಪರಿ
   ಜೀವಿ
   ನಗೆ ನಿರಂತರ
   ಕಾಡುಹರಟೆ
   ಜಾಲತರಂಗ
   ಸೂರ್ಯಶಿಕಾರಿ
   ಕೆಂಡಸಂಪಿಗೆ
ಮುಖಪುಟ » ಅಂಕಣಗಳು » ಕಾರಿಡಾರ್ ಕಾಲಕೋಶ » ಪೂರ್ಣಪಾಠ
ಕಾರಿಡಾರ್ ಕಾಲಕೋಶ ಲೇಖನಗಳನ್ನು ಓದಿರಿ
ಬುಧವಾರ, ಡಿಸೆಂಬರ್ 31, 2008, 15:43 [IST]

ಮೈಮ್ ಚಂದ್ರು ಮುಖ್ಯಮಂತ್ರಿ ಚಂದ್ರು ಆಗಿದ್ದು ಹೇಗೆ?
'ಮುಖ್ಯಮಂತ್ರಿ' ಚಂದ್ರು (ಕಲೆ : ಬಿ.ಜಿ.ಗುಜ್ಜಾರಪ್ಪ) ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ 'ಮುಖ್ಯಮಂತ್ರಿ' ಚಂದ್ರು ಅವರದು ನಟನೆ ಮತ್ತು ರಾಜಕೀಯ ರಂಗ ಎಂಬೆರಡು ದೋಣಿಗಳ ಮೇಲಿನ ಪಯಣ. ಎರಡೂ ರಂಗದಲ್ಲಿ ಹೋರಾಟ ಮಾಡಿಯಾದರೂ ಸಲ್ಲಬೇಕೆಂಬುದು ಅವರ ಬಯಕೆ. ಅವರ ಈ ವ್ಯಕ್ತಿತ್ವದಿಂದಾಗಿ

ಕನ್ನಡದ ನಿಸ್ಸೀಮ ಹೋರಾಟಗಾರ ವಾಟಾಳ್
ವಾಟಾಳ್ ನಾಗರಾಜ್ (ಕಲೆ : ಬಿ.ಜಿ. ಗುಜ್ಜಾರಪ್ಪ) ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ಅಂದು ಹೇಗಿದ್ದರೋ ಇಂದೂ ಹಾಗೇ ಇದ್ದಾರೆ..

ಕೆಪಿಸಿಸಿ ಕುರ್ಚಿಯಲ್ಲಿ ಕುಬೇರ
ಆರ್.ವಿ.ದೇಶಪಾಂಡೆ (ಕಲೆ : ಬಿ.ಜಿ.ಗುಜ್ಜಾರಪ್ಪ) ರಾಮಕೃಷ್ಣ ಹೆಗಡೆಯವರ ಆಪ್ತ, ದೇವೇಗೌಡರ ಗೆಳೆಯ, ಕೃಷ್ಣ ಅವರ ಹಿಂಬಾಲಕ, ಸೋನಿಯಾ ಗಾಂಧೀ ಆರಾಧಕ, ಶಕ್ತ ಕೈಗಾರಿಕೋದ್ಯಮಿ, ಉತ್ತರ ಕನ್ನಡ ಜಿಲ್ಲೆಯ ಸೇವಕ, ಮುಖ್ಯಮಂತ್ರಿ ಕುರ್ಚಿಯ ಕನಸುಗಾರ, ಇದೀಗ ಕೆಪಿಸಿಸಿ ಅಧ್ಯಕ್ಷ, ಸಿರಿವಂತ ಆರ್..

ಅಂತರ್ಮುಖಿ ಜಾತಿ ರಾಜಕಾರಣಿ ವೀರೇಂದ್ರ ಪಾಟೀಲ್
ವೀರೇಂದ್ರ ಪಾಟೀಲ್ (ಕಲೆ : ಬಿ.ಜಿ. ಗುಜ್ಜಾರಪ್ಪ) ಪಾಟೀಲರ ವಿರುದ್ಧ ಮೊದಲಿನಿಂದ ಕೊನೆಯವರೆಗೂ ಸತತವಾಗಿ ಕೇಳಿಬಂದ ಒಂದೇ ಒಂದು ದೂರು ಎಂದರೆ ತಮ್ಮ ಲಿಂಗಾಯತ ಜಾತಿಯ ಜನ ಹಾಗೂ ಅಧಿಕಾರಿಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದರು ಎನ್ನುವುದು..


ರಾಜಕಾರಣದಲ್ಲಿ ಹೆಗಡೆಯಂಥವರೂ ಇರುತ್ತಾರೆ
ರಾಮಕೃಷ್ಣ ಹೆಗಡೆ (ಕಲೆ : ಬಿ.ಜಿ. ಗುಜ್ಜಾರಪ್ಪ) ಕರ್ನಾಟಕ ರಾಜಕಾರಣದಲ್ಲಿ ತಮ್ಮ ವ್ಯಕ್ತಿತ್ವದಿಂದಲೇ ಅಚ್ಚಳಿಯದ ಛಾಪು ಮೂಡಿಸಿದವರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರೂ ಒಬ್ಬರು..

ಭೂಸುಧಾರಣೆಯ ಹರಿಕಾರ ದೇವರಾಜ ಅರಸು
ದೇವರಾಜ ಅರಸು (ಕಲೆ : ಬಿ.ಜಿ. ಗುಜ್ಜಾರಪ್ಪ) ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ಪಂಗಡಗಳ ಮೂಕ ಬಾಯಿಗೆ ರಾಜಕೀಯ ದನಿ ನೀಡಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ನಿಜವಾದ ಗ್ರಾಮೀಣಾಭಿವೃದ್ಧಿಯ ಹರಿಕಾರ..

ಹರಕೆ ಕುರಿಯಾಗಿಯೇ ಅವತರಿಸಿರುವ ಸಿದ್ದರಾಮಯ್ಯ
ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಂಗ್ಳಿಗೊಂದ್ ಲಕ್ಷ ರೂಪಾಯಿ ಇನ್‌ಕಮ್ ಇದ್ದಿದ್ರೆ ಅದ್ನ ಮನೆಗೆ ಕೊಟ್ಟು ಹಾಯಾಗಿ ರಾಜಕೀಯ ಮಾಡ್ಕೊಂಡು ಇರ್ತಿದ್ದೆ..

ಕನಸುಕಂಗಳ ರಾಜಕಾರಣಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
ಎಸ್.ಎಂ.ಕೃಷ್ಣ (ಕಲೆ : ಬಿ.ಜಿ.ಗುಜ್ಜಾರಪ್ಪ) ಎಸ್..

ಭ್ರಾಮಕ ಲೋಕದೊಳಗೊಂದು ಭ್ರಮಾಧೀನ ವ್ಯಕ್ತಿತ್ವದ ಆರತಿ
ಆರತಿ (ವಕ್ರ ಭಾವಚಿತ್ರ : ಬಿ.ಜಿ.ಗುಜ್ಜಾರಪ್ಪ) ಚಲನಚಿತ್ರ ನಟಿ ಆರತಿಯವರದ್ದು ವೈರುಧ್ಯಗಳಿಂದ ಕೂಡಿದ ನಿಗೂಢ ವ್ಯಕ್ತಿತ್ವ..

ತಂತ್ರ + ದ್ವೇಷ + ದರ್ಪ = ದೇವೇಗೌಡ
ಬಿ.ಜಿ.ಗುಜ್ಜಾರಪ್ಪ ಕುಂಚದಲ್ಲಿ ಅರಳಿದ ಎಚ್.ಡಿ..

More: 1  2  
ಡಿಸೆಂಬರ್ 31, 2008 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
My New Year Resolution Shall be:
Speak less, work more
Spend less, save more
Ink less, think more
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India