ಬ್ಯಾಂಕ್ ಲೂಟಿ ಮಾಡಿದ್ದನ್ನು ಖಂಡಿತ ನೋಡಿಲ್ಲ!2008ನೇ ವರ್ಷ ಇನ್ನೇನು ಮುಗಿಯುತ್ತ ಬಂದಿದೆ. ತಿಂಗಳ ಕೊನೆ. ಆರ್ಥಿಕ ಹೊಡೆತದಿಂದಾಗಿ ಬ್ಯಾಂಕಲ್ಲಿ ಹಣ ಉಳಿದಿರುವುದೂ ಅಷ್ಟಕ್ಕಷ್ಟೇ. ಆದರೆ, ಹೊಸ ವರ್ಷಾಚರಣೆಯ ನೆಪ ಕೇಳಬೇಕಲ್ಲ. ಅಳಿದುಳಿದ ದುಡ್ಡನ್ನು ಕೆಬರಿಕೊಂಡು ಡಿಸೆಂಬರ್ 31ರ ರಾತ್ರಿ ಪಾರ್ಟಿ ಮಾಡಬೇಕೆಂದು ಬ್ಯಾಂಕಲ್ಲಿ ಜನ ಜಮಾಯಿಸಿದ್ದಾರೆ.ಗುಂಡಿನ ನೆನಪಲ್ಲಿ ಆಗಲೇ ಪಾರ್ಟಿಯ ಗುಂಗು. ಅಂಥ ಹೊತ್ತಿನಲ್ಲಿ ಬ್ಯಾಂಕನ್ನು ಲೂಟಿ ಮಾಡಬೇಕೆಂದು ಕಳ್ಳನೊಬ್ಬ ಬಂದೂಕು ಹಿಡಿದು
ಕಾಂಡೋಮ್ ಗೆ ಆಯುರ್ವೇದದಲ್ಲಿ ಏನಂತಾರೆ?ಶುದ್ಧವಾದ ..
ರಾಜಕಾರಣಿಯ ಗ್ರಾಮ ವಾಸ್ತವ್ಯದ ಗುಟ್ಟುಮುಖ್ಯಾಂಶಗಳು :- ರಾಜಕಾರಣಿ ಗ್ರಾಮ ವಾಸ್ತವ್ಯ ಮಾಡಿದ ಮನೆಯ ಮುದುಕಿ ಗರ್ಭಿಣಿ..
ಜೋಕ್: ಭೂಮಿಗೂ ಚಂದ್ರನಿಗೂ ಏನು ಸಂಬಂಧ..?!ಟೀಚರ್ : ಭೂಮಿಗೂ ಚಂದ್ರನಿಗೂ ಏನು ಸಂಬಂಧ..? ಗುಂಡ : ಅಣ್ಣ ತಂಗಿ ಸಂಬಂಧ ಸಾರ್..
ಜೋಕು:ಕನ್ನಡ ಚಿತ್ರರಂಗಕ್ಕೆ ಸಾನಿಯಾ ಮಿರ್ಜಾ !ಸಾನಿಯಾ ಮಿರ್ಜಾ ಕನ್ನಡ ಚಿತ್ರರಂಗಕ್ಕೆ ಬಂದರೆ ನಾಯಕ ಯಾರಾಗುವರೆಂದು ಒಮ್ಮೆ ಯೋಚಿಸಿದ್ದಿರಾ..
ಜೋಕು: ಸರ್ದಾರ್ ಜಿ ಮತ್ತೊಮ್ಮೆ ಕಮಂಗಿ ಆಗಿದ್ದು!ಸರ್ದಾರ್ : ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾಇದೆ ಸ್ವಾಮಿ..
ಕಂಪ್ಯೂಟರ್ ಕೀಬೋರ್ಡ್ ಅಕ್ಷರಗಳೆಲ್ಲಾ ಚೆಲ್ಲಾಪಿಲ್ಲಿ!ಆವತ್ತಷ್ಟೆ ಸರ್ದಾರ್ ಕೆಲಸಕ್ಕೆ ಸೇರಿದ್ದ. ಬೆಳಗ್ಗಿನಿಂದ ಸಂಜೆತನಕ ತದೇಕ ಚಿತ್ತದಿಂದ ಕೆಲಸ ಮಾಡಿದ..
ಗುಂಡಣ್ಣನ ಈ ಸಖತ್ ಜೋಕ್ ಕೇಳಿದ್ದೀರಾ?ಗುಂಡಣ್ಣ ಮಟಮಟ ಮಧ್ಯರಾತ್ರಿಯಲ್ಲಿ ಮೋಟಾರ್ ಸೈಕಲ್ ಓಡಿಸಿಕೊಂಡು ಹೋಗುತ್ತಿದ್ದ..
ಸಖತ್ ಜೋಕ್: ಹುಡುಗಿಯರ ಸೌಂದರ್ಯ ಗುಟ್ಟು!ಹುಡುಗ: ಇಷ್ಟು ಸುಂದರವಾಗಿ ಇದ್ದೀಯಲ್ಲಾ ಏನ್ ಹಾಕ್ಕೊಂಡು ಸ್ನಾನ ಮಾಡ್ತೀಯಾ? ಹುಡುಗಿ: ನಾನು..
ಐಶ್ವರ್ಯ ರೈ ನೋಡಿ ಮೂರ್ಛೆ ಹೋದ ಪೂಜಾರಿಒಂದೂರಿನಲ್ಲಿ ಒಂದು ದೇವಸ್ಥಾನ. ಅಲ್ಲಿ ಕೆಟ್ಟ ದೃಷ್ಟಿಯ ಭಕ್ತರು ಹೋದರೆ ಅವರು ಮೂರ್ಛೆ ಬೀಳುತ್ತಿದ್ದರು..