![[]](/img/trans.gif) |
ಮುಖಪುಟ » ಸಾಹಿತ್ಯ-ಸಂಸ್ಕೃತಿ » ಲೇಖನ-ಸಂದರ್ಶನ
![[]](/img/trans.gif)
![[]](/img/trans.gif)
ಅಡಿಗರಿಗೆ ಬಯ್ಯುವುದನ್ನು ನಿಲ್ಲಿಸಿ,ನಿಲ್ಲಿಸಿ ಬುಕರ್ 2008 ಪ್ರಶಸ್ತಿಗಳಿಸಿದ ಅರವಿಂದ ಅಡಿಗ ಅವರ ದಿ ವೈಟ್ ಟೈಗರ್ ಕೃತಿ ಕುರುತು ದಟ್ಸ್ ಕನ್ನಡದಲ್ಲಿ ಚೆಲ್ಲಾಡಿದ ಪ್ರತಿಕ್ರಿಯೆಗಳನ್ನು ಓದಿ ನಿಬ್ಬೆರಗಾದ ಲೇಖಕರು ಆ ಕೃತಿಯ ಜೀವಾಳದ ...
ಅಬ್ಬಾ !ಲ್ಯಾಪ್ ಟ್ಯಾಪ್ ನಲ್ಲಿ ಅಚ್ಚಗನ್ನಡ ಲಿಪಿ! ಹಂಗಿನ ವಿಂಡೋಸ್ ಗಿಂತ ಇಂಗಿತದ ಉಬಂಟು ಲೇಸು ಸರ್ವಜ್ಞ *ಅರುಣ್ ಎಲ್, ಬೆಂಗಳೂರು ವಾಷಿಂಗ್ ಮೆಷೀನ್ ಖರೀದಿಸುವಾಗ ಅಂಗಡಿಗೆ ಹೋಗಿ "ಒಂದ್ ವಾಷಿಂಗ್ ಮೆಷೀನ್ ಕೊಡಿ" ಅಂತ ಗಣೇಶ ...
ಕಾರಂತಜ್ಜನ ಸಿಹಿ ಕಹಿ ನೆನಪಿನ ಪ್ರಸಂಗಗಳು ಕಡಲ ತೀರದ ಭಾರ್ಗವ ಕೋಟ ಶಿವರಾಮ ಕಾರಂತರು ಕೇವಲ ಸಾಹಿತಿಯಾಗಿರದೆ, ಬದುಕಿನ ಸಫಲತೆಯನ್ನು ಕಾಣುವ ದಾರಿದೀಪದಂತಿದ್ದವರು. ಪ್ರತಿಯೊಂದು ವಿಷಯದಲ್ಲೂ ಅವರು ತೋರಿಸುತ್ತಿದ್ದ ಆಸಕ್ತಿ, ಮಕ್ಕಳಂತೆ ಮುಗ್ದ್ಥತೆಯಿಂದ ಆಲಿಸುತ್ತಿದ್ದದ್ದು, ಗ್ರಹಣಾಶಕ್ತಿ ...
ಭ್ರಷ್ಟ ನ್ಯಾಯಮೂರ್ತಿ ಸೌಮಿತ್ರರಿಗೆ ಅರ್ಧಚಂದ್ರ? ಭಾರತದಲ್ಲಿ ಇತ್ತೀಚೆಗೆ ನ್ಯಾಯಾಧೀಶರಲ್ಲಿ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯಾಯಾಂಗದ ಪಾವಿತ್ರ್ಯದ ಬಗ್ಗೆ, ವಿಶ್ವಾಸಾರ್ಹತೆಯ ಬಗ್ಗೆ ಜನಸಾಮಾನ್ಯರಿಗೆ ಸಂಶಯಗಳೇಳುವಂತೆ ಮಾಡುತ್ತಿವೆ. ಈಗ ಕೊಲ್ಕತಾದ ನ್ಯಾಯಮೂರ್ತಿ ನೌಮಿತ್ರಸೇನ್ ಕಟಕಟೆಯಲ್ಲಿ ನಿಂತಿದ್ದಾರೆ. ನಿಷ್ಪಕ್ಷಪಾತವಾಗಿ ...
ರಂಗರೂಪದಿ ಕುಂಚರಾಜನ ವ್ಯಥೆಭರಿತ ಕಥೆ ವಿನ್ಸೆಂಟ್ ವ್ಯಾನ್ಗೊ ! ಡಚ್ನ ಈ ಕುಂಚರಾಜ ಇಂದು ಚಿತ್ರಜಗತ್ತಿನ ದಿಗ್ಗಜ. ಆದರೆ ಈತ ಬದುಕಿದ್ದಾಗ ಹತಾಶೆ ಹಾಗೂ ನೋವುಗಳು ದಿಗ್ಭಂದನ ಹಾಕಿದ್ದವು. ಬಡತನವೇ ಈ ಮಹಾಪುರುಷನನ್ನು ಕಿತ್ತುತಿನ್ನುತ್ತಿತ್ತು. ...
ಫಾರಿನ್ ರಿಟರ್ನ್ ಕೊಟ್ಟೂರಪ್ಪನ ಕಥೆಗಳು ಕುಂವೀ ಬರಹಗಳಲ್ಲಿ ಎಲ್ಲೋ ಒಂದು ಕಡೆ ಒಂದು ಪ್ರಸಂಗ ಓದಿದ ನೆನಪು. ಅದರಲ್ಲಿ ಕುಂವೀ ತಂದೆ ಹೇಳ್ತಾರೆ. "ವೀರೂ, ಓಸಿ ಚೀಟಿ ಬರೆಯೋ ಹುಡುಗ ದಿನಕ್ಕೆ 100 ರೂಪಾಯಿ ...
ಕಾರಂತ ಸ್ಮರಣೆ,ರಂಗಗೀತೆಗಳ ಝೇಂಕಾರ ವರದಿ : ಮವಾಸು, ಲಾಸ್ ಏಂಜಲೀಸ್ ದಕ್ಷಿಣ ಕ್ಯಾಲಿಫೋರ್ನಿಯಾದ ರಂಗಧ್ವನಿ ಬಳಗದ ಅಂಗಳದಲ್ಲಿ ಸೆ. 6ರ ಸಂಜೆ ಕನ್ನಡ ಆಧುನಿಕ ರಂಗಭೂಮಿಯ ಪ್ರಮುಖ ಪ್ರವರ್ತಕ ಬಿ.ವಿ.ಕಾರಂತರನ್ನು ಸ್ಮರಿಸುವ ಅಪರೂಪ ...
ಹಿಂದಿ ನ್ಯಾಷನಲ್ಲು,ಕನ್ನಡ ಲೋಕಲ್ಲಾ?! ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಆನೆಸವಾರಿ ಮಾಡುತ್ತಿರುವ ಹಿಂದಿಯ ಕೇಂದ್ರ ಸರ್ಕಾರಿ ಕೃಪಾಪೋಷಿತ"ಭಾಷಾ ಸಪ್ತಾಹ"ವನ್ನು ಈಗ ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ. ಹಾಗಾದರೆ, ನಾವು ಕನ್ನಡ ಭಾಷಿಕರು ಜಿಂಕೆಮರೀನಾ ? ಇಂಥ ...
ಕಚೇರಿಗಳಲ್ಲಿ ಮರ ಕಡಿಯುವುದನ್ನು ನಿಲ್ಲಿಸಿ ಇವತ್ತು ಸಾಯಂಕಾಲದ ಹೊತ್ತಿಗೆ ನಿಮ್ಮ ಕಚೇರಿಯ ಪ್ರಿಂಟರ್ ಹತ್ತಿರ ಹೋಗಿ ಅಲ್ಲಿ ಒಟ್ಟು ಎಷ್ಟು ಹಾಳೆಗಳು ವ್ಯರ್ಥವಾದವು ಎನ್ನುವುದನ್ನು ಗಮನಿಸಿ. ಸಾಧ್ಯವಾದರೆ, ಈ ಕೆಳಗಿನ ಬರಹದ ಒಂದೇ ಒಂದು ...
ಅಸಲಿಗೆ ನಾವು ಸ್ವತಂತ್ರರಾಗಿದ್ದೇವಾ? ರಾಷ್ಟ್ರಧ್ವಜ ಹಾರಿಸುವ ಕಂಬದ ಪಕ್ಕದಲ್ಲೆಲ್ಲಾದರೂ ಬಾಂಬ್ ಇಟ್ಟಿದ್ದಾರಾ ಎಂಬ ಆತಂಕದಿಂದ ನಾವು ಸ್ವಾತಂತ್ರ್ಯ ದಿನ ಆಚರಿಸಿದ್ದೇವೆ. ಆದರೆ, ನಿಜಕ್ಕೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಬ್ರಿಟಿಷರಿಂದ ಮುಕ್ತರಾಗಿದ್ದರೂ ಪಾಶ್ಚಿಮಾತ್ಯ ಸಂಸ್ಕೃತಿಯ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |