ವಿಮರ್ಶೆ: ಮಚ್ಚು ಲಾಂಗು ಸಂಗಮ ಗುಲಾಮ !ಚಿತ್ರ : ಗುಲಾಮ ಕತೆ - ಚಿತ್ರಕತೆ - ಸಂಭಾಷಣೆ - ನಿರ್ದೇಶನ : ತುಷಾರ್ ರಂಗನಾಥ್ನಿರ್ಮಾಪಕ : ರಾಮುತಾರಾಗಣ : ಪ್ರಜ್ವಲ್ ದೇವರಾಜ್, ಬಿಯಾಂಕಾ ದೇಸಾಯಿ, ಸೋನು, ಅವಿನಾಶ್, ಸುಧಾ ಬೆಳವಾಡಿ,ರಂಗಾಯಣ ರಘು, ಕಾಶಿಸಂಗೀತ : ಗುರುಕಿರಣ್ಛಾಯಾಗ್ರಹಣ : ವಿಷ್ಣು ವರ್ಧನ್ಸಂಕಲನ : ದೀಪು ಕುಮಾರ್ *A ಎಂಬ ಆಸಾಮಿ B ...
ನವಗ್ರಹ : ಒಂದು ಅಪರೂಪದ ಚಿತ್ರಒಂದೇ ಚಿತ್ರದಲ್ಲಿ ನಾಲ್ಕಕ್ಕಿಂತ ಹೆಚ್ಚು ಖಳನಾಯಕರನ್ನು ಬಳಸಿ ಚಿತ್ರ ಮಾಡಿರುವ ಉದಾಹರಣೆ ಇದೆಯಾ? ಚಲನಚಿತ್ರ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಒಂದೂ ಸಿಗಲಿಕ್ಕಿಲ್ಲ..
ಮಾಯವಾಗಿದೆ ಪ್ರೀತಂ ಗುಬ್ಬಿ ಮ್ಯಾಜಿಕ್ ಸ್ಪರ್ಶಮುಂಗಾರು ಮಳೆಗೆ ಚಿತ್ರಕಥೆಗೆ ಮಾಂತ್ರಿಕ ಸ್ಪರ್ಶ ನೀಡಿದ್ದ ಪ್ರೀತಂ ಗುಬ್ಬಿ ನಿರ್ದೇಶಿಕ ಪ್ರಥಮ ಚಿತ್ರ 'ಹಾಗೆ ಸುಮ್ಮನೆ 'ಚಿತ್ರ ಕೆಲವರಿಗೆ ಇಷ್ಟವಾಗಿದ್ದರೆ, ವಿಪರೀತ ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಹಲವರಿಗೆ ಕಷ್ಟವಾಗುತ್ತಿದೆ..
2008ರಲ್ಲಿ ಪ್ರಕಟವಾದ ಚಿತ್ರವಿಮರ್ಶೆಗಳ ಪಟ್ಟಿ2008, ಕನ್ನಡ ಚಿತ್ರರಂಗದ ಪಾಲಿಗೆ ಹೇಗಿತ್ತು? ಕಳೆದ ವರ್ಷದ ಹಾಗಿಲ್ಲ ಬಿಡು, ಎಂಬ ಉದ್ಗಾರ ತಾನಾಗಿಯೇ ಹೊರಡುತ್ತದೆ..
ಚಾಲೆಂಜಿಂಗ್ ಸ್ಟಾರ್ 'ಗಜ' ದರ್ಶನ್ ನಡೆದಿದ್ದೇ ದಾರಿಈ ಚಿತ್ರದ ಎಳೆ ಚಿಕ್ಕದು, ಆದರೂ ದರ್ಶನ್ ಅಭಿಮಾನಿಗಳಿಗೆ ಏನೇನು ಬೇಕೊ ಎಲ್ಲವನ್ನೂ ತೂಕವಾಗಿ ಉಣಬಡಿಸಿದ್ದಾರೆ ನಿರ್ದೇಶಕ ಮಾದೇಶ..