ದೇವೇಗೌಡರ ಹೆಗಲ ಮೇಲಿಂದ ಜ್ಞಾನಪೀಠಿ ಕೈ ತೆಗೆಯಲಿ!ನಾಡಿನ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮೊನ್ನೆ ಗಂಭೀರವಾದ ವಿಷಯವೊದನ್ನು ಪ್ರಸ್ತಾಪಿಸಿದ್ದಾರೆ. ಗಣಿಗಾರಿಕೆ ಅನ್ನುವುದೇ ಮುಲತಃ ಅವ್ಯವಹಾರ. ಹೀಗಾಗಿ ಈ ಗಣಿಗಾರಿಕೆ ಕೆಲಸ ಏನಿದೆ? ಅದರ ವಿರುದ್ಧವೇ ಹೋರಾಡಬೇಕು ಅನ್ನುವುದು ಅವರ ಕಥೆ. ನಿಜ, ಅವರ ಮಾತಿನ ಹಿನ್ನೆಲೆಯಲ್ಲಿರುವ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇವತ್ತು ಗಣಿಗಾರಿಕೆ ಮೂಲಕ ತೆಗೆಯುತ್ತಿರುವ ಕಬ್ಬಿಣದ ಅದಿರೇನಿದೆ? ಈ ಅದಿರನ್ನು ...
ಚಿನ್ನಾರಿ ಕಾಗದ ಸುತ್ತಿದ ಪ್ಯಾಕೆಟ್ ತುಂಬ ಮನಶ್ಯಾಂತಿ!ಇರುವುದು ಒಂದೇ ಬದುಕು. ಒಟ್ಟು ನೂರು ವರ್ಷ ಅಂತ ಇಟ್ಟುಕೊಳ್ಳೋಣ..
ಮೂರ್ಖ ಗೃಹಮಂತ್ರಿಗೆ ಷಂಡ ಪ್ರಧಾನಿ"ನಾನು ಹೋಗೋ ಹೊತ್ತಿಗೆ ಉಗ್ರವಾದಿಗಳೆಲ್ಲ ಜಾಗ ಖಾಲಿ ಮಾಡಿಕೊಂಡು ಹೊರಟು ಹೋಗಿದ್ದರು!" ಅಂತ ಒಂದು ರಾಷ್ಟ್ರದ ಗೃಹ ಮಂತ್ರಿ ಮಾತಾಡುತ್ತಾನೆ ಅಂದರೆ ಅಂಥವನನ್ನು ಇಟ್ಟುಕೊಂಡ ಷಂಡ ಪ್ರಧಾನಿಯನ್ನು ಏನನ್ನಬೇಕು? ರಾಷ್ಟ್ರದಲ್ಲಿ ಎಲ್ಲೋ ರೈಲು ಅಪಘಾತವಾದರೆ ತಕ್ಷಣ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟ ಲಾಲ ಬಹದ್ದೂರ್ ಶಾಸ್ತ್ರೀಜಿಯವರಂಥವರನ್ನು ನೋಡಿದ ದೇಶ ನಮ್ಮದು..
ಜಗ್ಗಿಗೆ ಮಂಗಳಾರತಿ ಮಾಡಿದ್ರಂತೆ ಅಂಬಿನಂಬಿ ಮತ ಕೊಟ್ಟ ತುರುವೇಕೆರೆಯ ಮತದಾರರಿಗೆ ಮೂರು ಮತ್ತೊಂದು ದಿನದಲ್ಲಿ ಕೈಕೊಟ್ಟ ಶತರಸ ನಾಯಕ ಜಗ್ಗೇಶ್ ಮೂನ್ನೆ ಮಂಡ್ಯದ ಗಂಡು ಅಂಬರೀಷ್ ಕೈಲಿ ಚೆನ್ನಾಗಿ ತಾಡಿಸಿಕೊಂಡು ಬಂದಿದ್ದಾರೆ..
ಮಾನವಾ... ದೇಹವೂ ಮೂಳೆ ಮಾಂಸದ ಗಡಿಗೆ!ದೇಹದ ಸ್ಪೆಶಾಲಿಟಿಯೆಂದರೆ, ಕೆಲವು ಮುದ್ದುಗಳಿಗೆ ಅದು ಬಲು ಬೇಗನೆ ಅಡಿಕ್ಟ್ ಆಗಿಬಿಡುತ್ತದೆ..
ಶಾಸಕರೊಬ್ಬರ ತಾಯಿ ಹೀಗೂ ಇದ್ದಾರೆ!ಹಣ, ಪ್ರತಿಷ್ಠೆಯ ಮದವೇರಿದರೆ ತಾವು ತುಳಿದುಬಂದ ಕಷ್ಟದ ಹಾದಿಯನ್ನು ಮರೆಯುವವರೇ ಸಮಾಜದ ಎಲ್ಲ ಸ್ತರಗಳಲ್ಲಿ ಲಭಿಸುತ್ತಾರೆ..
ಕೇರಳದಲ್ಲಿದ್ದ ಗೋವರ್ಧನ್ ತಾನೇ ಶರಣಾದನಾ?ಅಕ್ಟೋಬರ್ ..
ಕ್ರೈಸಿಸ್ ಮ್ಯಾನೇಜ್ಮೆಂಟಲ್ಲಿ ಯಡಿಯೂರಪ್ಪ ವಿಫಲ!ಕರ್ನಾಟಕದಲ್ಲಿ ಚರ್ಚ್ ಗಳ ಮೇಲೆ ದಾಳಿಗಳಾಗುತ್ತಿದ್ದಾಗ ಮುಖ್ಯಮಂತ್ರಿ ಬಿ..