![[]](/img/trans.gif) |
ಮುಖಪುಟ » ಸುದ್ದಿಜಾಲ » ವಾರ್ತೆಗಳು
![[]](/img/trans.gif)
![[]](/img/trans.gif)
ಧಾರವಾಡದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಟಾಟಾ ಧಾರವಾಡ, ಅ. 5 : ಟಾಟಾ ಸಂಸ್ಥೆ ತನ್ನ ಬಹುನಿರೀಕ್ಷಿತ 'ನ್ಯಾನೋ' ಕಾರು ಉತ್ಪಾದನಾ ಘಟಕ ಸ್ಪಾಪಿಸುವ ಸಾಧ್ಯತೆಗಳು ಹೆಚ್ಚಾಗತೊಡಗಿವೆ. ಇಂದು ಟಾಟಾ ಸಂಸ್ಥೆಯ ಎಂಡಿ ರವಿಕಾಂತ್ ನೇತೃತ್ವದ ...
ಕರ್ನಾಟಕ ಮಾಜಿ ಡಿಜಿಪಿ ಶ್ರೀನಿವಾಸನ್ ನಿಧನ ಬೆಂಗಳೂರು, ಅ.4: ಕರ್ನಾಟಕ ಮಾಜಿ ಪೊಲೀಸ್ ಮಹಾ ನಿರ್ದೇಶಕ ಕೆ.ಆರ್. ಶ್ರೀನಿವಾಸನ್ ಬೆಂಗಳೂರಿನಲ್ಲಿ ಶನಿವಾರ ನಿಧನರಾದರು. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ...
ಕೆನೆಪದರದ ಆದಾಯ ಮಿತಿ ರು.4.5 ಲಕ್ಷಕ್ಕೆ ಏರಿಕೆ ನವದೆಹಲಿ, ಅ.4:ಕೆನೆಪದರಕ್ಕೆ ಸೇರಿರುವ ಇತರೆ ಹಿಂದುಳಿದ ವರ್ಗಗಳ ವಾರ್ಷಿಕ ಆದಾಯ ಮಿತಿಯನ್ನು ರು.2.5 ಲಕ್ಷಗಳಿಂದ ರು.4.5 ಲಕ್ಷಕ್ಕೆ ಏರಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಒಬಿಸಿ ಮೀಸಲಾತಿ ವ್ಯಾಪ್ತಿಗೆ ...
ಸಿಂಗೂರಿಗೆ ಅಧಿಕೃತವಾಗಿ 'ಟಾಟಾ' ಹೇಳಿದ ಟಾಟಾ ಕೋಲ್ಕತಾ, ಅ. 03 : ಸಿಂಗೂರಿನಲ್ಲಿ ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಉಳಿಸಿಕೊಳ್ಳಬೇಕೆಂಬ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಜಿ ಅವರ ಕೊನೆಯ ಪ್ರಯತ್ನವೂ ಫಲಕಾರಿಯಾಗಿಲ್ಲ. ಪಶ್ಚಿಮ ಬಂಗಾಳಕ್ಕೆ ಟಾಟಾ ಹೇಳುವುದು ...
ಠಾಕ್ರೆ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಾಸ್ ಮುಂಬೈ, ಅ. 3 : ಏಕಲವ್ಯ ತನ್ನ ಗುರುವಿಗಾಗಿ ಹೆಬ್ಬೆರಳನ್ನೇ ತುಂಡರಿಸಿ ಗುರು ದ್ರೋಣಚಾರ್ಯರಿಗೆ ಅರ್ಪಿಸಿದ ಇತಿಹಾಸವನ್ನು ನಾವು ಬಲ್ಲೇವು. ತನ್ನ ರಾಜಕೀಯ ಬೆಳವಣಿಗೆಗೆ ಕಾರಣರಾದ ಗುರುವಿನ (ಬಾಳಾ ...
ಪರಿಸರ ಸ್ನೇಹಿ ಸೌರ ಅಟೋ ರಿಕ್ಷಾ ರಸ್ತೆಗೆ ನವದೆಹಲಿ, ಅ.3: ಗಾಂಧಿ ಜಯಂತಿಯ ಅಂಗವಾಗಿ ಪರಿಸರ ಸ್ನೇಹಿ ಸೌರವಿದ್ಯುತ್ ಚಾಲಿತ ಆಟೋರಿಕ್ಷಾವನ್ನು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷೀತ್ ಅವರು ಅನಾವರಣಗೊಳಿಸಿದರು.ಇಲ್ಲಿನ ಚಾಂದಿನಿ ಚೌಕ್ ಮೆಟ್ರೋ ನಿಲ್ದಾಣದ ಬಳಿಯ ...
250 ವೈದ್ಯವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ ಬೆಂಗಳೂರು, ಅ.2: ಮಣಿಪಾಲ್ ಹಾಗೂ ಮಂಗಳೂರಿನಲ್ಲಿರುವ ಕಸ್ತೂರಬಾ ಮೆಡಿಕಲ್ ಕಾಲೇಜಿನ 250 ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಮಣಿಪಾಲ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ಈ ಎರಡು ವೈದ್ಯಕೀಯ ಕಾಲೇಜುಗಳಿಗೆ 2008-08ರ ...
ಭಾರತದೊಡನೆ ಅಣು ಒಪ್ಪಂದಕ್ಕೆ ಫ್ರಾನ್ಸ್ ಸಹಿ ಪ್ಯಾರಿಸ್, ಅ.1: ಭಾರತ ಹಾಗೂ ಫ್ರಾನ್ಸ್ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದವು. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರ ...
ಸ್ಪೀಡ್ ಗವರ್ನರ್ ವಿಚಾರಣೆ ಮುಂದೂಡಿಕೆ ನವದೆಹಲಿ, ಸೆ. 30 : ವಾಣಿಜ್ಯ ಬಳಕೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಪ್ರಕರಣವನ್ನು ಇದೇ ಡಿಸೆಂಬರ್ ತಿಂಗಳವರೆಗೆ ಮುಂದೂಡಿದೆ. ಈ ಮೂಲಕ ಲಾರಿ ...
ದತ್ತಮಾಲಾ ಅಭಿಯಾನಕ್ಕೆ ಮಹೂರ್ತ ಸಿದ್ಧ ಚಿಕ್ಕಮಗಳೂರು, ಸೆ.29: ಶ್ರೀರಾಮ ಸೇನೆ ಹಾಗೂ ಭಜರಂಗದಳದವರು ದತ್ತಮಾಲಾ ಅಭಿಯಾನ ಯಾತ್ರೆಯ ದಿನಾಂಕವನ್ನು ಪ್ರಕಟಿಸಿದ್ದಾರೆ. ಶ್ರೀರಾಮ ಸೇನೆ ನೇತೃತ್ವದಲ್ಲಿ ಅ.8 ರಿಂದ 14 ರವರೆಗೆ ದತ್ತಮಾಲಾ ಅಭಿಯಾನ ನಗರದಲ್ಲಿ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |