![[]](/img/trans.gif) |
ಮುಖಪುಟ » ಸುದ್ದಿಜಾಲ » ಚೂರು-ಪಾರು
![[]](/img/trans.gif)
![[]](/img/trans.gif)
ಕಬಿನಿ ನದಿಪಾತ್ರದ ಜನರಿಗೆ ಎಚ್ಚರಿಕೆ ಮೈಸೂರು, ಅ. 26: ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು , ಈಗಿನ ನೀರಿನ ಮಟ್ಟ 2281.20 ಅಡಿಗಳಾಗಿರುತ್ತದೆ. ಪ್ರಸಕ್ತ 25000 ಕ್ಯೂಸೆಕ್ಸ್ಗಳಷ್ಟು ಒಳಹರಿವು ಜಲಾಶಯಕ್ಕೆ ಹರಿದು ...
ಮಾಹಿತಿ ನೀಡದ ಅಧಿಕಾರಿಗೆ ರು.15 ಸಾವಿರ ದಂಡ ಕುಣಿಗಲ್: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರಿಗೆ ಮಾಹಿತಿ ನೀಡದ ಹಾಗೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕುಣಿಗಲ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಆರ್. ನಾಗೇಗೌಡ ಅವರಿಗೆ ರಾಜ್ಯ ...
ಸುದ್ದಿ ತುಣುಕು: ಮಾಸ್ತಿ ನೆನಪಲ್ಲಿ ಕಾದಂಬರಿ ಸ್ಪರ್ಧೆ ಮಾಸ್ತಿ ನೆನಪಲ್ಲಿ ಕಾದಂಬರಿ ಸ್ಪರ್ಧೆ ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ ಟ್ರಸ್ಟ್ ಮತ್ತು ಮಾಸ್ತಿ ಪ್ರಶಸ್ತಿ ಸಮಿತಿಗಳು 'ಮಾಸ್ತಿ ಕಾದಂಬರಿ ಪುರಸ್ಕಾರ' ಸ್ಪರ್ಧೆಯನ್ನು ಏರ್ಪಡಿಸಿವೆ. ಕನ್ನಡ ಕಾದಂಬರಿಕಾರರ ಸ್ವಂತ ...
ಚೂರುಪಾರು: ಸಿನಿಮಾ ಕಥಾ ಸ್ಪರ್ಧೆ, ವ್ಯಾಟ್ ತರಬೇತಿ ಸಿನಿಮಾ ಕಥಾ ಸ್ಪರ್ಧೆ ಮೇಘ ಗ್ರಾಮೀಣ ಅಭಿವೃದ್ಧಿ ಸಮಾಜ, ಚಲನಚಿತ್ರ ತಂತ್ರಜ್ಞಾನ ಸಂಸ್ಥೆಯ ಸಹಯೋಗದಲ್ಲಿ ರಾಜ್ಯ ಮಟ್ಟದ ಚಲನಚಿತ್ರ ಕಥಾ ಸ್ಪರ್ಧೆಯನ್ನು ಅಯೋಜಿಸಲಾಗಿದೆ. ಆಸಕ್ತರು ಕಥೆಯನ್ನು ಕಾರ್ಯದರ್ಶಿ ಮೇಘ ...
ನವೋದಯ ಶಾಲೆಯ 50ಮಕ್ಕಳು ಅಸ್ವಸ್ಥ ಬಾಳೆಹೊನ್ನೂರು, ಆ. 13: ಇಲ್ಲಿನ ಸೀಗೋಡು ನವೋದಯ ಶಾಲೆಯ ಮಕ್ಕಳು ವಿಷಾಹಾರ ಸೇವಿಸಿದ ಪರಿಣಾಮ, ತೀರ್ವವಾಗಿ ಅಸ್ವಸ್ಥಗೊಂಡಿದ್ದಾರೆ. ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯ ನಿರ್ವಾಹಕಿ ನಾಗವೇಣಿ ಸೇರಿದಂತೆ ...
ಚೂರುಪಾರು: ಮಹಾರಾಷ್ಟ್ರದಲ್ಲಿ ಲಘು ಭೂಕಂಪ ನವದೆಹಲಿ, ಜು.30: ಮಂಗಳವಾರ ರಾತ್ರಿ(ಜು.29) ಮಹಾರಾಷ್ಟ್ರದಲ್ಲಿ ಲಘು ಭೂಕಂಪನ ಉಂಟಾಗಿ ರಿಕ್ಟರ್ ಮಾಪಕದಲ್ಲಿ 4.2 ರ ತೀವ್ರತೆ ದಾಖಲಾಗಿದೆ. ಮಧ್ಯರಾತ್ರಿ 12.41ರ ಸಮಯದಲ್ಲಿ ಮಹಾರಾಷ್ಟ್ರದ ಸತಾರ ಪ್ರಾಂತ್ಯವು ಭೂಕಂಪನದ ...
ಚೂರುಪಾರು: ಬಿಹಾರದಲ್ಲಿ ರಸ್ತೆ ಅಪಘಾತ 20 ಸಾವು ಪಾಟ್ನಾ, ಜು.15: ಮಾಗೊಪುರ್ ಬಳಿಯ ನಾಲೆಗೆ ಜೀಪ್ ಉರುಳಿ ಬಿದ್ದ ಕಾರಣ ಹತ್ತು ಮಂದಿ ಮಹಿಳೆಯರು, ಒಂಬತ್ತು ಮಕ್ಕಳು ಸೇರಿದಂದಂತೆ ಒಟ್ಟು 20 ಮಂದಿ ಸಾವನ್ನಪ್ಪಿದ ಘಟನೆ ಅಲಮಗಂಜ್ ...
ಚೂರು ಪಾರು: ಪತ್ರಕರ್ತರ ಮೇಲೆ ಹಲ್ಲೆಗೆ ಖಂಡನೆ ಚಿತ್ರದುರ್ಗ, ಜು.2: ಜಿಲ್ಲೆಯ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಪತ್ರಕರ್ತರು ಶಾಂತಿಯುತವಾಗಿ ಮಂಗಳವಾರ ಧರಣಿ ಮಾಡಿದರು. ನಾಲ್ಕು ದಿನಗಳ ಹಿಂದೆ ವಿಜಯ ಕರ್ನಾಟಕದ ಶಿವಪ್ರಸಾದ್, ಸಂಯುಕ್ತ ಕರ್ನಾಟಕದ ...
ಸಾಲ ಬಾಧೆಗೆ ಮತ್ತೊಬ್ಬ ರೈತ ಆತ್ಮಹತ್ಯೆ ಬಾಗಲಕೋಟೆ, ಜೂ. 23 : ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಸಾಲಬಾಧೆ ತಾಳಲಾರದೇ ಮತ್ತೊಬ್ಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕಸಬಾ ...
ನಕಲಿ ಛಾಪಾಕಾಗದ ಕೇಸಿನಲ್ಲಿ ತೆಲಗಿಗೆ ಖುಲಾಸೆ ಬೆಂಗಳೂರು, ಮಾ.29: 1998ರಲ್ಲಿ ಕೆ .ಆರ್. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲೆಯಾಗಿದ್ದ ಒಂದು ಪ್ರಕರಣದಲ್ಲಿ ನಕಲಿ ಛಾಪಾಕಾಗದ ರುವಾರಿ ತೆಲಗಿ ಆರೋಪಮುಕ್ತರಾಗಿದ್ದಾರೆ. ಆದರೆ ಈಗಾಗಲೇ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |