ಜಿಂಬಾಬ್ವೆಯ ಶೌಚಾರ್ಥಶಾಸ್ತ್ರ!ಆರ್ಥಿಕ ಹಿಂಜರಿತದಿಂದಾಗಿ ಜಗತ್ತಿಗೆ ಜಗತ್ತೇ ನಲುಗಿ ಹೋಗಿದೆ. ದೊಡ್ಡಣ್ಣ ಮೂಲೆಯಲ್ಲಿ ಮುದುರಿಬಿದ್ದ ಪೇಪರಿನಂತಾಗಿದ್ದರೆ, ಭಾರತ ಸಂಕಷ್ಟದಿಂದ ಹೊರಬರಲು ರಿಸರ್ವ ಬ್ಯಾಂಕ್ ಸಹಾಯದಿಂದ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಆದರೆ, ಜಿಂಬಾಬ್ವೆಯ ಕಥೆಯೇ ಬೇರೆ. ಅಲ್ಲಿನ ಹಣದುಬ್ಬರ ಪೌಲ್ ವಾಲ್ಟ್ ಮಾಡಿದೆ. ಬೆಲೆಗಳು ಯಾವ ಪ್ರಮಾಣದಲ್ಲಿ ಏರಿವೆಯೆಂದರೆ, ಟಾಯ್ಲೆಟ್ ನಲ್ಲಿ ಡಾಲರನ್ನು ಬಳಸಬೇಡಿ ಟಾಯ್ಲೆಟ್ ಪೇಪರನ್ನೇ ಬಳಸಿ ಎಂಬಂಥ ಜಾಹೀರಾತುಗಳನ್ನು ...
ಸರ್ಕಾರದ ವಿರುದ್ಧ ದೇವೇಗೌಡ ಕಿಡಿತುರುವೇಕೆರೆ, ಡಿ. 5 : ಹಿರಿಯ ಕೆಎಎಸ್ ಅಧಿಕಾರಿ ವೀರಭದ್ರಯ್ಯ ಅವರಿಗೆ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಸರ್ಕಾರ ಅನುಸರಿಸಿರುವ ಕ್ರಮ ಮೂರ್ಖತನದ್ದು ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸರ್ಕಾರದ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು..
ಅಡಿಗರಿಗೆ ಬಯ್ಯುವುದನ್ನು ನಿಲ್ಲಿಸಿ,ನಿಲ್ಲಿಸಿಬುಕರ್ 2008 ಪ್ರಶಸ್ತಿಗಳಿಸಿದ ಅರವಿಂದ ಅಡಿಗ ಅವರ ದಿ ವೈಟ್ ಟೈಗರ್ ಕೃತಿ ಕುರುತು ದಟ್ಸ್ ಕನ್ನಡದಲ್ಲಿ ಚೆಲ್ಲಾಡಿದ ಪ್ರತಿಕ್ರಿಯೆಗಳನ್ನು ಓದಿ ನಿಬ್ಬೆರಗಾದ ಲೇಖಕರು ಆ ಕೃತಿಯ ಜೀವಾಳದ ಬಗೆಗೆ ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ..
ಅಬ್ಬಾ !ಲ್ಯಾಪ್ ಟ್ಯಾಪ್ ನಲ್ಲಿ ಅಚ್ಚಗನ್ನಡ ಲಿಪಿ!ಹಂಗಿನ ವಿಂಡೋಸ್ ಗಿಂತ ಇಂಗಿತದ ಉಬಂಟು ಲೇಸು ಸರ್ವಜ್ಞ *ಅರುಣ್ ಎಲ್, ಬೆಂಗಳೂರು ವಾಷಿಂಗ್ ಮೆಷೀನ್ ಖರೀದಿಸುವಾಗ ಅಂಗಡಿಗೆ ಹೋಗಿ "ಒಂದ್ ವಾಷಿಂಗ್ ಮೆಷೀನ್ ಕೊಡಿ" ಅಂತ ಗಣೇಶ ಫ್ರೂಟ್ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ತೆಗೆದುಕೊಂಡ ಹಾಗೆ ಖರೀದಿಸಿದ್ದನ್ನು ಮೊಮ್ಮಗಳು ಶ್ರೀ ಇನ್ನೂ ನೆನೆಸಿಕೊಂಡು ನಗುತ್ತಾಳೆ..
ಕಾರಂತಜ್ಜನ ಸಿಹಿ ಕಹಿ ನೆನಪಿನ ಪ್ರಸಂಗಗಳುಕಡಲ ತೀರದ ಭಾರ್ಗವ ಕೋಟ ಶಿವರಾಮ ಕಾರಂತರು ಕೇವಲ ಸಾಹಿತಿಯಾಗಿರದೆ, ಬದುಕಿನ ಸಫಲತೆಯನ್ನು ಕಾಣುವ ದಾರಿದೀಪದಂತಿದ್ದವರು..
ಭ್ರಷ್ಟ ನ್ಯಾಯಮೂರ್ತಿ ಸೌಮಿತ್ರರಿಗೆ ಅರ್ಧಚಂದ್ರ?ಭಾರತದಲ್ಲಿ ಇತ್ತೀಚೆಗೆ ನ್ಯಾಯಾಧೀಶರಲ್ಲಿ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ..