clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ಕಾರಿಡಾರ್ ಕಾಲಕೋಶ
   ಮಜಾವಾಣಿ
   ಉಭಯ ಕುಶಲೋಪರಿ
   ಜೀವಿ
   ನಗೆ ನಿರಂತರ
   ಕಾಡುಹರಟೆ
   ಜಾಲತರಂಗ
   ಸೂರ್ಯಶಿಕಾರಿ
   ಕೆಂಡಸಂಪಿಗೆ
ಮುಖಪುಟ » ಅಂಕಣಗಳು » ಕೆಂಡಸಂಪಿಗೆ » ಪೂರ್ಣಪಾಠ
ಕೆಂಡಸಂಪಿಗೆ ಲೇಖನಗಳನ್ನು ಓದಿರಿ
ಬುಧವಾರ, ಡಿಸೆಂಬರ್ 31, 2008, 23:43 [IST]

ಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ
Youth is when you're allowed to stay up late on New Year's Eve. Middle age is when you're forced to. - Bill Vaughnಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ ...


ಟ್ವಿಟ್ಟರ್.ಕಾಂನಲ್ಲಿ ದಟ್ಸ್ ಕನ್ನಡ
ಅಂತರ್ಜಾಲದ ಬೃಹತ್ ಮರದಲ್ಲಿ ಕುಳಿತು ಇನ್ನೊಂದು ಟೊಂಗೆಯಲ್ಲಿ ಕುಳಿತಿರುವ ಸ್ನೇಹಿತ, ಕುಟುಂಬದ ಸದಸ್ಯ, ಸಹೋದ್ಯೋಗಿಗಳೊಡನೆ ಉಭಯ ಕುಶಲೋಪರಿ ವಿಚಾರಿಸುವ, ನೀವೇನು ಮಾಡುತ್ತಿದ್ದೀರೆಂದು ತಿಳಿಸುವ ಉತ್ತಮ ವೇದಿಕೆ ಈಗ ಟ್ವಿಟ್ಟರ್..


ಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!
ಕರ್ನಾಟಕ ಫಿಲಂ ಅಕಾಡೆಮಿ ಬಫ್ ಪೇಪರ್ ಮೇಲೆ ಸ್ಥಾಪನೆಯಾಗಿ ಐದು ತಿಂಗಳಾದವು..


ನಂದನ್ ರಾಜಕೀಯಕ್ಕೆ ಬನ್ನಿ; ನಿಮ್ಮ ಹಿಂದೆ ನಾವಿದ್ದೇವೆ!
ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯಿಂದ ಖ್ಯಾತವಾಗಿದ್ದ ಕರ್ನಾಟಕ, ಇತ್ತೀಚಿನ ಹೊಲಸು ರಾಜಕಾರಣದಿಂದ ಕುಖ್ಯಾತವಾಗುತ್ತಿದೆ! ಕರ್ನಾಟಕ ಪ್ರಕಾಶಿಸುವಂತೆ ಆಗಲು ಮತ್ತು ದಾರಿಗೆಟ್ಟು ನಿಂತಿರುವ ನಮ್ಮ ಯುವಜನಾಂಗಕ್ಕೆ ಒಂದು ಹಿಡಿ ಬೆಳಕು ಬದುಕು ನೀಡಲು, ನಂದನ್ ನಿಲೇಕಣಿಯಂಥವರು ರಾಜಕೀಯಕ್ಕೆ ಬರಬೇಕು..


ಕನ್ನಡ ಸೇವಕ ಆರ್ಎಸ್ಎಸ್ ಫೀಡ್
ಇಂಟರ್ನೆಟ್ ಬಳಸುವುದು ಕಬ್ಬಿಣದ ಕಡಲೆಯೇನಲ್ಲ..


ರಾಜಕಾರಣಿಗಳ ಟೀಕಿಸುವುದನ್ನು ನಿಲ್ಲಿಸಿ
ಸ್ವಾರ್ಥ ಸಾಧಕ ರಾಜಕಾರಣಿಗಳನ್ನು ಬೈಯ್ದೂ ಬಯ್ದೂ ಬಾಯಿಗಳು ನೋಯುತ್ತಿಲ್ಲವೆ; ಅದೇ ವಾಕ್ಯಗಳನ್ನು ಬರೆದೂ ಬರೆದು ನಮ್ಮಗಳ ಕೀಬೋರ್ಡ್ ಒಂದೇ ಕಡೆ ಸವೆಯುತ್ತಿಲ್ಲವೆ; ನ್ಯಾಯಾಂಗಕ್ಕೆ ಶರಣು ಹೊಡೆದು, ಶಾಸಕಾಂಗವನ್ನು ಬದಿಗಿಟ್ಟು ಆಡಳಿತಾಂಗವನ್ನು ವಿಚಾರಿಸಿಕೊಳ್ಳುವುದರತ್ತ ನಾವುಗಳು ಗಮನ ಹರಿಸುವುದು ತರವಲ್ಲವೆ? * ಶಾಮ್ ನಮ್ಮ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳು ಹಲವಾರು..


ಶಿವಾಜಿನಗರ್ ಗದ್ದಲ ಅಮೆರಿಕನ್ನಡದ ಧ್ಯಾನ
ಅರಸನಿಗೆ ಅರಸೊತ್ತಿಗೆ ಬಂದರೆ ನಾವು ಮೌಸು ಬೀಸುವುದು ತಪ್ಪುವುದಿಲ್ಲ ..

ಇನ್ನಾದರೂ ಓದಲೇಬೇಕಾದ ಯಾರಿಗೂ ಬೇಡದ ಸಾಹಿತ್ಯ
ಹೆಚ್ಚಿನಮಟ್ಟಿಗೆ ಎಲ್ಲ ನೆಟ್ಟಿಗರಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಬಗೆಯ ಸಾಹಿತ್ಯವನ್ನು ಒಮ್ಮೆಯಾದರೂ ಗಂಭೀರವಾಗಿ ಓದಿ ಕೆಲವೊಂದು ಅಂಶಗಳನ್ನಾದರೂ ಜಾರಿಗೆ ತಂದರೆ ನಿಮ್ಮ ದಟ್ಸ್‌ಕನ್ನಡ ಇನ್ನೂ ಸುಂದರವಾಗುತ್ತದೆ..

ಫ್ಲಾರಿಡಾ ವಿಶ್ವ ಕನ್ನಡ ಸಮ್ಮೇಳನಕ್ಕೆ ತೆರೆ
ಮೂರು ದಿನಗಳ ಕನ್ನಡ ಉತ್ಸವದ ನಂತರ ಹಿಂತಿರುಗಿ ನೋಡಿದಾಗ ಪ್ರದರ್ಶನ ಮುಗಿದ ನಂತರದ ರಂಗಭೂಮಿಯಂತೆ ಒರ್ಲಾಂಡೊ ಕಾಣಿಸುತ್ತಿದೆ..

ಮಜಾವಾಣಿ : ಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ!
ಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ! ಸುದ್ದಿ ಮತ್ತು ಮನರಂಜನೆಗಳ ಭರಪೂರ ವಾಹಿನಿ ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ಇಂದು ಮಧ್ಯಾನ್ಹ ಹೊಸ ಅಂಕಣ ಮಜಾವಾಣಿ ಆರಂಭವಾಯಿತು..


More: 1  2  3  4  5  6  7  8  9  10  
ಡಿಸೆಂಬರ್ 31, 2008 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India