![[]](/img/trans.gif) |
ಮುಖಪುಟ » ಸಾಹಿತ್ಯ-ಸಂಸ್ಕೃತಿ » ಪುಸ್ತಕ ಪ್ರೀತಿ
![[]](/img/trans.gif)
![[]](/img/trans.gif)
'ಬೂಕರ್' ಕಣದಲ್ಲಿ ಕನ್ನಡಿಗ ಅರವಿಂದ ಅಡಿಗ
ಬೆಂಗಳೂರು, ಜು.31:ಕರ್ನಾಟಕ ಮೂಲದ ಪತ್ರಕರ್ತ, ಸಾಫ್ಟ ವೇರ್ ಇಂಜಿನಿಯರ್ ಅರವಿಂದ ಅಡಿಗರ ಚೊಚ್ಚಲ ಆಂಗ್ಲ ಕೃತಿ ಪ್ರತಿಷ್ಠಿತ ಬೂಕರ್ ಸಾಹಿತ್ಯ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಸ್ಥಾನಪಡೆದಿದೆ. ಅಂತಿಮ ಪಟ್ಟಿಯಲ್ಲಿ 13 ಪುಸ್ತಕಗಳು ಸ್ಪರ್ಧೆ ನಡೆಸಿವೆ.
ಸಲ್ಮಾನ್ ರಷ್ದಿ ಹಾಗೂ ಅಮಿತಾಬ್ ಘೋಷ್ರಂತಹ ...
ಗರ್ಭದಿಂದ ಗಗನಕ್ಕೆ : ಇಸ್ರೊ ಆತ್ಮ ಚರಿತ್ರೆ 'ಅಲ್ಲಿ' ಏನೂ ಸರಿಯಿಲ್ಲ ಎಂದು ಒಂದೇ ವಾಕ್ಯದಲ್ಲಿ ಭಾರತದ ಹಣೇಬರಹ ನಿರ್ಧರಿಸುವ ಪ್ರತಿಯೊಬ್ಬ ಅನಿವಾಸಿಗಳಿಗೆ ಉಡುಗೊರೆಯಾಗಿ ಕೊಡಬಹುದಾದ ಪುಸ್ತಕ ಇದೆಯಾ? ನಾಲ್ಕು ದಶಕಗಳ ಹಿಂದೆ, ನಿತ್ರಾಣವಾಗಿ ಕೇವಲ ಉಸಿರಾಡಿಕೊಂಡು ...
ಕಸಾಪ ಅಧ್ಯಕ್ಷ ನಲ್ಲೂರರ ಕೃತಿ ನವಿಲ ಜಾಗರ ಬೆಂಗಳೂರು, ಸೆ.29: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರ ಆಯ್ದ ಕವಿತೆಗಳ ಸಂಕಲನವನ್ನು ಮಂಗಳವಾರ(ಸೆ. 30) ನಗರದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಕೃತಿ ಬಿಡುಗಡೆ ಮಾಡಲು ...
ಮಂಜಪ್ಪನವರ ಕನ್ನಡದಲ್ಲಿ ಕಾನೂನು ಪುಸ್ತಕಗಳು ಆಡಳಿತ ವಿಧಾನ ನಿರೂಪಿಸುವ ಕನ್ನಡ ಪಠ್ಯಪುಸ್ತಕಗಳೆಲ್ಲಿವೆ? ವೈದ್ಯಕೀಯ, ತಾಂತ್ರಿಕ ಶಿಕ್ಷಣ ಹಾಗಿರಲಿ, ಕಾನೂನು ಶಿಕ್ಷಣಕ್ಕೂ ಸಹ ಉತ್ತಮ ಪಠ್ಯಪುಸ್ತಗಳು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಮಾನ್ಯ ಮಂಜಪ್ಪನವರ ಕಾನೂನು ...
ಮುಖಪುಟ ವಿನ್ಯಾಸಕ್ಕೆ 5ಸಾವಿರ ಬಹುಮಾನ ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದಪುಸ್ತಕವು ‘ಛಂದ ಮುಖಪುಟ ವಿನ್ಯಾಸ" ಸ್ಪರ್ಧೆ ಏರ್ಪಡಿಸಿದೆ. ಇದೇ ಡಿಸೆಂಬರ್ ನಲ್ಲಿ ಛಂದ ಪುಸ್ತಕ ಪ್ರಕಟಿಸಲಿರುವ ವಸುಧೇಂದ್ರರ ‘ಹಂಪಿ ಎಕ್ಸ್ಪ್ರೆಸ್" ಕಥಾಸಂಕಲನಕ್ಕೆ ...
