clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ವಾರ್ತೆಗಳು
   ಕ್ರೀಡೆ
   ಯಡ್ಡಿ ಆಡಳಿತ
   ರಾಜಕೀಯ
   ವಾಟ್ಸ್ ಹಾಟ್
   ಐಟಿ-ಬಿಟಿ
   ಬೆಂಗಳೂರು
   ಸಭೆ ಸಮಾರಂಭ
   ಸುದ್ದಿ-ಚಿತ್ರ
ಮುಖಪುಟ » ಸುದ್ದಿಜಾಲ » ಕ್ರೀಡಾಲೋಕ » ಪೂರ್ಣಪಾಠ
ಕನ್ನಡ ಸುದ್ದಿಗಳನ್ನು ಓದಿರಿ.
ಮಂಗಳವಾರ, ಜನವರಿ 6, 2009, 14:56 [IST]

ಪಾಂಡವಪುರದಲ್ಲಿ ಜ್ಯೂ. ವಾಲಿಬಾಲ್ ಮಹಾಭಾರತ
ಮಂಡ್ಯ, ಜ. 6 : ಮೂವತ್ತೈದನೇ ಅಖಿಲ ಭಾರತ ಕಿರಿಯರ ವಾಲಿಬಾಲ್ ಛಾಂಪಿಯನ್ ಫಿಪ್ ಪಂದ್ಯಾವಳಿಗಳು ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆಯಲಿವೆ. ಜನವರಿ 11ರಿಂದ ಜನವರಿ 18ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಲು ಪಂದ್ಯಾವಳಿಯ ಆಯೋಜಕರು ಗ್ರಾಮದಲ್ಲಿ ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು.

ಧೋನಿ ಕುಟುಂಬಕ್ಕೆ ಬೆದರಿಕೆ; 3 ಜನ ವಶ
ರಾಂಚಿ, ಜ. 2 : 50 ಲಕ್ಷ ರುಪಾಯಿ ನೀಡುವಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಬಂದಿರುವ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ರಾಂಚಿ ಪೊಲೀಸರು ಇಂದು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ..

ಮುಂಬೈ ಡಿ ಗುಂಪಿನಿಂದ ಧೋನಿಗೆ ಬೆದರಿಕೆ ಪತ್ರ
ನವದೆಹಲಿ, ಡಿ. 31 : ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕುಟುಂಬ ಸದಸ್ಯರಿಗೆ ಮುಂಬೈ ಡಿ ಗ್ಯಾಂಗ್ ನಿಂದ (ದಾವೂದ್ ಗುಂಪು) ಬೆದರಿಕೆ ಪತ್ರ ಬಂದಿದ್ದು, 50 ಲಕ್ಷ ರುಪಾಯಿಗಳನ್ನು ನೀಡುವಂತೆ ಬೇಡಿಕೆಯನ್ನಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ..

ರಾಂಚಿಯಲ್ಲಿ ಧೋನಿಗೊಂದು ದೇವಾಲಯ
ರಾ೦ಚಿ, ಡಿ. 22 : ತಮಿಳುನಾಡಿನಲ್ಲಿ ತಮ್ಮ ಆರಾಧ್ಯ ನಟ-ನಟಿಯರಿಗೆ ನೆಚ್ಚಿನ ಅಭಿಮಾನಿಗಳು ದೇವಾಲಯ ನಿರ್ಮಿಸುವುದು ಹೊಸ ಸುದ್ದಿಯೇನಲ್ಲ..


ಮಾದಕ ವಸ್ತುಗಳ ನಿಷೇಧ ಸಮಿತಿಗೆ ಕುಂಬ್ಳೆ
ಮುಂಬೈ, ಡಿ. 19 : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಖ್ಯಾತ ಲೆಗ್ ಸ್ಪಿನ್ನರ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ಅಥ್ಲೇಟಿಕ್ಸ್ ನ ವಿಶ್ವ ಮಾದಕ ವಸ್ತುಗಳ ನಿಷೇಧ ಸಲಹಾ ಸಮಿತಿಗೆ (World Anti-Doping Agency (WADA) ಸದಸ್ಯರಾಗಿ ನಾಮಕರಣಗೊಂಡಿದ್ದಾರೆ..

ರಾಹುಲ್ ದ್ರಾವಿಡ್ ಶಾಪ ವಿಮೋಚನೆ
ಮೋಹಾಲಿ, ಡಿ. 19 : ಬದಲಾದ ಕ್ರಿಕೆಟ್ಟಿಗೆ ತಕ್ಕಂತೆ ಆಡುತ್ತಿಲ್ಲ, ಫಾರ್ಮ್ ಕಳೆದುಕೊಂಡಿದ್ದಾರೆ, ಕೆಲ ದಿನ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ ಎಂಬಿತ್ಯಾದಿ ಟೀಕೆಗಳಿಗೆ ಗುರಿಯಾಗಿದ್ದ 'ದಿ ವಾಲ್' ರಾಹುಲ್ ದ್ರಾವಿಡ್ ತಮ್ಮೆಲ್ಲ ಟೀಕಾಕಾರರಿಗೆ ಬ್ಯಾಟಿನಿಂದಲೇ ಉತ್ತರ ನೀಡಿದ್ದಾರೆ..


ಹೇಗಿದ್ದ, ಹೇಗಾದ ಗೊತ್ತಾ ನಮ್ಮ ದ್ರಾವಿಡೂ,
ಚೆನ್ನೈ, ಡಿ. 16 : ಸತತ ವೈಫಲ್ಯ ಕಾಣುತ್ತಿರುವ 'ದಿ ವಾಲ್' ಎಂದೇ ಖ್ಯಾತಿಯಾಗಿರುವ ರಾಹುಲ್ ದ್ರಾವಿಡ್ ಅವರ ಸದ್ಯದಲ್ಲಿಯೇ ತೆರೆ ಮರೆಗೆ ಸರಿಯಲಿದ್ದಾರೆಯೇ..


ಹುತಾತ್ಮ ಯೋಧರಿಗೆ 3 ಕೋ ಪರಿಹಾರ:ಬಿಸಿಸಿಐ
ಚೆನ್ನೈ, ಡಿ. 16 : ಕಳೆದ ತಿಂಗಳು ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಹೊಂದಿದ್ದ ಹುತಾತ್ಮ ಯೋಧರ ಕುಟುಂಬಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 3 ಕೋಟಿ ರುಪಾಯಿ ಪರಿಹಾರ ಘೋಷಿಸಿದೆ..

ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ವೀರೂಚಿತ ಗೆಲುವು
ಚೆನ್ನೈ, ಡಿ. 15 : ವೀರೇಂದ್ರ ಸೆಹ್ವಾಗ್ ವೀರಾವೇಶದ 83 ರನ್ ಗಳಿಸಿ ಹಾಕಿಕೊಟ್ಟ ಬಲವಾದ ತಳಪಾಯದ ಮೇಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ ಸಿಂಗ್ ಇಂಗ್ಲೆಂಡ್ ತಂಡದ ವಿರುದ್ಧ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಗೆಲುವಿನ ಸೌಧ ಕಟ್ಟಿದ್ದಾರೆ..


ವಿಶ್ವ ಬಾಕ್ಸಿಂಗ್ :ಭಾರತದ ಕಲಿಗಳು ಸೆಮಿಸ್ ಗೆ
ಮಾಸ್ಕೋ, ಡಿ.12: ಇಲ್ಲಿ ನಡೆಯುತ್ತಿರುವ ಎಐಬಿಎ ವಿಶ್ವ ಕಪ್ ಬಾಕ್ಸಿಂಗ್ ಪಂದ್ಯಾವಳಿಯ ಉಪಾಂತ್ಯ ಹಂತಕ್ಕೆ ಭಾರತದ ಜಿತೇಂದರ್ , ಎ..

More: 1  2  3  4  5  6  7  8  9  10  
ಜನವರಿ 6, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
Spicy Scenes : Kannada Actress Haripriya
ಹರಿಪ್ರಿಯಾ
Madhumitha
ಮಧುಮಿತಾ
Bollywood actress Amrita Rao acting in Kannada movie
ಅಮೃತಾ
Dream Girls : Actress Teertha
ತೀರ್ಥಾ
Sanchitha Padukone
ಸಂಚಿತಾ
Kannada actress Shireen
ಶಿರೀನ್
ThatsKannada
ತಾಜಾ ಸುದ್ದಿಗಳು
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
My New Year Resolution Shall be:
Speak less, work more
Spend less, save more
Ink less, think more
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India