![[]](/img/trans.gif) |
ಮುಖಪುಟ » ಚಲನಚಿತ್ರ » ನಾಯಕ
![[]](/img/trans.gif)
![[]](/img/trans.gif)
ನರ್ತಕಿ ಮುಂದೆ 'ಬುದ್ಧಿವಂತ'ನ 80 ಅಡಿ ಕಟೌಟ್
ಸೆ.26ರಂದು ಉಪೇಂದ್ರ ನಟನೆಯ ಬಹು ನಿರೀಕ್ಷಿತ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕಾಗಿ ಬೆಂಗಳೂರಿನ ನರ್ತಕಿ ಹಾಗೂ ಮೈಸೂರಿನ ಸಂಗಂ ಚಿತ್ರಮಂದಿರಗಳ ಮುಂದೆ ವಿಶಿಷ್ಟ ಸೆಟ್ ಗಳನ್ನು ಹಾಕಲಾಗಿದೆ. ಈ ಸೆಟ್ ನ ವಿಶೇಷತೆ ಏನೆಂದರೆ, ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳ ...
ಯಶಸ್ಸಿನ ಸಾಗರದಲ್ಲಿ ಪಲಾಯನವಾದ ಪ್ರತಿಭೆ "ನನ್ನಪ್ಪ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಒಳ್ಳೆ ಹೆಸರು ಮಾಡಿದ್ದರೂ, ನನಗೆ ಚಿಕ್ಕಂದಿನಿಂದಲೂ ತೆಲುಗು ಚಿತ್ರರಂಗದ ಮೇಲೆ ಏನೋ ಒಲವು. ಮುಂಗಾರು ಮಳೆ ಬಿಟ್ಟರೆ ನಾನು ಯಾವುದೇ ಕನ್ನಡ ಚಿತ್ರಗಳನ್ನು ...
ನಾಲ್ಕು ವಿಭಿನ್ನ ಗೆಟಪ್ ಗಳಲ್ಲಿ ಶಿವರಾಜ್ ಕುಮಾರ್ ನಿರ್ಮಾಪಕರ ಎಂದೇ ಕರೆಯಲ್ಪಡುವ ಶಿವರಾಜ್ ಕುಮಾರ್ ತನ್ನ ಮುಂದಿನ ಸಿನಿಮಾದಲ್ಲಿ 19 ರಿಂದ60 ವರ್ಷದೊಳಗಿನ 4 ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಜ್ರೇಶ್ವರಿ ಕುಮಾರ್ ನಿರ್ದೇಶನದಲ್ಲಿ ನಿರ್ಮಾಣ ಗೊಳ್ಳುತ್ತಿರುವ ...
ಡಾ.ರಾಜ್ ಹೆಸರಿನಲ್ಲಿ ಚಲನಚಿತ್ರ ವಿವಿಗೆ ಭರವಸೆ ಬೆಂಗಳೂರು, ಅ. 6 :ವರನಟ ಡಾ. ರಾಜ್ ಕುಮಾರ್ ಹೆಸರಿನಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಫಿಲಂ ಕಾಂಪ್ಲೆಕ್ಸ್ ನಿರ್ಮಾಣ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ...
ವೆಂಕಟ ಇನ್ ಸಂಕಟನಾಗಿ ರಮೇಶ್ ಈಗಾಗಲೇ ಮೂರು ಚಿತ್ರಗಳನ್ನು ನಿರ್ದೇಶಸಿ ಜಾಣ ನಿರ್ದೇಶಕ, ಮಧ್ಯಮ ವರ್ಗ ಪ್ರೇಕ್ಷಕರ ಡಾರ್ಲಿಂಗ್ ಎಂದೇ ಹೆಸರಾಗಿರುವ ರಮೇಶ್ ಅರವಿಂದ್ ತಮ್ಮ ನಾಲ್ಕನೆಯ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸೋಮವಾರದಿಂದ ಅವರ ನಿರ್ದೇಶನದ ...
'ವಂಶಿ' ಪ್ರಚಾರ ತಂತ್ರಕ್ಕೆ ಸುವರ್ಣ ಲಕ್ಸುರಿ ಬಸ್ ಗಳು ಸಿನಿಮಾ ಪ್ರಚಾರ ತಂತ್ರಕ್ಕೆ ಆಟೋಗಳ ಹಿಂಭಾಗ ಗೋಡೆಗಳ ಮುಂಭಾಗ ಬಳಕೆಯಾದಷ್ಟು ಬಹುಶಃ ಮತ್ತಿನ್ಯಾವ ಮಾಧ್ಯಮವೂ ಬಳಕೆಯಾಗಿರಲಿಕ್ಕಿಲ್ಲ. ಕಪ್ಪು ಬಿಳುಪು ಚಿತ್ರಗಳ ಕಾಲದಿಂದಲೂ ಸಾಂಗವಾಗಿ ನಡೆದುಕೊಂಡು ಬರುತ್ತಿರುವ ಪದ್ಧತಿ ಇದು. ...
'ಶಿವಮಣಿ' ಎಂಬ ಮತ್ತೊಂದು ಭಾರಿ ಬಜೆಟ್ ಚಿತ್ರ ಕೇವಲ ಎರಡೇ ಎರಡು ಹಿಟ್ ಚಿತ್ರಗಳನ್ನು ಕೊಟ್ಟಿರುವ ನಟ ಶ್ರೀಮುರಳಿಗೆ ಮತ್ತೊಂದು ಭಾರಿ ಬಜೆಟ್ ಚಿತ್ರದಲ್ಲಿ ನಟಿಸುವ ಸುಯೋಗ ಒದಗಿಬಂದಿದೆ. 'ಚಂದ್ರ ಚಕೋರಿ' ಹಾಗೂ 'ಕಂಠಿ' ಚಿತ್ರಗಳನ್ನು ಬಿಟ್ಟರೆ ...
ಪ್ರಣಯರಾಜ ಶ್ರೀನಾಥ್ ಗೆ ಗೌರವ ಡಾಕ್ಟರೇಟ್ ಬೆಂಗಳೂರು, ಸೆ.12: ಚಲನಚಿತ್ರ ನಟ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀನಾಥ್ ಅವರಿಗೆ ಕೊಲಂಬೊದ ದಿ ಓಪನ್ ಇಂಟರ್ ನ್ಯಾಷನಲ್ ಯುನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸಿನ್ಸ್ ಸಂಸ್ಥೆ ಗೌರವ ...
ಧಿಮಾಕು:ಅಪ್ಪನಿಗೆ ಕನಸು, ನವೀನ್ ಕೃಷ್ಣಗೆ ಪರೀಕ್ಷೆ! ಪ್ರಬುದ್ಧ ಪೋಷಕ ನಟ ಶ್ರೀನಿವಾಸ ಮೂರ್ತಿ ಅವರ ಪುತ್ರ ನವೀನ್ ಕೃಷ್ಣರ 'ಧಿಮಾಕು' ಸೆ.11ರಂದು ಕರ್ನಾಟಕದಾದ್ಯಂತ 11 ಪ್ರಿಂಟ್ ಗಳೊಂದಿಗೆ 20 ಚಿತ್ರಮಂದಿರಗಳಿಗೆ ಲಗ್ಗೆಯಾಕಿದೆ.ಈ ಚಿತ್ರವನ್ನು ಗೆದ್ದೇ ಗೆಲ್ಲಿಸಬೇಕೆಂದು ...
'ಮೈಲಾರಿ'ಯಾಗಿ ಮತ್ತೆ ನಟನೆಗೆ ಮರಳಿದ ಪ್ರೇಮ್ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಬಣ್ಣ ಹಚ್ಚಿಕೊಂಡು 'ಪ್ರೀತಿ ಏಕೆ ಭೂಮಿ ಮೇಲಿದೆ?' ಎಂದು ಪ್ರೇಕ್ಷಕರನ್ನು ಕೇಳಿದ್ದಕ್ಕೆ ಅದ್ಯಾಕೋ ಪ್ರೇಕ್ಷಕ ಮೌನಕ್ಕೆ ಶರಣಾದ. ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಛಲ ...
ಪುನೀತ್ ತಲೆಗೆ 1 ಲಕ್ಷ ರು. ಬೆಲೆಯ ವಿಶೇಷ ವಿಗ್! ಚಿತ್ರನಟರು ತಮ್ಮ ಕೇಶವಿನ್ಯಾಸವನ್ನು ಬದಲಾಯಿಸಿಕೊಳ್ಳಲು ವಿಗ್ ಬಳಸುವುದು ಸಾಮಾನ್ಯ ಸಂಗತಿ.ಬಕ್ಕತಲೆಯ ಕಲಾವಿದರು ಹಾಗೂ ನಾಯಕ ನಟರಿಗೆ ವಿಗ್ ಅನಿವಾರ್ಯ. ತಲೆ ತುಂಬ ಕೂದಲಿರುವವರೂ ಚಿತ್ರವಿಚಿತ್ರ ಗೆಟಪ್ ಗಾಗಿ ವಿಗ್ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |