0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ದಸರಾ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಲೇಖನಗಳು ಶಿಕಾಗೊ ಸಮ್ಮೇಳನ ಅಲ್ಲಲ್ಲಿ ಏನೇನು...? ಅಮೆರಿಕನ್ನಡ ವಿಡಿಯೋ ಕವನ ಸಿಂಚನ ಕಥನ ಕುತೂಹಲ ವಿಶ್ವ ಪರ್ಯಟನ
[]
[] ಮುಖಪುಟ » ಎನ್ಆರ್ಐ » ವಿಶ್ವಕನ್ನಡ ಸಮ್ಮೇಳನ » ಶಿಕಾಗೊ ವಿಶ್ವಕನ್ನಡ ಸಮ್ಮೇಳನ
[]

[]
ಅಕ್ಕ ಸಮ್ಮೇಳನದ ಮರೆಯಲಾಗದ ಆ ಕ್ಷಣ
ನಾವೇ ಆಹ್ವಾನಿಸಿದ ಕರ್ನಾಟಕದ ಮುಖ್ಯ ಅತಿಥಿಯನ್ನು ಭಾರತೀಯ ಸಂಸ್ಕೃತಿಯ ರೀತಿ ರಿವಾಜುಗಳಿಗೆ ಅನುಸಾರವಾಗಿ ಸ್ವಾಗತಿಸಬೇಕಾದುದು ನಮ್ಮ ಧರ್ಮ. ಅಕ್ಕ ವಿಶ್ವ ಸಮ್ಮೇಳನಕ್ಕೆ ಅಮೆರಿಕಾಗೆ ತೆರಳಿದ್ದ ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ...

ಕಣ್ಣಾಸ್ಪತ್ರೆಗಾಗಿ ಬೃಂದಾವನದಿಂದ ದೇಣಿಗೆ ಸಂಗ್ರಹ
ಶಿಕಾಗೋ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮೆರವಣಿಗೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೃಂದಾವನದ ಸದಸ್ಯರು ಹುರುಪಿನಿಂದ ಭಾಗವಹಿಸಿದ್ದಲ್ಲದೆ ಅಲ್ಲಿ ನೆರೆದಿದ್ದ ಕನ್ನಡಿಗರಿಂದ ದೇಣಿಗೆಯನ್ನು ಸಂಗ್ರಹಿಸಿ ಶಂಕರ್ ಐ ...

ಅಕ್ಕ ಶಿಕಾಗೊ ಸಮ್ಮೇಳನದ ಉಳಿದ ಸತ್ಯ
ಶಿಕಾಗೋ ಸಮ್ಮೇಳನ ತುಂಬಾ ಚೆನ್ನಾಗಿ ನಡೆಯಿತೆಂಬ ವರದಿಗಳು ದಟ್ಸ್ ಕನ್ನಡದಲ್ಲಿ ಪ್ರಕಟವಾಗಿವೆ. ನಿಜ. ಆದರೆ ಅದು ಅರ್ಧ ಸತ್ಯ! ಇತರ ಸಮ್ಮೇಳನಗಳಿಗಿಂತ ಇದು ಹೆಚ್ಚು ಅಚ್ಚುಕಟ್ಟಾಗಿತ್ತು ಎನ್ನುವುದಕ್ಕೆ ನಾನೂ ...

ಶಿಕಾಗೊ ಸಮ್ಮೇಳನದ ಸಾಹಿತ್ಯ ಸಂಪದ
ಕಾದಂಬರಿ ಕುರಿತ ಕೆಲವು ಪ್ರಶ್ನೆಗಳು ತಮ್ಮನ್ನು ಕೆಣಕುವಂತೆ ಬಂದೆರಗಿದರೂ ವಿಚಲಿತರಾಗದ ಭೈರಪ್ಪನವರು, ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾಗಿ, ಆಧಾರ ಸಹಿತ ಉತ್ತರಿಸಿದರು. ಭೈರಪ್ಪನವರು ನಗುವುದೇ ಅಪರೂಪ ಎಂಬ ಆರೋಪಕ್ಕೆ ...

ಮುಖ್ಯಮಂತ್ರಿ ಚಂದ್ರುಗೆ ಶಿಕಾಗೋದಲ್ಲಿಯೂ ನಿರಾಶೆ
ಶಿಕಾಗೋ, ಸೆ. 2 : ಶಾಶ್ವತ ಬಿರುದಾಂಕಿತ  ನಮ್ಮ ಪ್ರೀತಿಯ ಚಂದ್ರು ಅವರಿಗೆ ಈ ಋತುವಿನಲ್ಲಿ ಗ್ರಹಬಲಗಳು ಚೆನ್ನಾಗಿಲ್ಲ. ಯಾಕೋ ಗೊತ್ತಿಲ್ಲ. ಅವರ ಗ್ರಹಬಲ ಕನ್ನಡದ ಗ್ರಹಬಲವಲ್ಲದೆ ಬೇರೆ ...

'ವಾಹ್ ವಾಹ್!' ವಿದ್ಯಾರಣ್ಯ ಕನ್ನಡ ಕೂಟ
ತಳಿರು ತೋರಣ ಕಟ್ಟುವುದರಿಂದ ಹಿಡಿದು ಅತಿಥಿಗಳನ್ನು ಬೀಳ್ಕೊಡುವ ತನಕ ಎಲ್ಲೂ ಅಚಾತುರ್ಯವಾಗದಂತೆ ಮೂರು ದಿನಗಳ ಕಾರ್ಯಕ್ರಮ ಸಂಘಟಿಸುವುದು ಸಣ್ಣ ಮಾತಲ್ಲ. ಎಲ್ಲರ ನಿರೀಕ್ಷೆಗಳನ್ನೂ ಮೀರಿ 5ನೇ ವಿಶ್ವ ಕನ್ನಡ ...

ಶಿಕಾಗೋ ಸಮ್ಮೇಳನದ 3ನೇ ದಿನದ ಮಿಂಚು-ಮಿಣುಕು
ಅಕ್ಕ ಸಮ್ಮೇಳನದ ಮೂರನೇ ದಿನ ಕೃಷ್ಣೇಗೌಡ ಮತ್ತು ಪುತ್ತೂರಾಯರ ಜೋಕ್ಸ್ ಗಳಿಗೆ ಭರ್ಜರಿ ಕರತಾಡನ. ಕೃಷ್ಣೇಗೌಡರ ಹಾಸ್ಯಲೋಕವಂತೂ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ತಮ್ಮದೇ ...

ಭಿನ್ನಮತ ಹತ್ತಿಕ್ಕಲು ಶಾಸಕರ ಮೂಗಿಗೆ ಶಿಕಾಗೊ ತುಪ್ಪ
ಶಿಕಾಗೊ, ಸೆ. 1 : ಸಾರ್ವಜನಿಕರ ಆಕ್ರೋಶ, ವಿರೋಧ ಪಕ್ಷಗಳ ಕುಹಕ, ಮಾಧ್ಯಮ ವೇದಿಕೆಗಳ ತಪಾಸಣಾ ವರದಿಗಳು ಓತಪ್ರೋತವಾಗಿ ಹರಿದು ಬರುತ್ತಿದ್ದರೂ ಸಹ ಕರ್ನಾಟಕ ಬಿಜೆಪಿ ಶಾಸಕರು ಅಕ್ಕ ...

ಸಂಭ್ರಮದ ರಥೋತ್ಸವ,ತವರುಮನೆ ಊಟ
ದಿನ 2 : ಶನಿವಾರ 30 ಆಗಸ್ಟ್ 2008. ಸಮ್ಮೇಳನ ಮಿಂಚು-ಮಿಣುಕು ವರದಿ: ಶ್ರೀವತ್ಸ ಜೋಶಿ;ಕ್ಯಾಂಪ್ : ವಿಶ್ವಕನ್ನಡ ಸಮ್ಮೇಳನ ನಗರ ಶಿಕಾಗೊ *"ಅಕ್ಕ" ಸಮ್ಮೇಳನದ ಎರಡನೆಯ ದಿನ, ...

ಪೂರ್ವದ ಧೃವದಿಂ ಪಶ್ಚಿಮ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ..
ಪೂರ್ವದ ಧ್ರುವದಿಂ ಪಶ್ಚಿಮ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ; ಅಕ್ಕನ ಬಿಂಬಕೆ ಭಾವನ ಬಿಂಬವೂ ಚುಂಬಿಸಿ ನಗೆಯಲಿ ಮೀಯುತಿದೆ ! * ಶ್ರೀವತ್ಸ ಜೋಶಿ , ಮೊಕ್ಕಾಂ :ಶಿಕಾಗೊ ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Your assessment of Vatal Nagaraj please.
Hats off! Five decades of relentless service
Average! He makes much ado about nothing
Poor! He is a leader of his friends and not Kannada
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India