0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ದಸರಾ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ವಾರ್ತೆಗಳು ಕ್ರೀಡೆ ಯಡ್ಡಿ ಆಡಳಿತ ರಾಜಕೀಯ ವಾಟ್ಸ್ ಹಾಟ್ ಐಟಿ-ಬಿಟಿ ಬೆಂಗಳೂರು ಸಭೆ ಸಮಾರಂಭ ಸುದ್ದಿ-ಚಿತ್ರ
[]
[] ಮುಖಪುಟ » ಸುದ್ದಿಜಾಲ » ಬೆಂಗಳೂರು ಡೈರಿ
[]

[]
1500 ಪೊಲೀಸ್ ಪೇದೆಗಳಿಂದ ನೇತ್ರದಾನ
ಬೆಂಗಳೂರು, ಅ.14: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಗೆ ಸೇರಿದ 1500 ಪೊಲೀಸರು ಇಂದು ನೇತ್ರದಾನ ಮಾಡಿದರು. ನೇತ್ರದಾನ ಮಾಡಿದ ಪೇದೆಗಳ ಹೆಸರುಗಳುಳ್ಳ ಅರ್ಜಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಾಜಿನಗರದ ...

ನಗರದಲ್ಲಿ ಮತ್ತೊಬ್ಬ ವಿರಕ್ತ ಟೆಕ್ಕಿ ಆತ್ಮಹತ್ಯೆ
ಬೆಂಗಳೂರು, ಅ.14: ಇತ್ತೀಚೆಗೆ ಐಟಿ ವಲಯದ ತಂತ್ರಜ್ಞರು ಮಾನಸಿಕ ಒತ್ತಡವನ್ನು ಸಹಿಸಲಾಗದೇ ಸಾವಿಗೆ ಶರಣಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಮೈಸೂರು ಇನ್ಫಿಯ ಸಾಫ್ಟ್ ವೇರ್ ತಜ್ಞೆ ಪೂಜಾ ಸಾವನ್ನಪ್ಪಿದ ಬೆನ್ನಲ್ಲೇ ...

ವಿದ್ಯಾರ್ಥಿಗಳಿಗಾಗಿ ಇಸ್ಕಾನ್ ನೂತನ ಯೋಜನೆ
ಬೆಂಗಳೂರು, ಅ.10: ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಭೋಜನ ವಿತರಿಸುತ್ತಾ ಸಾಕಷ್ಟು ಹೆಸರು ಮಾಡಿರುವ ಇಸ್ಕಾನ್ ಈಗ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ. ಪೊಲೀಸ್ ಪೇದೆ, ಆಟೋ ಚಾಲಕ, ರೈಲ್ವೆ ...

ಐಬಿಎಂ ಉದ್ಯೋಗಿ ಕೊಲೆ, ಗೆಳೆಯರ ಕೈವಾಡ ಶಂಕೆ
ಬೆಂಗಳೂರು, ಅ.6: ಬನ್ನೇರುಘಟ್ಟ ರಸ್ತೆಯ ಐಬಿಎಂ ಸಂಸ್ಥೆಯ ಉದ್ಯೋಗಿ ಮನೋಜ್(24)ಎಂಬುವವರು ವಿಜಯನಗರದ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದಾರೆ. ಇದರಲ್ಲಿ ಆತನ ಸ್ನೇಹಿತ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ...

ಮೈಲಾರಪ್ಪ ಮರುನೇಮಕಾತಿಗೆ ಕೋರ್ಟ್ ಅಸ್ತು
ಬೆಂಗಳೂರು, ಅ.5: ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್ ಮೈಲಾರಪ್ಪ ಅವರನ್ನು ಇನ್ನೆರಡು ತಿಂಗಳಲ್ಲಿ ಮರು ನೇಮಕಾತಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.  ತರುಣ್ ಚಟರ್ಜಿ ಮತ್ತು ...

ಮಠಾಧೀಶರಿಂದ ಬಲವಂತ ಮತಾಂತರಕ್ಕೆ ಖಂಡನೆ
ಬೆಂಗಳೂರು, ಅ.4: ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಹಾಗೂ ಬಲವಂತ ಮತಾಂತರವನ್ನು ಖಂಡಿಸಿ ಕರ್ನಾಟಕದ ವಿವಿಧ ಮಠಾಧೀಶರು ಶನಿವಾರ ಬೆಂಗಳೂರಿನಲ್ಲಿ ಶಾಂತಿಯುತ ಪಾದಯಾತ್ರೆ ನಡೆಸಿದರು. ದೇಶದಲ್ಲಿ ನಡೆಯುತ್ತಿರುವ ಬಲವಂತ ಮತಾಂತರ ...

ಪಂತರಪಾಳ್ಯ ವಿದ್ಯಾರ್ಥಿಗಳ ಕನಸು ನನಸಾದ ಕ್ಷಣ!
ಬೆಂಗಳೂರು, ಅ.3:ಅದೊಂದು ಸರಕಾರಿ ಕನ್ನಡ ಪ್ರಾಥಮಿಕ ಶಾಲೆ.ಸರಕಾರಿ ಶಾಲೆ ಅಂದರೆ ಕೇಳಬೇಕೆ?ಅಲ್ಲಿಗೆ ಬರುವವರು ಬಡವರ  ಮಕ್ಕಳು.ಇತರೆ ಮಕ್ಕಳು ಹಾಕಿಕೊಳ್ಳುವ ಶೂ,ಒಳ್ಳೆ ಬಟ್ಟೆಗಳನ್ನೇ ನೋಡಿಕೊಂಡು ತೃಪ್ತಿ ಪಡುತ್ತಿದ್ದ ಮಕ್ಕಳ ಮೊಗದಲ್ಲಿ ...

ಸಿಮಿ ನಂಟು, 3 ಎಚ್ ಎ ಎಲ್ ನೌಕರರ ವಿಚಾರಣೆ
ಬೆಂಗಳೂರು, ಅ.2: ನಿಷೇಧಿತ ಉಗ್ರಗಾಮಿ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ)ಯೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿಂದ ಮೂವರು ಎಚ್ ಎ ಎಲ್ ನೌಕರರನ್ನು ಪೊಲೀಸರು ...

ಸಿವಿಎಸ್ ಪದ್ಧತಿ ರದ್ದು, ಎಸ್ಎಸ್ ಮತ್ತೆ ಜಾರಿ
ಬೆಂಗಳೂರು, ಅ. 1 : ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದ್ದ ಮೌಲ್ಯಾಧಾರಿತ ತೆರಿಗೆ ಆಸ್ತಿ (ಸಿವಿಎಸ್) ಪದ್ಧತಿಯನ್ನು ರದ್ದುಪಡಿಸಲಾಗಿದ್ದು, ಸ್ವಯಂ ಘೋಷಿತ ಆಸ್ತಿ ತೆರಿಗೆ( ಎಸ್ಎಸ್) ಪದ್ಧತಿಯ ಸಾಧಕ ಬಾಧಕಗಳನ್ನು ...

ರಾಜ್ಯ ರಾಜಕೀಯದಲ್ಲಿ ತಮಿಳರಿಗೆ ಪಾಲುಬೇಕಂತೆ!
ಬೆಂಗಳೂರು, ಅ.1: ಕರ್ನಾಟಕದೊಡನೆ ನೆಲ, ಜಲದ ವಿಷಯದಲ್ಲಿ ತಲೆತಲಾಂತದಿಂದ ಕಿತ್ತಾಡುತ್ತಾ ಬಂದಿರುವ ತಮಿಳರಿಗೆ ಈಗ ರಾಜ್ಯ ಸರ್ಕಾರದ ಆಡಳಿತದಲ್ಲಿ ಪಾಲು ಬೇಕಂತೆ. ಇಲ್ಲಿನ ತಮಿಳರ ರಕ್ಷಣೆ ಮಾಡಲು ನಮಗೆ ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ಚಲನಚಿತ್ರ
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should BJP take Rajani into its fold?
To strengthen its base in South India, Yes
Operation Kamala shouldn`t be extended to artists
Why lure Rajanikanth? Absorb Vishnuvardhan
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India