![[]](/img/trans.gif) |
ಮುಖಪುಟ » ಸುದ್ದಿಜಾಲ » ಯಡ್ಡಿ ಆಡಳಿತ
![[]](/img/trans.gif)
![[]](/img/trans.gif)
ವಾಹನ ಸವಾರರಿಗೆ ಏಟು ನೀಡಲು ಸಜ್ಜಾದ ಸರ್ಕಾರ ಬೆಂಗಳೂರು, ಅ. 15 : ಬಿಜೆಪಿ ಸರ್ಕಾರ ಇತ್ತೀಚೆಗೆ ಬಸ್ ದರ ಏರಿಕೆ ಮಾಡಿ ಜನಸಾಮಾನ್ಯರಿಗೆ ಬಲವಾದ ಏಟು ನೀಡಿದ ಬೆನ್ನಲ್ಲೇ ಇದೀಗ ವಾಹನ ಸವಾರರ ಜೇಬಿಗೆ ಇನ್ನಷ್ಟು ...
ಐಐಟಿ ಸ್ಥಾಪಿಸಲು ಕೇಂದ್ರಕ್ಕೆ ಬಿಎಸ್ ವೈ ಪತ್ರ ಬೆಂಗಳೂರು, ಅ.15: ಭಾರತೀಯ ತಾಂತ್ರಿಕ ಸಂಸ್ಥೆಯೊಂದನ್ನು (ಐಐಟಿ) ಕರ್ನಾಟದಲ್ಲಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಐಐಟಿ ಸ್ಥಾಪಿಸುವಂತೆ ಕರ್ನಾಟಕ ...
ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಸಿಎಂ ಕಿಡಿ ಮೈಸೂರು, ಅ. 14 : ಮುಂಬರುವ ಉಪಚುನಾವಣೆ ಎದುರಿಸಲು ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದು ಜನತೆಗೆ ಎಸಗುತ್ತಿರುವ ದ್ರೋಹ ಎಂದು ...
ಕೋಮು ಗಲಭೆಗೆ ಕ್ರೈಸ್ತ ಸಂಘಟನೆಗಳೆ ಕಾರಣ: ಬಿಎಸ್ ವೈ ನವದೆಹಲಿ, ಅ.13:''ಕೆಲವು ಕ್ರೈಸ್ತ ಸಂಘಟನೆಗಳು ಕರ್ನಾಟಕದಲ್ಲಿ ಕೋಮು ಭಾವನೆಗಳಿಗೆ ಭಂಗ ತರುತ್ತಿದ್ದು ಸಾಮಾಜಿಕವಾಗಿ ಆತಂಕ ಸೃಷ್ಟಿಸುತ್ತಿವೆ'' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಮಂಡಳಿ(ಎನ್ ...
ಎನ್ ಐಸಿಯಲ್ಲಿ ಭಾಗವಹಿಸಿಲು ಬಿಎಸ್ ವೈ ದೆಹಲಿಗೆ ನವದೆಹಲಿ, ಅ.12: ಒರಿಸ್ಸಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಉಂಟಾದ ಕೋಮು ಗಲಭೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ಮಂಡಳಿ(ಎನ್ ಐಸಿ) ಸಭೆಯನ್ನು ಸೋಮವಾರ(ಅ.13) ಕರೆಯಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸಭೆಯಲ್ಲಿ ...
ಬಿಎಂಐಸಿ ಯೋಜನೆಗೆ 102 ಎಕರೆ ಭೂಮಿ ಬೆಂಗಳೂರು, ಅ.8: ಯಡಿಯೂರಪ್ಪ ನೇತೃತ್ವದಲ್ಲಿ ಅ.7ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೇಕ ಪ್ರಮುಖ ವಿಷಯಗಳು ಚರ್ಚಿತವಾದವು ಹಾಗೂ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕಂದಾಯ ತೆರಿಗೆ: ಬೃಹತ್ ಮಹಾನಗರಪಾಲಿಕಾ ...
ಕಾರಿಡಾರ್ ಯೋಜನೆ ತನಿಖಾ ಆಯೋಗ ರದ್ದು ಬೆಂಗಳೂರು, ಅ. 7 : ಬೆಂಗಳೂರು ಮೈಸೂರು ಕಾರಿಡಾರ್ ಎಕ್ಸ್ ಪ್ರೆಸ್ (ಬಿಎಂಐಸಿ) ಯೊಜನೆಯ ಜಮೀನು ವಿವಾದ ಕುರಿತಂತೆ ತನಿಖೆ ಮಾಡಲು ನೇಮಿಸಲಾಗಿದ್ದ ನ್ಯಾಯಾಧೀಶ ಬಿ.ಸಿ.ಪಾಟೀಲ್ ನೇತೃತ್ವದ ಆಯೋಗವನ್ನು ...
ರು.43 ಕೋಟಿ ವೆಚ್ಚದಲ್ಲಿ ಸಂಚಾರ ನಿರ್ವಹಣಾ ಕೇಂದ್ರ ಬೆಂಗಳೂರು, ಅ. 6 : ಸುಮಾರು ರು.43 ಕೋಟಿ ವೆಚ್ಚದಲ್ಲಿ ಸಂಚಾರ ನಿರ್ವಹಣಾ ಕೇಂದ್ರ ಕಟ್ಟಡಕ್ಕೆ ಸೋಮವಾರ ಬೆಂಗಳೂರಿನ ಉಪ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕು ...
ದ್ರಾಕ್ಷಿ ಬೆಳೆಗಾರರಿಗೆ ಪೂರಕವಾದ ವೈನ್ ನೀತಿ ಬೆಂಗಳೂರು, ಅ.5: ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದಲ್ಲಿ ದ್ರಾಕ್ಷರಸ ಬಳಕೆಯ ಪ್ರಮಾಣ ಕನಿಷ್ಠವಾಗಿದೆ. ನಮ್ಮ ದೇಶದಲ್ಲಿ ದ್ರಾಕ್ಷಾರಸ ಬಳಕೆಯ ಪ್ರಮಾಣವು ವರ್ಷಂಪ್ರತಿ 25% ರಿಂದ 30% ...
ಗುಪ್ತಚರ ಇಲಾಖೆ ಬಲವರ್ಧನೆ :ಯಡಿಯೂರಪ್ಪ ಶಿಕಾರಿಪುರ, ಅ. 3 : ದೇಶದ ವಿವಿಧೆಡೆ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಉಗ್ರರ ಜಾಲ ಸಕ್ರಿಯವಾಗಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |