ಗಣೇಶನ ಸದ್ಯದ ನಂಬರ್ ನಾಟ್ ರೀಚಬಲ್!2006 ರ ಗಣೇಶ ಪ್ರೆಸ್ ಕಾನ್ಫರೆನ್ಸ್ನ ಸ್ಥಳ. ಗೋಷ್ಠಿ ಶುರುವಾಗಲು ಇನ್ನೂ ಹದಿನೈದು ನಿಮಿಷ ಬಾಕಿ ಇದೆ. ‘ಮುಂಗಾರು ಮಳೆ’ಯ ವಾಸನೆ ಜೋರಾಗಿದ್ದ ಕಾಲ. ನಗುಮುಖ ಹೊತ್ತು ಎಲ್ಲರನ್ನೂ ಪರಿಚಯ ಮಾಡಿಕೊಂಡು, ಉಭಯಕುಶಲೋಪರಿ ವಿಚಾರಿಸಿ, ನಿಮ್ಮಿಂದಲೇ ಎತ್ತರಕ್ಕೆ ಬೆಳೆದದ್ದು ಹಾಗೆ ಹೀಗೆ ಅಂತೆಲ್ಲಾ ಹೇಳಿಕೊಳ್ಳುತ್ತಿದ್ದ ಕಾಮಿಡಿ ಟೈಮ್ ಹುಡುಗ. ಎಷ್ಟು ಪ್ರಶ್ನೆ ಕೇಳಿದರೂ ಬೇಸರವಿಲ್ಲ. ಎಲ್ಲಕ್ಕೂ ನಗುಮೊಗದ ...
ಕನ್ನಡ ಚಿತ್ರರಂಗದ ವರ್ಷದ ನಟ ಯಾರು?ಯೋಗರಾಜ್ ಭಟ್ ರ 'ಮುಂಗಾರು ಮಳೆ', ಸೂರಿಯ 'ದುನಿಯಾ'ದಂತಹ ಸದಭಿರುಚಿಯ ಚಿತ್ರಗಳನ್ನು ಕಾಣಲು ಕನ್ನಡ ಚಿತ್ರ ಪ್ರೇಮಿಗಳು ಇನ್ನೆಷ್ಟು ದಿನಗಳ ಕಾಲ ಕಾಯಬೇಕೋ ಗೊತ್ತಿಲ್ಲ..
ಹಾಗೆ ಸುಮ್ಮನೆ ಕಿರಣೋದಯಸಿನಿಮಾ ಆರಂಭದ ನಡುವೆ ಪ್ರೇಕ್ಷಕರ ನಡುವೆ ಅಳುಕಿನಿಂದ ಓಡಾಡುತ್ತಿದ್ದ ಹುಡುಗನಿಗೆ ಸಿನಿಮಾ ಮುಗಿಯುವ ವೇಳೆಗೆ ಕೊಂಚ ಧೈರ್ಯ..