0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ದಸರಾ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ವಾರ್ತೆಗಳು ಕ್ರೀಡೆ ಯಡ್ಡಿ ಆಡಳಿತ ರಾಜಕೀಯ ವಾಟ್ಸ್ ಹಾಟ್ ಐಟಿ-ಬಿಟಿ ಬೆಂಗಳೂರು ಸಭೆ ಸಮಾರಂಭ ಸುದ್ದಿ-ಚಿತ್ರ
[]
[] ಮುಖಪುಟ » ಸುದ್ದಿಜಾಲ » ಕ್ರೀಡಾಲೋಕ
[]

[]
ರೋಜರ್ ಫೆಡರರ್ ಗೆ ಯುಎಸ್ ಓಪನ್ ಗರಿ
ನ್ಯೂಯಾರ್ಕ್, ಸೆ. 9 : ಕೊನೆಗೂ ಅಗ್ರಕ್ರಮಾಂಕದ ಟೆನ್ನಿಸ್ ಆಟಗಾರ ಸ್ವಿಸ್ ನ ರೋಜರ್ ಫೆಡರರ್ ಸೋಲಿನ ಸುಳಿಯಿಂದ ಹೊರಬಂದಿದ್ದಾರೆ. ಇಲ್ಲಿ ನಡೆದ ಯುಎಸ್ ಓಪನ್ ಟೆನ್ನಿಸ್ ಫೈನಲ್ ಪಂದ್ಯದಲ್ಲಿ 6-2, 7-5, 6-2 ಸೆಟ್ ಗಳಲ್ಲಿ ಬ್ರಿಟನ್ ನ ಅಂಡ್ಯಿ ಮರ್ರೆ ...

ಗವಾಸ್ಕರ್-ಬಾರ್ಡರ್ ಸರಣಿಗೆ ದಾದಾ ಆಯ್ಕೆ
ನವದೆಹಲಿ. ಅ. 1 : ಅಕ್ಟೋಬರ್ 9 ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಕ್ಕೆ ಭಾರತ ತಂಡವನ್ನು ಆಯ್ಕೆ ಸಮಿತಿ ಘೋಷಣೆ ಮಾಡಿದೆ. ಆಯ್ಕೆ ಸಮಿತಿ ...

ಆಯ್ಕೆ ಮಂಡಳಿ ಚುಕ್ಕಾಣಿ ಹಿಡಿದ ಶ್ರೀಕಾಂತ್
ಮುಂಬಯಿ, ಸೆ. 27: ಭಾರತ ಕ್ರಿಕೆಟ್ ನ ಮಾಜಿ ನಾಯಕ ಹಾಗೂ ಚನ್ನೈ ಸೂಪರ್ ಕಿಂಗ್ಸ್ ಬೆಂಬಲಿಗ ಕ್ರಿಸ್ ಶ್ರೀಕಾಂತ್ ಅವರನ್ನು ಭಾರತೀಯ ಕ್ರಿಕೆಟ್ ಆಯ್ಕೆ ಮಂಡಳಿಯ ಮುಖ್ಯಸ್ಥರನ್ನಾಗಿ ...

ಬಾಡ್ಮಿಂಟನ್: ಸೈನಾ ಮುಡಿಗೆ ಚೀನಾದ ಕಿರೀಟ
ನವದೆಹಲಿ, ಸೆ. 14: ಭಾರತದ ಹೆಮ್ಮೆಯ ಬಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ಚೀನಾ ತೈಪೆ ಓಪನ್ ಗ್ರಾನ್ ಪ್ರೀಯನ್ನು  ಭಾನುವಾರಗೆದ್ದು ಸಾಧನೆ ಮೆರೆದಿದ್ದಾರೆ. ಮಲೇಷಿಯಾದ ಲಿಯಾ ಲಿಡಿಯಾ ಚೆಹಾ ...

ಪಂಕಜ್ ಅಡ್ವಾಣಿಗೆ ಒಂದು ಲಕ್ಷ ರು. ಬಹುಮಾನ
ಬೆಂಗಳೂರು, ಸೆ. 11 : ನಗರದಲ್ಲಿ ನಡೆದ ಐಬಿಎಸ್ಎಫ್ ಟೂರ್ನಿಯಲ್ಲಿ ಡಬಲ್ ಪ್ರಶಸ್ತಿ ಪಡೆದಿರುವ ಬೆಂಗಳೂರಿನ ಪಂಕಜ್ ಅಡ್ವಾಣಿ ಅವರಿಗೆ ರಾಜ್ಯ ಸರ್ಕಾರ 1 ಲಕ್ಷ ರುಪಾಯಿ ಬಹುಮಾನ ...

ಐಬಿಎಸ್ಎಫ್ ಟೂರ್ನಿ : ಪಂಕಜ್ ಫೈನಲ್ ಗೆ
ಬೆಂಗಳೂರು, ಸೆ. 9 : ನಗರದಲ್ಲಿ ನಡೆದಿರುವ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನ ಟೈಮ್ ಫಾರ್ಮೆಟ್ ಸೆಮಿಫೈನಲ್ ಪಂದ್ಯದಲ್ಲಿ ಪಂಕಜ್ ಅಡ್ವಾಣಿ ಅನುಭವಿ ಆಟಗಾರ ಗೀತ ...

ಯುಎಸ್ ಓಪನ್ ಟೆನ್ನಿಸ್ : ಸೆರೆನಾಗೆ ಚಾಂಪಿಯನ್ ಶಿಪ್
ನ್ಯೂಯಾರ್ಕ್, ಸೆ. 8 : ಅಮೆರಿಕದ ಸೆರೆನಾ ವಿಲಿಯಮ್ಸ್ ಮೂರನೇ ಬಾರಿಗೆ ಅಮೆರಿಕನ್ ಓಪನ್ ಟೆನ್ನಿಸ್ ಗ್ರಾನ್ ಸ್ಲಾಂ ಚಾಂಪಿಯನ್ ಪಟ್ಟ ಧರಿಸಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ...

ಐಬಿಎಸ್ಎಫ್ ಕಿರೀಟ ಮುಡಿಗೇರಿಸಿಕೊಂಡ ಪಂಕಜ್
ಬೆಂಗಳೂರು, ಸೆ. 5 : ನಗರದಲ್ಲಿ ನಡೆದ ಐಬಿಎಫ್ಎಸ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಪಂಕಜ್ ಅಡ್ವಾಣಿ ಅನುಭವಿ ಆಟಗಾರ ಗೀತ ಸೇಥಿ ...

ಪೇಸ್-ಬ್ಲಾಕ್ಗೆ ಯುಎಸ್ ಮಿಶ್ರ ಡಬಲ್ಸ್ ಕಿರೀಟ
ನ್ಯೂಯಾರ್ಕ್, ಸೆ. 5 : ಯುಎಸ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ  ಭಾರತದ ಲಿಯಾಂಡರ್ ಪೇಸ್ ಹಾಗೂ ಜಿಂಬಾಬ್ವೆಯ ಕಾರ ಬ್ಲಾಕ್  ಜಯಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  ಪೇಸ್ ಮತ್ತು ಬ್ಲಾಕ್ ...

ಕರ್ಸ್ಟನ್ ವರ್ತನೆಗೆ ಬಿಸಿಸಿಐ ತೀವ್ರ ಆಕ್ಷೇಪ
ನವದೆಹಲಿ, ಸೆ. 4 : ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ಗ್ಯಾರಿ ಕರ್ಸ್ಟನ್ ಅವರಿಗೆ ಭಾರತೀಯ ಕ್ರಿಕೆಟ್ ಮಂಡಳಿ ತಪರಾಕಿ ಹಾಕಿದೆ. ಮಹೇಂದ್ರ ಸಿಂಗ್ ಧೋನಿ ಕುರಿತಂತೆ ತರಬೇತುದಾರ ...

ಬಿಲಿಯರ್ಡ್ಸ್ ಚಾಂಪಿಯನ್ ಶಿಪ್: ಪಂಕಜ್ ಫೇವರೇಟ್
ಬೆಂಗಳೂರು, ಸೆ. 1 : ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಗರದಲ್ಲಿ ಇಂದಿನಿಂದ ಆರಂಭವಾಗಿದೆ. ರಾಜ್ಯ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಗೂಳಿಹಟ್ಟಿ ಶೇಖರ್ ಅವರು ಟೂರ್ನಿಗೆ ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Your assessment of Vatal Nagaraj please.
Hats off! Five decades of relentless service
Average! He makes much ado about nothing
Poor! He is a leader of his friends and not Kannada
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India