ಮೈಮ್ ಚಂದ್ರು ಮುಖ್ಯಮಂತ್ರಿ ಚಂದ್ರು ಆಗಿದ್ದು ಹೇಗೆ?'ಮುಖ್ಯಮಂತ್ರಿ' ಚಂದ್ರು (ಕಲೆ : ಬಿ.ಜಿ.ಗುಜ್ಜಾರಪ್ಪ) ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ 'ಮುಖ್ಯಮಂತ್ರಿ' ಚಂದ್ರು ಅವರದು ನಟನೆ ಮತ್ತು ರಾಜಕೀಯ ರಂಗ ಎಂಬೆರಡು ದೋಣಿಗಳ ಮೇಲಿನ ಪಯಣ. ಎರಡೂ ರಂಗದಲ್ಲಿ ಹೋರಾಟ ಮಾಡಿಯಾದರೂ ಸಲ್ಲಬೇಕೆಂಬುದು ಅವರ ಬಯಕೆ. ಅವರ ಈ ವ್ಯಕ್ತಿತ್ವದಿಂದಾಗಿ
ಕನ್ನಡದ ನಿಸ್ಸೀಮ ಹೋರಾಟಗಾರ ವಾಟಾಳ್ವಾಟಾಳ್ ನಾಗರಾಜ್ (ಕಲೆ : ಬಿ.ಜಿ. ಗುಜ್ಜಾರಪ್ಪ) ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ಅಂದು ಹೇಗಿದ್ದರೋ ಇಂದೂ ಹಾಗೇ ಇದ್ದಾರೆ..
ಕೆಪಿಸಿಸಿ ಕುರ್ಚಿಯಲ್ಲಿ ಕುಬೇರಆರ್.ವಿ.ದೇಶಪಾಂಡೆ (ಕಲೆ : ಬಿ.ಜಿ.ಗುಜ್ಜಾರಪ್ಪ) ರಾಮಕೃಷ್ಣ ಹೆಗಡೆಯವರ ಆಪ್ತ, ದೇವೇಗೌಡರ ಗೆಳೆಯ, ಕೃಷ್ಣ ಅವರ ಹಿಂಬಾಲಕ, ಸೋನಿಯಾ ಗಾಂಧೀ ಆರಾಧಕ, ಶಕ್ತ ಕೈಗಾರಿಕೋದ್ಯಮಿ, ಉತ್ತರ ಕನ್ನಡ ಜಿಲ್ಲೆಯ ಸೇವಕ, ಮುಖ್ಯಮಂತ್ರಿ ಕುರ್ಚಿಯ ಕನಸುಗಾರ, ಇದೀಗ ಕೆಪಿಸಿಸಿ ಅಧ್ಯಕ್ಷ, ಸಿರಿವಂತ ಆರ್..
ಅಂತರ್ಮುಖಿ ಜಾತಿ ರಾಜಕಾರಣಿ ವೀರೇಂದ್ರ ಪಾಟೀಲ್ವೀರೇಂದ್ರ ಪಾಟೀಲ್ (ಕಲೆ : ಬಿ.ಜಿ. ಗುಜ್ಜಾರಪ್ಪ) ಪಾಟೀಲರ ವಿರುದ್ಧ ಮೊದಲಿನಿಂದ ಕೊನೆಯವರೆಗೂ ಸತತವಾಗಿ ಕೇಳಿಬಂದ ಒಂದೇ ಒಂದು ದೂರು ಎಂದರೆ ತಮ್ಮ ಲಿಂಗಾಯತ ಜಾತಿಯ ಜನ ಹಾಗೂ ಅಧಿಕಾರಿಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದರು ಎನ್ನುವುದು..
ರಾಜಕಾರಣದಲ್ಲಿ ಹೆಗಡೆಯಂಥವರೂ ಇರುತ್ತಾರೆರಾಮಕೃಷ್ಣ ಹೆಗಡೆ (ಕಲೆ : ಬಿ.ಜಿ. ಗುಜ್ಜಾರಪ್ಪ) ಕರ್ನಾಟಕ ರಾಜಕಾರಣದಲ್ಲಿ ತಮ್ಮ ವ್ಯಕ್ತಿತ್ವದಿಂದಲೇ ಅಚ್ಚಳಿಯದ ಛಾಪು ಮೂಡಿಸಿದವರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರೂ ಒಬ್ಬರು..
ಭೂಸುಧಾರಣೆಯ ಹರಿಕಾರ ದೇವರಾಜ ಅರಸುದೇವರಾಜ ಅರಸು (ಕಲೆ : ಬಿ.ಜಿ. ಗುಜ್ಜಾರಪ್ಪ) ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ಪಂಗಡಗಳ ಮೂಕ ಬಾಯಿಗೆ ರಾಜಕೀಯ ದನಿ ನೀಡಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ನಿಜವಾದ ಗ್ರಾಮೀಣಾಭಿವೃದ್ಧಿಯ ಹರಿಕಾರ..
ಹರಕೆ ಕುರಿಯಾಗಿಯೇ ಅವತರಿಸಿರುವ ಸಿದ್ದರಾಮಯ್ಯಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಂಗ್ಳಿಗೊಂದ್ ಲಕ್ಷ ರೂಪಾಯಿ ಇನ್ಕಮ್ ಇದ್ದಿದ್ರೆ ಅದ್ನ ಮನೆಗೆ ಕೊಟ್ಟು ಹಾಯಾಗಿ ರಾಜಕೀಯ ಮಾಡ್ಕೊಂಡು ಇರ್ತಿದ್ದೆ..
ಕನಸುಕಂಗಳ ರಾಜಕಾರಣಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣಎಸ್.ಎಂ.ಕೃಷ್ಣ (ಕಲೆ : ಬಿ.ಜಿ.ಗುಜ್ಜಾರಪ್ಪ) ಎಸ್..
ಭ್ರಾಮಕ ಲೋಕದೊಳಗೊಂದು ಭ್ರಮಾಧೀನ ವ್ಯಕ್ತಿತ್ವದ ಆರತಿಆರತಿ (ವಕ್ರ ಭಾವಚಿತ್ರ : ಬಿ.ಜಿ.ಗುಜ್ಜಾರಪ್ಪ) ಚಲನಚಿತ್ರ ನಟಿ ಆರತಿಯವರದ್ದು ವೈರುಧ್ಯಗಳಿಂದ ಕೂಡಿದ ನಿಗೂಢ ವ್ಯಕ್ತಿತ್ವ..
ತಂತ್ರ + ದ್ವೇಷ + ದರ್ಪ = ದೇವೇಗೌಡಬಿ.ಜಿ.ಗುಜ್ಜಾರಪ್ಪ ಕುಂಚದಲ್ಲಿ ಅರಳಿದ ಎಚ್.ಡಿ..