ಬಾಲಿವುಡ್ ಬೆಡಗಿ ಅಮೃತಾ ರಾವ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.ಅವರದೇ ಹಿಂದಿ ಚಿತ್ರದ ಕನ್ನಡರಿಮೇಕ್ ನಲ್ಲಿ ನಟಿಸಲಿದ್ದಾರೆ. ಹಿಂದಿಯಲ್ಲಿ ಅಮೃತಾಗೆ ಹೆಸರು ತಂದಕೊಟ್ಟ 'ವಿವಾಹ್' ಚಿತ್ರ ಕನ್ನಡಲ್ಲಿ 'ನಾತಿಚರಮಿ' ಎಂಬ ಹೆಸರಲ್ಲಿ ಬರಲಿದೆ.
ಉಡುಪಿ ಜಿಲ್ಲೆ, ಕು೦ದಾಪುರ ತಾಲೂಕಿನ ಗುಲ್ವಾಡಿ ಮೂಲದ ಆರತಿ ಠಾಕೂರ್, ಮಹೇಶಬಾಬು ನಿರ್ದೇಶನದ ದರ್ಶನ್ ತೂಗುದೀಪ್ ಮುಖ್ಯಭೂಮಿಕೆಯಲ್ಲಿರುವ "ಅಭಯ್" ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.