clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ಚಿತ್ರಕುಟೀರ
   ಹಾಡೊಂದ ಕೇಳಿ
   ನಾಯಕ
   ನಾಯಕಿ
   ಚಿತ್ರವಿಮರ್ಶೆ
   ಕಿರಿಕಿರಿ
   ಸ್ಟುಡಿಯೋ ರೌಂಡಪ್
   ಜಾಲಿವುಡ್
ಮುಖಪುಟ » ಚಲನಚಿತ್ರ » ಸ್ಟುಡಿಯೋ ರೌಂಡಪ್ » ಪೂರ್ಣಪಾಠ
Read Kannada Articles
ಸೋಮವಾರ, ಜನವರಿ 5, 2009, 23:43 [IST]

ಗಣೇಶನ ಹೊಸ ಉಲ್ಲಾಸ ನವ ಉತ್ಸಾಹ!
ಗೋಲ್ಡನ್ ಸ್ಟಾರ್ ಗಣೇಶ್ ವರ್ಷದ ಆರಂಭದಲ್ಲೇ ಉತ್ಸಾಹಿತರಾಗಿದ್ದಾರೆ. ಸರ್ಕಸ್ ಚಿತ್ರದ ಹಾಡುಗಳು ಜನರ ಬಾಯಲ್ಲಿ ನಲಿದಾಡುತ್ತಿವೆ. ಇದರ ಜೊತೆಗೆ ಹೊಸ ಚಿತ್ರಗಳು ಸೆಟ್ಟೇರುತ್ತಿದೆ.ಈಗಾಗಲೇ ದಟ್ಸ್ ಕನ್ನಡದಲ್ಲಿ ಪ್ರಕಟವಾದಂತೆ, ಉಲ್ಲಾಸಂಗಾ ಉತ್ಸಾಹಂಗಾ ಚಿತ್ರದ ಕನ್ನಡ ರಿಮೇಕ್ ಉಲ್ಲಾಸ ಉತ್ಸಾಹ ದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಎರಡು ಶೆಡ್ಯೂಲ್ ಚಿತ್ರೀಕರಣ ಪೂರ್ಣಗೊಂಡಿದೆ. ಕಳೆದ ವರ್ಷದ ಕೊನೇ ...


ರೇಷ್ಮೆ ನಗರದಲ್ಲಿ ಭಾಗ್ಯದ ಬಳೆಗಾರನ ಸಂಚಾರ
‘ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ‘ ಈ ಸುಂದರ ಜಾನಪದ ಗೀತೆಯನ್ನು ಕೇಳದ ಕಿವಿಗಳು ಕನ್ನಡ ನೆಲದಲ್ಲಿ ಸಿಗಲಾರದು..


ಸದಭಿರುಚಿ ಚಿತ್ರಗಳ ಕಲಾಕರ್ ಹರೀಶ್ ರಾಜ್
ಕಾಸರವಳ್ಳಿ ಅವರ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಹರೀಶ್‌ರಾಜ್ ಅವರು ಕಮರ್ಷಿಯಲ್ ಚಿತ್ರಗಳಲ್ಲೂ ತಮ್ಮ ಅಭಿನಯದ ಕಮಾಲ್ ತೋರಿದ್ದರು..


ಸರ್ಕಸ್ ಚಿತ್ರದ ಹಾಡು ಪಿಸುಮಾತು ಆದಾಗ
ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಸರ್ಕಸ್' ಚಿತ್ರದ ಜನಪ್ರಿಯ ಗೀತೆ ಚಿತ್ರದ ಶೀರ್ಷಿಕೆಯಾಗುತ್ತಿದೆ..


ಯಾರದು ಎನ್ನುತ್ತಾ ವಿನೋದ್ ರಾಜ್ ಆಗಮನ
ಹಿರಿಯ ನಟಿ ಡಾ.ಲೀಲಾವತಿ ಅವರ ಪುತ್ರ ವಿನೋದ್ ರಾಜ್ ರ ಹೊಸ ಚಿತ್ರ ಸೆಟ್ಟೇರಿದೆ..


ಹಾರು ಹಕ್ಕಿಯನೇರಿದ ಪ್ರಸನ್ನ ಸುಸ್ತೊ ಸುಸ್ತು
ಕಥೆಗಾರ ಎ.ಎನ್.ಪ್ರಸನ್ನ ಮುಖದ್ಲಲಿ ದಣಿವು. ತಾವೇ ಬರೆದ್ದಿದ ‘ಪಾರಿವಾಳಗಳು’ ಕಥೆಯನ್ನಾಧರಿಸಿದ ಸಿನಿಮಾ ನಿರ್ದೇಶಿಸಿದ ಕಷ್ಟವನ್ನು ಅವರು ಮುಕ್ತವಾಗಿ ಹೇಳಿಕೊಂಡರು..


ಚಂದ್ರಶೇಖರ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್
'ಬಿಂದಾಸ್' ಚಿತ್ರದ ನಿರ್ಮಾಪಕ ಎಂ.ಚಂದ್ರಶೇಖರ್ ಮತ್ತೊಂದು ಚಿತ್ರದ ಸಿದ್ಧತೆಯಲ್ಲಿದ್ದಾರೆ..


ವರ್ಷಧಾರೆಯಲ್ಲಿ ಬ್ರಹ್ಮಚಾರಿ ಹೋದ ಜಾರಿ
ಚಿತ್ರಸಾಹಿತಿ ಡಾ.ನಾಗೇಂದ್ರಪ್ರಸಾದ್ ಅವರ ಅಂದಿನ ಪ್ರಸಿದ್ದ ಹಾಡು ‘ಬೇಡ ನಂಬಬೇಡ‘ ಎಂಬ ಗೀತೆ ನೆನಪಾಗುವಂತೆ ತಮ್ಮದೇ ಶೈಲಿಯಲ್ಲಿ ಬ್ರಹ್ಮಚಾರಿಯನ್ನು ಅಕ್ಷರಗಳಿಂದ ಅಂಲಂಕರಿಸಿದ್ದಾರೆ..


`ಕೆಸರಿನ ಕಮಲ` ಒಲ್ಲೆಯೆಂದ ಜಗದೀಶ್ ಶೆಟ್ಟರ್
ಕನ್ನಡದಲ್ಲಿ ಚಿತ್ರದ ಶೀರ್ಷಿಕೆಗಳಿಗೇನು ಬರವಿಲ್ಲದಿದ್ದರೂ ಹಿಂದಿನ ಚಿತ್ರದ ಹೆಸರನ್ನು ತಮ್ಮ ಚಿತ್ರಕ್ಕಿಟ್ಟುಕೊಳ್ಳುವುದು ಇಂದು ಮುಂದುವರೆದಿದೆ..


ವಿದೇಶ ಸುತ್ತಿ ಬೆಂಗಳೂರಿಗೆ ಬಂದ ಶಿವಣ್ಣನ ನಂದ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕ ನಟನಾಗಿ ನಟಿಸುತ್ತಿರುವ 'ನಂದ' ಚಿತ್ರೀಕರಣ ಪೂರ್ಣಗೊಂಡಿದೆ..

More: 1  2  3  4  5  6  7  8  9  10  
ಜನವರಿ 5, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India