![[]](/img/trans.gif) |
ಮುಖಪುಟ » ಚಲನಚಿತ್ರ » ಗಾನ ಕೋಗಿಲೆ
![[]](/img/trans.gif)
![[]](/img/trans.gif)
ಭಗವಂತನೊಂದಿಗೆ ಹಂಸಲೇಖರ ಪದಸರಸ
ಒಂದೆರಡಲ್ಲ, ಮೂರೂವರೆ ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗಕ್ಕೆ ಬಂದವರು ಹಂಸಲೇಖ. ಆ ದಿನಗಳಲ್ಲಿ ಸಕ್ಸಸ್ಗಾಗಿ ಅವರು ವಿಪರೀತ ಕಷ್ಟಪಟ್ಟರು. ಆರಂಭಿಕ ದಿನಗಳಲ್ಲಿ ಗೆಲುವೆಂಬುದು ಹಂಸಲೇಖ ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಗೆಲುವಿನ ಕನವರಿಕೆಯಲ್ಲಿ ಹೋದಾಗ ಕೂಡ ಸೋಲೆಂಬ ಸೋಲೇ ಜೊತೆಯಾಗುತ್ತಿತ್ತಲ್ಲ. ಆ ಕಾರಣದಿಂದ ಸಹಜವಾಗಿಯೇ ...
ಜೀ ಕನ್ನಡದಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಫೈನಲ್ ಜೀ ಕನ್ನಡದ ಕಾರ್ಯಕ್ರಮ ಪುಟಾಣಿಗಳ ಸರಿಗಮಪ ಲಿಟ್ಲ್ ಚಾಂಪ್ಸ್ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ಭಾನುವಾರ ಅಕ್ಟೋಬರ್ 5ರಂದು ಸಂಜೆ 4.30ರಿಂದ ಪ್ರಸಾರವಾಗಲಿದೆ. ಕಾರ್ಯಕ್ರಮದ ಅಂತಿಮ ಸುತ್ತಿಗೆ ಮೂರು ...
ಗಾನಕೋಗಿಲೆ ಲತಾ ಮತ್ತೆ ಹಾಡಲಿ ಕನ್ನಡದಲಿ! ತಮ್ಮ ಅಪ್ರತಿಮ ಕಂಠದ ಮೂಲಕ ಆರು ದಶಕಗಳಿಂದ ಸಂಗೀತ ಪ್ರೇಮಿಗಳ ಮನಗೆಲ್ಲುತ್ತಿರುವ ಗಾನಕೋಗಿಲೆ ಲತಾ ಮಂಗೇಶ್ಕರ್ 80ನೇ ವರ್ಷಕ್ಕೆ ಅಡಿಯಿಟ್ಟರು. ಭಾನುವಾರ ಪುಣೆಯ ತಮ್ಮ ಮನೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ...
ಕನ್ನಡ ಕೋಗಿಲೆಗೆ ಮತಹಾಕಲು ಮರೆಯದಿರಿ! ಬೆಂಗಳೂರು, ಸೆ. 19 : ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋದಲ್ಲಿ ರಾಜ್ಯದ ರಿತೀಶಾ ಪದ್ಮನಾಭ್ ಹಾಡುವ ಅವಕಾಶ ಗಿಟ್ಟಿಸಿದ್ದಾರೆ. ಪ್ರತಿ ಶುಕ್ರವಾರ ಹಾಗೂ ಶನಿವಾರ ರಾತ್ರಿ ...
ಷರೀಫಜ್ಜನ ಸೋರುತಿಹುದು ಮನೆಯ ಮಾಳಿಗಿ "ಷರೀಫರ ಪದಗಳೇ ಹಾಗೆ ಎಲ್ಲರ ಮನೆಸೂರೆ ಮಾಡಿಬಿಡುತ್ತದೆ. ನಾನು ಚಿಕ್ಕಂದಿನಿಂದಲೂ ಅವರ ತತ್ತ್ವಪದಗಳನ್ನು ಕೇಳುತ್ತಾ, ಹಾಡುತ್ತಾ ಆನಂದಪಡುತ್ತಿದೆ. ಅವರ ಪದಗಳನ್ನು ಹಾಡುವಾಗ ಆಗುವ ಸಂತೋಷವೇ ಬೇರೆ" ಎಂದು ಇತ್ತೀಚೆಗೆ ...
ಶ್ರಾವಣದ ಸಂಭ್ರಮಕ್ಕೆ ಭಕ್ತಿಗೀತೆಗಳ ಧ್ವನಿಸುರುಳಿಗಳು ಶ್ರಾವಣ ಬಂದರೆ ಹಬ್ಬದ ಸಾಲು ಆರಂಭ. ಅದರಲೂ ಸುಮಂಗಲಿಯರಿಗೆ ಸೌಭಾಗ್ಯಪ್ರದವಾಗಿರುವ `ವರಮಹಾಲಕ್ಷ್ಮೀ ವ್ರತ` ಬರುವುದು ಇದೇ ಮಾಸದಲ್ಲಿ. ಶ್ರಾವಣದ ಸಂಭ್ರಮಕ್ಕಾಗಿ ಜಂಕಾರ್ ಧ್ವನಿಸುರುಳಿ ಸಂಸ್ಥೆಯವರು ಗೊರವನಹಳ್ಳಿ ಮಹಾಲಕ್ಷ್ಮೀಯನ್ನು ಕುರಿತ ...
ಮಾದೇಶ ಚಿತ್ರದ ಕಾಯ್ಕಿಣಿ ಸಾಹಿತ್ಯಕ್ಕೆ ಶ್ರೇಯಾ ಗಾನ ಚಿತ್ರ : ಮಾದೇಶ ಸಂಗೀತ : ಮನೋ ಮೂರ್ತಿ ಸಾಹಿತ್ಯ : ಜಯಂತ್ ಕಾಯ್ಕಿಣಿ ಗಾಯಕಿ : ಶ್ರೇಯಾ ಘೋಷಾಲ್ ಕನ್ನಡದ ಇತ್ತೀಚಿನ ಚಿತ್ರಗಳಲ್ಲಿ ಯುಗಳ ಗೀತೆಗಳನ್ನು ಸುಶ್ರಾವ್ಯವಾಗಿ ...
ಪ್ರತಿಭಾವಂತ ಯುವ ಗಾಯಕ ಇಶ್ಮೀತ್ ಇನ್ನಿಲ್ಲ. ಲೂಧಿಯಾನಾ, ಜು. 30 : ಪ್ರತಿಭಾವಂತ ಯುವ ಗಾಯಕ ಹಾಗೂ ವಾಯ್ಸ್ ಆಫ್ ಇಂಡಿಯಾದ (ಭಾರತದ ಧ್ವನಿ)ಇಶ್ಮೀತ್ ಸಿಂಗ್(19)ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮಧ್ಯಮ ಕುಟುಂಬದಿಂದ ...
ಈ ಟಿವಿ ಸ್ಪರ್ಧಿಗಳಿಗೆ ಜಯಂತ್ ಕಾಯ್ಕಿಣಿ ಕಿವಿಮಾತು ಬೆಂಗಳೂರು, ಜು.25: ಕರ್ನಾಟದಲ್ಲಿ ಸಂಗೀತ ಪ್ರತಿಭೆಗಳನ್ನು ಹುಡುಕಲು ಏರ್ಟೆಲ್ ಸಹಯೋಗದೊಂದಿಗೆ ಈಟಿವಿ ಕನ್ನಡ ವಾಹಿನಿ ಸಮರ್ಪಿಸುತ್ತಿರುವ ವಿಶಿಷ್ಟ ಕಾರ್ಯಕ್ರಮ 'ವಾಯ್ಸ್ ಆಫ್ ಕರ್ನಾಟಕ' ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ...
ಬೊಂಬಾಟ್ ಚಿತ್ರ ಧ್ವನಿ ಸುರಳಿ ವಿಮರ್ಶೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಲಕ್ಕಿ ಸ್ಟಾರ್ ರಮ್ಯಾ ಅಭಿನಯದ ಬೊಂಬಾಟ್ ಚಿತ್ರದ ಧ್ವನಿಸುರಳಿ ಜುಲೈ 2 ರಂದು ಬಿಡುಗಡೆ ಮಾಡಲಾಯಿತು.ಅಂದು ರೇಡಿಯೊ ಮಿರ್ಚಿ ಎಫ್ ಎಂ ವಾಹಿನಿಯಲ್ಲಿ ...
ಸೈಕೋ ಚಿತ್ರದ ಗುಂಗುಡುವ ಹಾಡುಗಳ ಮಾಯಗಾರ ನಿನ್ನ ಪೂಜೆಗೆ ಬಂದೆ ಮಹದೇಶ್ವರ..ನಮ್ಮ ಕರುಣದಿ ಕಾಯೋ ಏ ಶಂಕರಾ... ಈ ಹಾಡನ್ನು ಗುನುಗದ ಯುವಜನತೆ ಈಗ ಬೆಂಗಳೂರಿನಲ್ಲಿ ಸಿಗುವುದೇ ಕಷ್ಟ. ಈ ಹಾಡು ಯಾವ ಕ್ಯಾಟಗರಿಗೆ ಸೇರುತ್ತೇ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |