![[]](/img/trans.gif) |
ಮುಖಪುಟ » ಸುದ್ದಿಜಾಲ » ಬೆಂಗಳೂರು ಡೈರಿ
![[]](/img/trans.gif)
![[]](/img/trans.gif)
1500 ಪೊಲೀಸ್ ಪೇದೆಗಳಿಂದ ನೇತ್ರದಾನ ಬೆಂಗಳೂರು, ಅ.14: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಗೆ ಸೇರಿದ 1500 ಪೊಲೀಸರು ಇಂದು ನೇತ್ರದಾನ ಮಾಡಿದರು. ನೇತ್ರದಾನ ಮಾಡಿದ ಪೇದೆಗಳ ಹೆಸರುಗಳುಳ್ಳ ಅರ್ಜಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಾಜಿನಗರದ ...
ನಗರದಲ್ಲಿ ಮತ್ತೊಬ್ಬ ವಿರಕ್ತ ಟೆಕ್ಕಿ ಆತ್ಮಹತ್ಯೆ ಬೆಂಗಳೂರು, ಅ.14: ಇತ್ತೀಚೆಗೆ ಐಟಿ ವಲಯದ ತಂತ್ರಜ್ಞರು ಮಾನಸಿಕ ಒತ್ತಡವನ್ನು ಸಹಿಸಲಾಗದೇ ಸಾವಿಗೆ ಶರಣಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಮೈಸೂರು ಇನ್ಫಿಯ ಸಾಫ್ಟ್ ವೇರ್ ತಜ್ಞೆ ಪೂಜಾ ಸಾವನ್ನಪ್ಪಿದ ಬೆನ್ನಲ್ಲೇ ...
ವಿದ್ಯಾರ್ಥಿಗಳಿಗಾಗಿ ಇಸ್ಕಾನ್ ನೂತನ ಯೋಜನೆ ಬೆಂಗಳೂರು, ಅ.10: ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಭೋಜನ ವಿತರಿಸುತ್ತಾ ಸಾಕಷ್ಟು ಹೆಸರು ಮಾಡಿರುವ ಇಸ್ಕಾನ್ ಈಗ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ. ಪೊಲೀಸ್ ಪೇದೆ, ಆಟೋ ಚಾಲಕ, ರೈಲ್ವೆ ...
ಐಬಿಎಂ ಉದ್ಯೋಗಿ ಕೊಲೆ, ಗೆಳೆಯರ ಕೈವಾಡ ಶಂಕೆ ಬೆಂಗಳೂರು, ಅ.6: ಬನ್ನೇರುಘಟ್ಟ ರಸ್ತೆಯ ಐಬಿಎಂ ಸಂಸ್ಥೆಯ ಉದ್ಯೋಗಿ ಮನೋಜ್(24)ಎಂಬುವವರು ವಿಜಯನಗರದ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದಾರೆ. ಇದರಲ್ಲಿ ಆತನ ಸ್ನೇಹಿತ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ...
ಮೈಲಾರಪ್ಪ ಮರುನೇಮಕಾತಿಗೆ ಕೋರ್ಟ್ ಅಸ್ತು ಬೆಂಗಳೂರು, ಅ.5: ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್ ಮೈಲಾರಪ್ಪ ಅವರನ್ನು ಇನ್ನೆರಡು ತಿಂಗಳಲ್ಲಿ ಮರು ನೇಮಕಾತಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ತರುಣ್ ಚಟರ್ಜಿ ಮತ್ತು ...
ಮಠಾಧೀಶರಿಂದ ಬಲವಂತ ಮತಾಂತರಕ್ಕೆ ಖಂಡನೆ ಬೆಂಗಳೂರು, ಅ.4: ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಹಾಗೂ ಬಲವಂತ ಮತಾಂತರವನ್ನು ಖಂಡಿಸಿ ಕರ್ನಾಟಕದ ವಿವಿಧ ಮಠಾಧೀಶರು ಶನಿವಾರ ಬೆಂಗಳೂರಿನಲ್ಲಿ ಶಾಂತಿಯುತ ಪಾದಯಾತ್ರೆ ನಡೆಸಿದರು. ದೇಶದಲ್ಲಿ ನಡೆಯುತ್ತಿರುವ ಬಲವಂತ ಮತಾಂತರ ...
ಪಂತರಪಾಳ್ಯ ವಿದ್ಯಾರ್ಥಿಗಳ ಕನಸು ನನಸಾದ ಕ್ಷಣ! ಬೆಂಗಳೂರು, ಅ.3:ಅದೊಂದು ಸರಕಾರಿ ಕನ್ನಡ ಪ್ರಾಥಮಿಕ ಶಾಲೆ.ಸರಕಾರಿ ಶಾಲೆ ಅಂದರೆ ಕೇಳಬೇಕೆ?ಅಲ್ಲಿಗೆ ಬರುವವರು ಬಡವರ ಮಕ್ಕಳು.ಇತರೆ ಮಕ್ಕಳು ಹಾಕಿಕೊಳ್ಳುವ ಶೂ,ಒಳ್ಳೆ ಬಟ್ಟೆಗಳನ್ನೇ ನೋಡಿಕೊಂಡು ತೃಪ್ತಿ ಪಡುತ್ತಿದ್ದ ಮಕ್ಕಳ ಮೊಗದಲ್ಲಿ ...
ಸಿಮಿ ನಂಟು, 3 ಎಚ್ ಎ ಎಲ್ ನೌಕರರ ವಿಚಾರಣೆ ಬೆಂಗಳೂರು, ಅ.2: ನಿಷೇಧಿತ ಉಗ್ರಗಾಮಿ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ)ಯೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿಂದ ಮೂವರು ಎಚ್ ಎ ಎಲ್ ನೌಕರರನ್ನು ಪೊಲೀಸರು ...
ಸಿವಿಎಸ್ ಪದ್ಧತಿ ರದ್ದು, ಎಸ್ಎಸ್ ಮತ್ತೆ ಜಾರಿ ಬೆಂಗಳೂರು, ಅ. 1 : ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದ್ದ ಮೌಲ್ಯಾಧಾರಿತ ತೆರಿಗೆ ಆಸ್ತಿ (ಸಿವಿಎಸ್) ಪದ್ಧತಿಯನ್ನು ರದ್ದುಪಡಿಸಲಾಗಿದ್ದು, ಸ್ವಯಂ ಘೋಷಿತ ಆಸ್ತಿ ತೆರಿಗೆ( ಎಸ್ಎಸ್) ಪದ್ಧತಿಯ ಸಾಧಕ ಬಾಧಕಗಳನ್ನು ...
ರಾಜ್ಯ ರಾಜಕೀಯದಲ್ಲಿ ತಮಿಳರಿಗೆ ಪಾಲುಬೇಕಂತೆ! ಬೆಂಗಳೂರು, ಅ.1: ಕರ್ನಾಟಕದೊಡನೆ ನೆಲ, ಜಲದ ವಿಷಯದಲ್ಲಿ ತಲೆತಲಾಂತದಿಂದ ಕಿತ್ತಾಡುತ್ತಾ ಬಂದಿರುವ ತಮಿಳರಿಗೆ ಈಗ ರಾಜ್ಯ ಸರ್ಕಾರದ ಆಡಳಿತದಲ್ಲಿ ಪಾಲು ಬೇಕಂತೆ. ಇಲ್ಲಿನ ತಮಿಳರ ರಕ್ಷಣೆ ಮಾಡಲು ನಮಗೆ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |