0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಹಿರಿಯರಿಗೆ... ಸಿಟಿಗೈಡ್ ಆರೋಗ್ಯ ಲೈಫು-ಸ್ಟೈಲು ಮಾತಾಡುವ ಚಿತ್ರಗಳು ನಕ್ಕುನಲಿ ಓದುಗರ ಓಲೆ ಕನ್ನಡ ವೆಬ್
[]
[] ಮುಖಪುಟ » ಹಬ್ಬ-ಹರಿದಿನ » ದಸರಾ
[]

[]
ದಸರಾ ಯಶಸ್ವಿಗೆ 'ಶೋಭಾ'ಯಾಮಾನ
ಮೈಸೂರು, ಅ. 14 : ಐತಿಹಾಸಿಕ ಮೈಸೂರು ದಸರಾ ಉತ್ಸವದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಮುಂದಿನ ವರ್ಷದ ದಸರಾ ಹಬ್ಬವನ್ನು ಈ ...

ಮೈಸೂರು ಬೊಂಬೆ,ಕೈತೋಟ ಸ್ಪರ್ಧೆ ಫಲಿತಾಂಶ
ಮೈಸೂರಿನ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಈ ಬಾರಿಯ ದಸರಾ ಹಬ್ಬದ ಸಂದರ್ಭದಲ್ಲಿ ಬೊಂಬೆ ಮತ್ತು ಮನೆ ತೋಟದ ಸ್ಪರ್ಧೆಗಳನ್ನು ಏರ್ಪಡಿಸಿತ್ತು. ಸ್ಪರ್ಧೆಯ ಫಲಿತಾಂಶಗಳು ಹಾಗೂ"ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ ...

ಈ ವರ್ಷ ದಸರಾಗೆ ದಾಖಲೆ ಸಂಖ್ಯೆಯ ಪ್ರವಾಸಿಗರು
ಮೈಸೂರು, ಅ.12: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ. 10 ದಿನಗಳಲ್ಲಿ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳಿಂದ ರು.23 ಲಕ್ಷಕ್ಕಿಂತ ಅಧಿಕ ...

ಮೈಸೂರಿನ ನಯನ ಮನೋಹರ ಜಂಬೂಸವಾರಿ
ಮೈಸೂರು, ಅ. 9: ನವರಾತ್ರಿ ಕಳೆದು ವಿಜಯದಶಮಿಯ ಸಂಭ್ರಮದಲ್ಲಿ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. ಮಳೆ ಮೋಡ ದೂರ ಸರಿದಿದ್ದು, ಸೂರ್ಯನ ಪ್ರಕಾಶ ಬೆಳಕಿನಲ್ಲಿ ಅರಮನೆ ಆವರಣ ಕಂಗೊಳಿಸುತ್ತಿದೆ. ವಿಶ್ವ ...

ದುಷ್ಟ ನಿಗ್ರಹ, ಶಿಷ್ಟ ರಕ್ಷಣೆಯ ವಿಜಯದಶಮಿ
ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ...

ಮಹಾನವಮಿಯಂದು ಸರಸ್ವತಿ ದೇವಿ ಆರಾಧನೆ
ಇವತ್ತು ನವರಾತ್ರಿಯ ಒಂಬತ್ತನೆಯ ದಿವಸ. ಮಹಾನವಮಿ. ಆಯುಧಪೂಜೆ. ಎಷ್ಟೋ ಕನ್ನಡಿಗರಿಗೆ ಸರಸ್ವತೀ ಪೂಜೆಯೂ ಇಂದೇ. ಇವತ್ತು ಕರ್ನಾಟಕದ ಪ್ರಮುಖ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯ ವಿರಚಿತ ಸರಸ್ವತಿ ಕುರಿತ ಕೃತಿ. ...

ದಸರಾ ಪ್ರಯುಕ್ತ ಮಡೀಕೇರಿಗೆ ನಿರಂತರ ವಿದ್ಯುತ್
ಮಡಿಕೇರಿ, ಅ. 8: ದಸರಾ ನಾಡಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮಡಿಕೇರಿ ನಗರ ಹಾಗೂ ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಅ. 9 ರಂದು ನಿರಂತರ ವಿದ್ಯುತ್ ...

ಹಬ್ಬಕ್ಕೆ ಬೆಂಗಳೂರು ಮಾರುಕಟ್ಟೆಗಳು ಗಿಜಿಗಿಜಿ
ಬೆಂಗಳೂರು, ಅ.8: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬಗಳ ಪ್ರಯುಕ್ತ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಶಿವಾಜಿನಗರ, ಬನಶಂಕರಿ ಸೇರಿದಂತೆ ವಿವಿಧ ಮಾರುಕಟ್ಟೆಗಳು ಜನಸಂದಣಿಯಿಂದ ಗಿಜಿಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸೋಮವಾರ ...

ಹದಿನೆಂಟೂ ಸಮಸ್ತರ ಅರಕಲಗೂಡು ದಸರಾ
ಮೈಸೂರು ದಸರಾ ಜಗದ್ವಿಖ್ಯಾತ. ಅದೇ ರೀತಿ ಮಡಿಕೇರಿಯ ಮಿನಿದಸರಾ ಕೂಡ. ಅದು ಕೊಡಗಿನ ಹೆಮ್ಮೆ. ಹಾಗೆಯೇ ಹಾಸನ ಜಿಲ್ಲೆಯಲ್ಲೂ ದಸರಾ ಸಂಸ್ಕೃತಿ ಸಮೃದ್ಧ. ಕಳೆದ ಒಂದು ದಶಕದಿಂದ ಸದ್ದಿಲ್ಲದೇ ...

ದಸರಾದಲ್ಲಿ ಇಣುಕಿದ ಬೊಫೋರ್ಸ್ ಫಿರಂಗಿ!
ಮೈಸೂರು, ಅ. 7: ಈ ಬಾರಿ ದಸರಾ ಅಂಬಾರಿ ಮೆರವಣಿಗೆಯ ವೇಳೆ ಸೇನೆಯ ಬೊಫೋರ್ಸ್ ಟ್ಯಾಂಕ್‌ಗಳು ಹಾಗೂ ದೇಸಿ ನಿರ್ಮಿತ 'ತೇಜಸ್' ಯುದ್ಧ ವಿಮಾನಗಳು ಪಾಲ್ಗೊಳ್ಳುವ ಮೂಲಕ ದೆಹಲಿಯ ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ಸುದ್ದಿಜಾಲ
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
What needs to be done to avoid traffic chaos during political rallies?
Rallies should be conducted outside city
High Court should ban all kinds of rallies
Commuters should sit at home
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India