ಸಾಹಿತ್ಯ ಸಭೆಯಲ್ಲಿ ಸಾಹಿತಿಯಾದ ಯುಆರ್ ಎ ಬೆಂಗಳೂರು, ಸೆ. 9 : ಗೋಕರ್ಣ ಮಹಾಬಲೇಶ್ವರ ಮಠದ ಹಸ್ತಾಂತರ ಕುರಿತ ರಾಮಚಂದ್ರಾಪುರ ಮಠದ ವಿವಾದವೋ ಅಥವಾ ಅಧಿಕಾರದ ಗದ್ದುಗೆಯಲ್ಲಿ ನೂರು ದಿವಸ ಪೂರೈಸಿದ ಭಾಜಪ ಸರಕಾರದ ಸಾಧನೆ ...
ಕನ್ನಡ ಸಂದರ್ಭದ ಸ್ವಜಾತಿ ವೈರಿ ಚತ್ವಾರಿ ಬೆಂಗಳೂರು, ಸೆ. 8 : ಸಾಹಿತಿಗಳ ಕಾರ್ಯಕ್ರಮಕ್ಕೆ ಜತೆಗಾರ ಸಾಹಿತಿಗಳೇ ಬರುವುದಿಲ್ಲ, ಏನಿದರ ಅರ್ಥ? ಎಂಬ ರವಿ ಬೆಳಗೆರೆಯವರ ಮಾತು ನೂರಕ್ಕೆ ಶೇಕಡಾ 80ರಷ್ಟು ಸತ್ಯ. ಯಾವ ಕೆಲಸಕ್ಕೂ ...
ಜು.27ರಂದು ತುಳಸಿವನ, ಭಾವಬಿಂಬ ಪುಸ್ತಕ ಬಿಡುಗಡೆ ನವಿರಾದ ನಿರೂಪಣೆಯಿರುವ, ಕನ್ನಡ-ಕರ್ನಾಟಕ ಸಂಸ್ಕೃತಿಯ ಪ್ರತಿಬಿಂಬದಂತಿರುವ 'ತುಳಸಿಯಮ್ಮ' ಖ್ಯಾತಿಯ ತ್ರಿವೇಣಿ ಶ್ರೀನಿವಾಸ್ ಅವರ ಲಘು ಪ್ರಬಂಧಗಳ ಸಂಕಲನ 'ತುಳಸಿವನ' ಹಾಗು 'ಸುಪ್ತದೀಪ್ತಿ' ಕಾವ್ಯನಾಮವಿರುವ ಜ್ಯೋತಿ ಮಹಾದೇವ್ ಅವರ ಭಾವೋತ್ಕಟತೆಯಿಂದ ...
ಜು.27ರಂದು ಅಮೆರಿಕನ್ನಡತಿಯರ ಎರಡು ಪುಸ್ತಕ ಬಿಡುಗಡೆ ಕನ್ನಡ ಸಾಹಿತ್ಯ ವಲಯದಲ್ಲಿ ಈಗಾಗಲೇ ಪರಿಚಿತವಿರುವ ಅಮೆರಿಕನ್ನಡತಿಯರಾದ ತ್ರಿವೇಣಿ ಶ್ರೀನಿವಾಸ್ರಾವ್ ಮತ್ತು ಜ್ಯೋತಿ ಮಹಾದೇವ್ ಪ್ರಥಮ ಬಾರಿಗೆ ಬೆಂಗಳೂರಿನ ಸಾಹಿತ್ಯ ಪ್ರೇಮಿಗಳಿಗೆ ಪ್ರಬಂಧ ಮತ್ತು ಕವನಗಳ ರಸದೌತಣ ಬಡಿಸಲಿದ್ದಾರೆ. ...
ನಾಡಿನ ಮಹಿಳಾ ಸಾಹಿತಿಗಳಿಗೆ ಸುವರ್ಣ ಅವಕಾಶ ಧಾರವಾಡ, ಜೂ.17 : ಕರ್ನಾಟಕ ವಿದ್ಯಾವರ್ಧಕ ಸಂಘ 2007ನೇಸಾಲಿನ ಮಹಿಳಾ ಸಾಹಿತಿಗಳಿಂದ ರಚನೆಯಾಗಿ, ಬಿಡುಗಡೆಯಾಗಲಿರುವ 3 ಕೃತಿಗಳಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ನೀಡಿ ಗೌರವಿಸಲು ತೀರ್ಮಾನಿಸಿದೆ. ...
ಟೆಕ್ಕಿ ವಿಜಯ್ ಅವರ ವಿಶಿಷ್ಟ ರೀತಿ ಪುಸ್ತಕ ಅನಾವರಣ ಬೆಂಗಳೂರು, ಜೂ.11: ಬ್ಲಾಗಿ ವಿಜಯ್ರಾಜ್ ಕನ್ನಂತ್ ಪದಗಳಾಗಿ ಹೊರಬಂದ ಮನಸಿನ ಹಾಡುಗಳನ್ನೆಲ್ಲಾ ಒಟ್ಟಾಗಿಸಿ ''ಅಂತರಂಗದ ಆಪ್ತಸ್ವರ'' ಎಂಬ ಕವನ ಸಂಕಲನ ಬರೆದಿದ್ದಾರೆ. ಇದೇ ಶನಿವಾರ (ಜೂ.14) ಕವನ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |