0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಚಿತ್ರಕುಟೀರ ಹಾಡೊಂದ ಕೇಳಿ ನಾಯಕ ನಾಯಕಿ ಚಿತ್ರವಿಮರ್ಶೆ ಕಿರಿಕಿರಿ ಸ್ಟುಡಿಯೋ ರೌಂಡಪ್ ಜಾಲಿವುಡ್
[]
[] ಮುಖಪುಟ » ಚಲನಚಿತ್ರ » ನಾಯಕಿ
[]

[]
ಬಳೆ ತೊಡಲು ಕನ್ನಡಕ್ಕೆ ಬರುವರೆ ಪ್ರಿಯಾಮಣಿ?
ದಕ್ಷಿಣ ಭಾರತದಲ್ಲಿ ಕನ್ನಡ ಹೊರತು ಪಡಿಸಿ ಎಲ್ಲ ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಪ್ರತಿಭಾವಂತ ನಟಿ ಪ್ರಿಯಾಮಣಿ. ಸೆಂಟಿಮೆಂಟ್ ಕಿಂಗ್ ಅಜಯ್ ಕುಮಾರ್ ಹೆಣೆದಿರುವ ಚಿತ್ರಕ್ಕೆ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಬಳೆಗಾರನಾಗಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ...

ಸುಮನ್ ಮತ್ತೆ ಕುಣಿಯಲಿದ್ದಾರೆ ಅಂಜದಿರಿ!!
ಚಿತ್ರಗಳ ಪ್ರಮುಖಾಂಶಗಳಲ್ಲಿ ನೃತ್ಯ ಕೂಡ ಒಂದು. ಅದರಲೂ ನಟಿ ನೋಡಲು ಅಂದವಾಗಿದ್ದು ಆಕೆಯ ಕುಣಿತವೂ ಚೆಂದವಾಗಿದ್ದರೆ ನೋಡುಗನ ಸಂತಸಕ್ಕೆ ಪಾರವೇ ಇಲ್ಲ. ನಮ್ಮ ಕನ್ನಡತಿ ಸುಮನ್‌ರಂಗನಾಥ್ ಕೂಡ ಒಳ್ಳೆ ...

ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಸ್ಯ ನಟ ಕೋಮಲ್ ಕೊಟ್ಟ ಆಫರನ್ನು ಪ್ರಚಲಿತ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿ ರಮ್ಯಾ ನಿರಾಕರಿಸಿದ್ದಾರೆಯೇ? ಒಂದು ಮೂಲದ ಪ್ರಕಾರ ಹೌದು. ...

'ಬಿಂದಾಸ್ ಹುಡುಗಿ'ಯಾಗಿ ಪ್ರಿಯಾ ಹಾಸನ್
ಪ್ರಿಯಾ ಹಾಸನ್ ನಿರ್ದೇಶದಲ್ಲಿ ಬರುತ್ತಿರುವ 'ಬಿಂದಾಸ್ ಹುಡುಗಿ' ಅ.9ರಂದು ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತು. ಪ್ರಿಯಾ ಹಾಸನ್ ನಿರ್ದೇಶಿಸಿ, ನಟಿಸಿದ್ದ 'ಜಂಭದ ಹುಡುಗಿ' ಚಿತ್ರ ಬೆಂಗಳೂರಿನ ಸಪ್ನ ಹಾಗೂ ಹುಬ್ಬಳ್ಳಿಯ ...

ಕನ್ನಡ ಬೆಳ್ಳಿಪರದೆ ಮೇಲೆ ಪೂಜಾ'ಗಾಂಧಿ'ಗಿರಿ!
ಕನ್ನಡಕ್ಕೆ ಸಿಕ್ಕ ಕನ್ನಡದವರೇ ಆದ ಕನ್ನಡೇತರ ನಟಿ ಪೂಜಾಗಾಂಧಿ! ಕನ್ನಡ ಚಿತ್ರರಂಗದಲ್ಲಿ 'ಮುಂಗಾರು ಮಳೆ' ಹುಯ್ಯುವ ತನಕ ಅಪರಿಚರಾಗಿದ್ದು ನಂತರ ದಿಢೀರನೆ ಖ್ಯಾತಿಯ ಉತ್ತುಂಗ ಏರಿದ ಹುಡುಗಿ. ಮಿಲನದ ...

'ಆಂಧ್ರ ಹೆಂಡ್ತಿ' ರಮ್ಯಕೃಷ್ಣಗೆ ಹುಟ್ಟುಹಬ್ಬದ ಸಂಭ್ರಮ
ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ ರಮ್ಯಕೃಷ್ಣ ಅಂದರೆ ತಪ್ಪಾಗಲಾರದು! ಬರೀ ಕನ್ನಡಿಗರ ಮನವನ್ನಷ್ಟೇ ಅಲ್ಲ ಇಡೀ ದಕ್ಷಿಣ ಭಾರತದ ಚಿತ್ರರಸಿಕರ ಮನಗೆದ್ದ ನಾಯಕಿ. ಆಕೆಗೀಗ 41ರ ...

ನಾಯಕಿಯಾಗಿ ಚಿತ್ರರಂಗಕ್ಕೆ ಬೇಬಿ ಶ್ಯಾಮಿಲಿ
ನಿಮಗೆ ಬೇಬಿ ಶ್ಯಾಮಿಲಿ(ಶಾಮಿಲಿ) ನೆನಪಿದ್ಯಾ? ಯಾರಿಗೆ ನೆನಪಿರೋಲ್ಲ ಹೇಳಿ ಅಂತೀರಾ. ಮುದ್ದು ಮುಖದ ಚೆಂದದ ಹುಡುಗಿ ಆಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ಮಿಂಚಿದ ...

ಮುಖ್ಯಮಂತ್ರಿ ಐ ಲವ್ ಯೂ ಚಿತ್ರದ ಹರಿಪ್ರಿಯ
ಬಾಲಿವುಡ್ ನ ಐಶ್ವರ್ಯ ರೈ ಅವರಂತೆ ನಾನು ಕೂಡ ಯಶಸ್ಸು ಗಳಿಸಬೇಕು ಎಂಬುದು ನನ್ನ ಗುರಿ ಎನ್ನುವ ಕನ್ನಡದ ಹುಡುಗಿ ಹರಿಪ್ರಿಯಾ ಅವರಿಗೆ, ಮುಖ್ಯಮಂತ್ರಿ ಐ ಲವ್ ಯೂ ...

ಅರ್ಜುನ್ ನಾಯಕಿಯಾಗಿ ಪೂಜಾ ಗಾಂಧಿ ಆಯ್ಕೆ
'ಮುಂಗಾರು ಮಳೆ'ಯೊಡನೆ ಗುಡುಗಿ 'ತಾಜ್ ಮಹಲ್' ಥರ ಕಂಗೊಳಿಸುತ್ತಿರುವ ಪಂಜಾಬಿ ಹುಡುಗಿ ಪೂಜಾ ಗಾಂಧಿ ಕನ್ನಡ ಚಿತ್ರರಂಗದಲ್ಲಿ ಒಂದೊಂದಾಗಿ ಏಣಿಯ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಕನ್ನಡ ನಾಡಿನಲ್ಲೇ ಬೆಳೆದು ನಟಿಯರಾಗಿರುವ ...

ಹಳೆ ಜಿಂಕೆ ಮರಿನ ಸೆರೆಹಿಡಿದ ಬಾಸ್ ದರ್ಶನ್
ಜಿಂಕೆಮರಿ ಹಾಡಿನಿಂದ ಒಂದು ಕಾಲದಲ್ಲಿ  ಖ್ಯಾತಿಯಾಗಿದ್ದ ಹುಡುಗಾಟದ ಹುಡುಗಿ   ರೇಖಾ ವೇದವ್ಯಾಸ್ , ಮತ್ತೆ ಕನ್ನಡದತ್ತ ಮುಖ ಮಾಡಿದ್ದು, ಛಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ಅಭಿನಯಿಸಲಿದ್ದಾರೆ. ದರ್ಶನ್ ಅವರ ...

ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ನಟಿ ರಂಭಾ?
ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರ ಪರಿಸ್ಥಿತಿಯಲ್ಲಿದ್ದ ಖ್ಯಾತ ನಟಿ ರಂಭಾ ಅವರನ್ನು ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀವನದಲ್ಲಿ ತೀವ್ರ ನೊಂದಿದ್ದ ಅವರು ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿರುವ ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ಸುದ್ದಿಜಾಲ
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
What needs to be done to avoid traffic chaos during political rallies?
Rallies should be conducted outside city
High Court should ban all kinds of rallies
Commuters should sit at home
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India