![[]](/img/trans.gif) |
ಮುಖಪುಟ » ಸುದ್ದಿಜಾಲ » ಸಭೆ ಸಮಾರಂಭ
![[]](/img/trans.gif)
![[]](/img/trans.gif)
ಮಂಡ್ಯ ರಮೇಶ್ ಅವರ ತಂಡದಿಂದ ಹೈಕಳ ಹಬ್ಬ ಬೆಂಗಳೂರು, ಅ.13: ನಗರದ ರಂಗಶಂಕರದಲ್ಲಿ ನಟ ಮಂಡ್ಯರಮೇಶ್ ಅವರ ನಟನ ರಂಗ ತಂಡದಿಂದ ರಂಗ ಹಬ್ಬ ತಿಂಗಳ ಅಂತ್ಯಕ್ಕೆ ಪ್ರಾರಂಭವಾಗಲಿದೆ. ಅ. 24 ರಿಂದ ಶುರುವಾಗುವ ದಲ್ಲಿ ...
ನಿರುದ್ಯೋಗಿ ಯುವಜನತೆಗಾಗಿ ಉದ್ಯೋಗ ಮೇಳ ಬೆಂಗಳೂರು, ಅ. 11 : ಉದ್ಯೋಗ ಮತ್ತು ತರಬೇತಿ ಇಲಾಖೆಯು ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 18 ಮತ್ತು 19ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ...
ದಸರೆ ನಂತರ ನಗರದಲ್ಲಿ ನಾಟಕಗಳ ಹಬ್ಬ ಬೆಂಗಳೂರು, ಅ.10: ದಸರೆ ಮುಗಿದ ನಂತರ ಬೆಂಗಳೂರು ದೀಪಾವಳಿಗೆ ಮುನ್ನ ಮತ್ತೊಂದು ಹಬ್ಬಕ್ಕೆ ತಯಾರಿಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಹಬ್ಬ ಅ.11 ರಿಂದ ಅ.26 ರವರೆಗೆ ನಡೆಯಲಿದೆ. ಪ್ರತಿ ...
ಬೆಂಗಳೂರಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಎಲ್ಲೆಂದರಲ್ಲಿ ಕೇಳುವ ಎಫ್.ಎಂ. ರೇಡಿಯೊ ವಾಹಿನಿಗಳಲ್ಲಿ ಆರ್.ಜೆ.ಗಳ ಚಟಪಟ ಮಾತು ನಿಮಗೆ ಗೊತ್ತು. ಆದರೆ ಇಲ್ಲಿದೆ ಅದಕ್ಕಿಂತ ಮಿಗಿಲಾದ ಗಮ್ಮತ್ತು. ಸಶರೀರಿಗಳಾಗಿಯೇ ಹದಿನಾಲ್ಕು ಲೋಕಗಳನ್ನು ಸುತ್ತುವ ಅವಕಾಶ ಈಗ ...
'ಅನುವಾದ ತಂತ್ರಾಂಶ' ಕುರಿತು ವಿಚಾರ ಸಂಕಿರಣ ಬೆಂಗಳೂರು, ಅ.6: ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಕನ್ನಡ ಗಣಕ ಪರಿಷತ್ತು, ಕೆಆರ್ ಸಿ ಇನ್ಫೋ ಸಲ್ಯುಷನ್ಸ್ ಪ್ರೈ.ಲಿ., ಉದಯಭಾನು ಕಲಾ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ...
ನಗರದಲ್ಲಿ ಶಾಲಾ ಮಕ್ಕಳಿಗೆ ವನ್ಯಜೀವಿ ಚಿತ್ರ ಸ್ಪರ್ಧೆ ಬೆಂಗಳೂರು,ಸೆ.26: 2008 ನೇ ಅಕ್ಟೋಬರ್ 1 ರಿಂದ 7 ರವರೆಗೆ 54 ನೇ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ಸಂಬಂಧವಾಗಿ ವಿದ್ಯಾರ್ಥಿಗಳಿಗಾಗಿ ಅಕ್ಟೋಬರ್2 ರಂದು ವನ್ಯಪ್ರಾಣಿಗಳ ಮತ್ತು ಪ್ರಕೃತಿ ...
ಗಂಗರ ರಾಜಧಾನಿ ಕುರಿತ ವಿಚಾರ ಸಂಕಿರಣ ಬೆಂಗಳೂರು, ಸೆ.25: ನೆಲಮಂಗಲ ತಾಲ್ಲೂಕಿನ ಮಣ್ಣೆ ಗ್ರಾಮದಲ್ಲಿ ಸೆಪ್ಟೆಂಬರ್ 26 ರಂದು "ಗಂಗರ ರಾಜಧಾನಿ ಮಾನ್ಯಪುರ" ಕುರಿತ ವಿಚಾರ ಸಂಕಿರಣವನ್ನು ವ್ಯವಸ್ಥೆಗೊಳಿಸಲಾಗಿದೆ. ಪತಂಜಲಿ ಯೋಗಾಶ್ರಮ ಟ್ರಸ್ಟ್ ಸಹಯೋಗದೊಂದಿಗೆ ರಾಜ್ಯ ...
ಮಂಡ್ಯದಲ್ಲಿ ಸೆ.24ರಿಂದ ವಿಶಿಷ್ಟ ರಂಗ ಸಪ್ತಾಹ ಮಂಡ್ಯ, ಸೆ. 24 : ಜಿಲ್ಲೆಯ ಕೀಲಾರದ ಕೆ.ವಿ. ಶಂಕರಗೌಡ ಯುವಕರ ಸಂಘ ವಿಶಿಷ್ಟ ಕನ್ನಡ ನಾಟಕಗಳ ರಂಗ ಸಪ್ತಾಹ 'ಶಂಕರಾನಂದ ರಂಗೋತ್ಸವ'ವನ್ನು ಸೆಪ್ಟೆಂಬರ್ 24ರಿಂದ ಸೆಪ್ಟೆಂಬರ್ 30ರವರೆಗೆ ...
ಪ್ರತಿಭಾ ಜತೆ ಬೈಟು ಕಾಫಿಗೆ ಬರ್ತೀರಾ? (ದಟ್ಸ್ ಕನ್ನಡ ಸಭೆ ಸಮಾರಂಭ)
ದೆಹಲಿ ಸಂಘಕ್ಕೆ ಹೊಯ್ಸಳ ಶೈಲಿ ದ್ವಾರಪಾಲಕರು ದೆಹಲಿ, ಸೆ.19: ದೆಹಲಿ ಕರ್ನಾಟಕ ಸಂಘವು ಸೆ.21ರ ಭಾನುವಾರ ಸಾಯಂಕಾಲ 4ಗಂಟೆಗೆ ಸಂಘದ ಮುಖ್ಯ ದ್ವಾರದಲ್ಲಿ ದ್ವಾರಪಾಲಕ ಪ್ರತಿಷ್ಠಾಪನಾ ಮಹೋತ್ಸವನ್ನು ಹಮ್ಮಿಕೊಂಡಿದೆ. ಸಂಘದ ಮುಖ್ಯ ದ್ವಾರದಲ್ಲಿ ಜಗದ್ವಿಖ್ಯಾತ ಹೊಯ್ಸಳ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |