![[]](/img/trans.gif) |
ಮುಖಪುಟ » ಸುದ್ದಿಜಾಲ » ವಾಟ್ಸ್ಹಾಟ್
![[]](/img/trans.gif)
![[]](/img/trans.gif)
ರೇವ್ ಪಾರ್ಟಿ ಮೇಲೆ ದಾಳಿ 241 ಮಂದಿ ಬಂಧನ
ಮುಂಬೈ, ಅ. 6 : ಮಹತ್ವದ ಕಾರ್ಯಚರಣೆಯಲ್ಲಿ ಬಾಲಿವುಡ್ ನಟರೊಬ್ಬರಿಗೆ ಸೇರಿದ ಪಬ್ ವೊಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ಮುಂಬೈ ಅಪರಾಧಿ ವಿಭಾಗದ ಪೊಲೀಸರು ಮಾದಕ ವಸ್ತು ಸೇವನೆ ಆರೋಪದ ಮೇಲೆ 241 ಜನರನ್ನು ಬಂಧಿಸಿದ್ದು, ಅಪಾರ ಪ್ರಮಾಣದ ...
ಮೈಸೂರಿನಲ್ಲಿ ಇನ್ ಫೋಸಿಸ್ ಉದ್ಯೋಗಿ ಅತ್ಮಹತ್ಯೆ ಮೈಸೂರು, ಅ. 6 : ನಗರದ ಪ್ರತಿಷ್ಠಿತ ಇನ್ ಫೋಸಿಸ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದ ಜಾರ್ಖಂಡ್ ಮೂಲದ ಸಾಫ್ಟವೇರ್ ಇಂಜಿನಿಯರ್ ಯುವತಿಯೊಬ್ಬರು ಕಂಪೆನಿಯ ಅವರಣದಲ್ಲಿರುವ ವಸತಿ ನಿಲಯದಲ್ಲಿ ಭಾನುವಾರ ...
ಶಂಕಿತ ಅಹ್ಮದ್ ಬಾಬಾ ಮುಜಾಹಿದೀನ್ ಸದಸ್ಯ ಚಿಕ್ಕಮಗಳೂರು, ಅ. 6 : ದೇಶದಲ್ಲಿ ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಂಧಿಸಲಾಗಿದ್ದ ಶಂಕಿತ ವ್ಯಕ್ತಿಗಳಲ್ಲಿ ಅಹ್ಮದ್ ಬಾಬಾ ಎಂಬಾತ ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸದಸ್ಯ ಎಂದು ...
ಜಮೀನು ವಿವಾದ : ದುರ್ಗದಲ್ಲಿ ಒಬ್ಬನ ಹತ್ಯೆ ಚಿತ್ರದುರ್ಗ, ಅ. 6 : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹಳೆ ವೈಷಮ್ಯೆ ಭುಗಿಲೆದ್ದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಭೀಕರ ಮಾರಾಮಾರಿಯಲ್ಲಿ ಒಬ್ಬ ಮೃತಪಟ್ಟು, 5 ಜನ ...
'ಬೆಳಗಾವಿಯಿಂದ ಗೋಕಾಕವನ್ನು ಬೇರ್ಪಡಿಸಿ' ಗೋಕಾಕ್, ಅ. 6 : ಯಾದಗಿರಿ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ನಂತರ ಬೆಳಗಾವಿಯನ್ನು ವಿಭಜನೆ ಮಾಡುವುದಾಗಿ ಸರ್ಕಾರ ಹೇಳಿಕೆ ನೀಡಿರುವ ಬೆನ್ನಲ್ಲೇ ಗೋಕಾಕ್ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ...
ಸಂಸದನ ಥಳಿಸಿದ್ದ ಪೇದೆಗಳ ಕ್ರಿಮಿನಲ್ ಮೊಕದ್ದಮೆ ಭೂಪಾಲ್, ಅ. 5 : ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸುವುದನ್ನು ತಡೆಯಲು ಮುಂದಾಗ ಮಧ್ಯಪ್ರದೇಶದ ಬಿನಾ ಕ್ಷೇತ್ರದ ಬಿಜೆಪಿ ಸಂಸದ ವಿರೇಂದ್ರ ಕುಮಾರ್ ಕಾತಿಕ್ ಅವರನ್ನು ಲಾಠಿಯಿಂದ ಥಳಿಸಿ ತೀವ್ರವಾಗಿ ...
ಚರ್ಚ್ ದಾಳಿ ಸರ್ಕಾರದ ಕ್ರಮಕ್ಕೆ ಕೇಂದ್ರ ತೃಪ್ತಿ ಬೆಂಗಳೂರು ಅ. 5 : ರಾಜ್ಯದಲ್ಲಿ ನಡೆದ ಚರ್ಚ್ ದಾಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ. ...
ಮದ್ರಸಾಗಳಿಗೆ ಕೇಂದ್ರದಿಂದ ರು.325 ಕೋಟಿ ನವದೆಹಲಿ, ಅ.3: ದೇಶದ ಮದ್ರಸಾಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ರು. 325 ಕೋಟಿಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಮದ್ರಸಾಗಳಲ್ಲಿ ಇದೇ ಮೊದಲ ಬಾರಿಗೆ ಇಂಗ್ಲಿಷ್ ಹಾಗೂ ...
ಹಳ್ಳಿಗರೊಡನೆ ಮಣ್ಣುಹೊತ್ತ ರಾಹುಲ್ ಗಾಂಧಿ ಕೋಟಾ, (ರಾಜಸ್ಥಾನ) ಅ. 3 : ದೇಶದ ಭಾವಿ ಪ್ರಧಾನಮಂತ್ರಿ ಎಂದೇ ಬಿಂಬತರಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಮಣ್ಣು ಕಲ್ಲು ...
ಈದ್ಗಾ ಮೈದಾನ ಪ್ರವೇಶಿಸದಂತೆ ಸಚಿವರಿಗೆ ತಡೆ ದೇವದುರ್ಗ, ಅ.2: ವಯಸ್ಕರ ಶಿಕ್ಷಣ ಸಚಿವ ಶಿವನಗೌಡ ನಾಯಕರಿಗೆ ಈದ್ಗಾ ಮೈದಾನ ಪ್ರವೇಶಿಸದಂತೆ ಮುಸ್ಲಿಂ ಬಾಂಧವರು ತಡೆಯೊಡ್ಡಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಗುರುವಾರ ನಡೆದಿದೆ. ರಂಜಾನ್ ಹಬ್ಬದ ...
ಅಣು ಒಪ್ಪಂದಕ್ಕೆ ಅಮೆರಿಕಾ ಸೆನೆಟ್ ಅನುಮೋದನೆ ವಾಷಿಂಗ್ಟನ್, ಅ.2: ಭಾರತ-ಅಮೆರಿಕ ನಡುವಿನ ಪರಮಾಣು ಒಪ್ಪಂದಕ್ಕೆ ಅಮೆರಿಕ ಸೆನೆಟ್ ಗುರುವಾರ(ಅ.2) ಬೆಳಗಿನ ಜಾವ ಅನುಮೋದನೆ ನೀಡಿದೆ. 100 ಮಂದಿ ಸದಸ್ಯರಿರುವ ಸೆನೆಟ್ ನಲ್ಲಿ 86 ಮಂದಿ ಅಣು ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |