0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಲೇಖನಗಳು ಶಿಕಾಗೊ ಸಮ್ಮೇಳನ ಅಲ್ಲಲ್ಲಿ ಏನೇನು...? ಅಮೆರಿಕನ್ನಡ ವಿಡಿಯೋ ಕವನ ಸಿಂಚನ ಕಥನ ಕುತೂಹಲ ವಿಶ್ವ ಪರ್ಯಟನ
[]
[] ಮುಖಪುಟ » ಎನ್ಆರ್ಐ » ಕನವ ಸಿಂಚನ
[]

[]
ದಸರಾ ದರ್ಬಾರು
ಸವಿತಾ ರವಿಶಂಕರ್, ಕೇರಿ-ಉತ್ತರ ಕೆರೋಲಿನ

ಹದಿನೈದಿಪ್ಪತ್ತ್ ಮೆಟ್ಟಲ ಕಟ್ಟಿ
ರೇಶಿಮೆ ಜರಿ ಬಿಳಿ ಚಾದರವಿಟ್ಟಿ
ಪೆಟ್ಟಿಗಿ ಒಳಗಣ ಗೊಂಬೆಗಳಿಳಿಸಿ
ಓರಣದಲಿ ಬಲು ಒಪ್ಪಾಗ್ ಕೂಡ್ಸಿ
ರಾಮ ಕೃಷ್ಣರ ಕಥೆಗಳ ಬಿಡಿಸಿ
ಜಂಬೂ ಸವಾರಿ ವೈಭವ ಕರೆಸಿ
ಗೆಳೆಯರ ಬಳಗವ ಕರೆದಾದರಿಸಿ
ಪಾಯಸದಡುಗೆಯ ...

'ಅಕ್ಕ'ದಲ್ಲಿ ಸಿಕ್ಕ ದೊಡ್ಡಕ್ಕ
* ರಾಜೇಂದ್ರ ಭಟ್, ವಿಸ್ಕಾನ್ ಸಿನ್, ಯುಎಸ್ ಎ ಹೋಗಿದ್ದೆ ನಾನಂದು ಶಿಕಾಗೊಗೆ ನೋಡಲು ನೋಡಿದ್ದು ಅಲ್ಲಿ ಬರೀ ಚೆಲುವೆಯರನ್ನೇ ಅದರಲ್ಲೊಬ್ಬಳು ಬಂದು ನಕ್ಕು ಕುಳಿತಾಗ ನನ್ನ ಸಾರ್ಥಕವೆನಿಸಿತ್ತು ...

ಜಾರಿ ಬಿಡದಿರು ಇಬ್ಬನಿ
ಮಲ್ಲಿಗೆಯ ತಳಿರೆ, ಮುಂಜಾವಿನ ಅರಳೆ, ಜಾರಿಬಿಡದಿರು ಇಬ್ಬನಿ. ಬಿರುಕು ಬಿಟ್ಟೀತು ಎಸಳು, ಸಿಂಚನವು ಸೋರಿ ಹೋಗಿ. ಆವಿಯಾದೀತು ಶುಭ್ರತೆ, ಬಿಸುಪಿನ ಸ್ಪರ್ಶವಾಗಿ. ನೂಕೀತು ಸ್ಫಟಿಕ ಹನಿ, ಲಾಸ್ಯವಾಡುತ ತಂಗಾಳಿ. ...

ಜಾರ್ಜ್ ಬುಶ್ಗೆ ಮಂಗಳಾರತಿ
ಹಿಂದೆಂದೂ ಕಂಡಿರದಂಥ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕಾದಲ್ಲಿ ಹಣಕಾಸು ಸಂಸ್ಥೆಗಳು ದಿವಾಳಿಯೆದ್ದು ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಕವಿ ಡಾ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನ ಪ್ರೇರಣೆಯಿಂದ ಅದೇ ಧಾಟಿಯ ಕವನವೊಂದು ...

ನೆರೆ-ಹೊರೆ ಮತ್ತಿತರ ಹನಿಗಳು
ನೆರೆ-ಹೊರೆ ಇರಲೇಬೇಕು ಎಲ್ಲರಿಗು ಒಳ್ಳೆಯ ನೆರೆ-ಹೊರೆ, ಇಲ್ಲದಿರೆ ಸಾಲ ಕೇಳಲು ಹೋಗುವುದು ಯಾರ ಮೊರೆ? ** ಸೈಟು-ಫ್ಲಾಟು ವರ ಹೇಳಿದ ದಲ್ಲಾಳಿಗೆ ನನಗೆ ಬೇಕಿಲ್ಲ ಹುಡುಗಿಯ ಹೈಟು-ವೈಟು ಕೊಡಿಸಿದರೆ ...

ಕಲಿಯುಗ 'ಕಲಿಯುವ' ಯುಗ
ಋತು, ಸಂವತ್ಸರಗಳು, ತಿರುಗುವುದು ಗಾಲಿಯಂತೆ ಹೇಳುವರಿಲ್ಲ, ಕೇಳುವರಿಲ್ಲ, ತಡಿಯುವರಂತೂ, ಇಲ್ಲವೇ ಇಲ್ಲ ಗಂಡು, ಹೆಣ್ಣೆಂಬ, ಬೇದಭಾವವ ಬದಿಗಿರಿಸಿ ವೇಷ, ಭೂಷಣ, ವೃತ್ತಿಯಲ್ಲಿ, ಸಮವಾಗಿ ಅನುಕರಿಸಿ ನಾರಿಗೆ ಸೀರೆಯೇ ಭೂಷಣವೆನ್ನುವುದು ...

ಕವನ ಸಿಂಚನ :ಕಂಡೂ ಕಾಣದ ಹಕ್ಕಿ
*ಕೆ ಆರ್ ಎಸ್ ಮೂರ್ತಿ, ಬೇಏರಿಯಾ ಕಂಡೂ ಕಾಣದ ಹಕ್ಕಿ ಗುಂಡಿಗೆಯ ಒಳ ಹೊಕ್ಕಿ ಚಿನ್ನದ ಚೊಕ್ಕ ಗೂಡನ್ನೇ ಭರದಿಂದ ಕಟ್ತೀತಲ್ಲೋ! ಹಕ್ಕೀಯ ಚೆಲುವು ಕಾಣದೇ ನಂಗೇಕೆ ಮನಸಾತು ...

ವಾಸುದೇವ ನಾಗೇಶ ಶೆಟ್ಟಿ, ಅವರ ಕವನ ಗೋಡೆ
* ಕುಮಟಾದ ಡಾ. ವಾಸುದೇವ ನಾಗೇಶ ಶೆಟ್ಟಿ, ಟೋರಿನೊ, ಇಟಲಿ  ಗೋಡೆಗೂ ಕಿವಿಯೆಂದು ಮೂದಲಿಸಿ ನಡೆಯುವರು ಕಂಗಳೂ ಹೃದಯವೂ ಉಂಟೆಂದು ತಿಳಿಯರೆ? ದಿನವಿಡೀ ನೋಡುವೆನು ಮನೆಮಂದಿ ಜಗಳಾಟ ಅತಿಥಿಗಳು ಬಂದಾಗ ...

ಬರುತ್ತಿರಲಿ ಪ್ರಭುಗಳು....
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದಿದ್ರೇನಾಯಿತು. ಲೋಕಸಭೆ ಪಕ್ದಲ್ಲೇ ಬಂದ್ಕುಳಿತಿದೆ. ಐದ್ವರ್ಷಕ್ಕೊಂದೇ ಸಾರಿ ಪುಢಾರಿಗಳು ಆಯ್ಕೆಯಾದ ಕ್ಷೇತ್ರಗಳಿಗೆ ಬರ್ತಾರೆಂಬ ನಂಬಿಕೆಯನ್ನು ಸುಳ್ಳು ಮಾಡಲಿದ್ದಾರೆ. ಎದುರುಗೊಂಡು 'ಆರತಿ' ಎತ್ತಲು ಸಿದ್ಧರಾಗಿ. ಅದಕ್ಕೂ ...

ಒಲವು: ಮೀನಾ ಸುಬ್ಬರಾವ್ ಅವರ ಕವನ
*ಡಾ. ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ! ಸವಿನೆನಪು ಸಾಕೊಂದು ...

ಕವನ: ಗಿರೀಶರ ಹೀಗೊಂದು ಆಲಾಪ
*ಗಿರೀಶ ಕೆ ಎಸ್, ಶಾರ್ಜಾ, ಯುಎಇ ನನ್ನ ನೀ ಅರಿತೆಯೆಷ್ಟೋ... ನಿನ್ನ ನಾನರಿತೆನೆಷ್ಟೋ? ನಾವು ಅರಿತಷ್ಟು, ಬೆರೆತಷ್ಟು, ಬೆರೆತು ಬೆಂದಷ್ಟು ಬೆರೆತು ಮನ ಬೆತ್ತಲಾದಷ್ಟು, ಕಲೆತಷ್ಟು ಅನಿಸಿತ್ತು ನನಗೆ, ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ಸುದ್ದಿಜಾಲ
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
What needs to be done to avoid traffic chaos during political rallies?
Rallies should be conducted outside city
High Court should ban all kinds of rallies
Commuters should sit at home
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India