0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
[]
[] ಮುಖಪುಟ » ಓದುಗರ ಓಲೆ
[]

[]
ಭಯಭೀತ ರಿಂಗ್ ರಸ್ತೆ ನಿವಾಸಿಗಳು
ಕಳೆದೆರಡು ವರ್ಷಗಳಲ್ಲಿ ರಿಂಗ್ ರಸ್ತೆಗಳು ಜನನಿಬಿಡವಾಗಿದ್ದರೂ ರಾತ್ರಿಯಾಗುತ್ತಿದ್ದಂತೆ ಜನ ಭೀತಿಯಿಂದ ಜೀವಿಸುವಂತಾಗಿದೆ. ಮಧ್ಯರಾತ್ರಿಯ ಸುಲಿಗೆಗಳಂತೂ ಪ್ರತಿದಿನ ವಿಭಾಗಕ್ಕೆ ಆಹಾರವಾಗುತ್ತಿವೆ. ಅನೇಕ ಕಡೆಗಳಲ್ಲಿ ಬೀದಿದೀಪಗಳಿಲ್ಲ, ಪೊಲೀಸರ ಗಸ್ತಂತೂ ಇಲ್ಲವೇ ಇಲ್ಲ. ಹೀಗಿರುವಾಗ ಜನರು ನೆಮ್ಮದಿಯಿಂದ ಬದುಕುವುದೆಂತು? ಹೆದರಿಕೆಯನ್ನು ಬಗಲಲ್ಲಿಟ್ಟುಕೊಂಡೇ ಬದುಕು ನಡೆಸುತ್ತಿರುವ ನಾಗರಿಕರೊಬ್ಬರ ...

ಚಂದ್ರಯಾನ ಕೇವಲ ಷೋಕಿಗಾಗಿ ಅಲ್ಲ!
ರಮೇಶ್ ಬಾಳೆಹೊನ್ನೂರು ಅವರ ಓದಿದ ನಂತರ ಬರೆಯಲೇಬೇಕೆನ್ನಿಸಿದ ಒಂದೆರಡು ಮಾತು. ಚಂದ್ರಯಾನ ಕೇವಲ ಷೋಕಿಗಾಗಿ ಅಲ್ಲ. ಈ ಬಾರಿಯ ಮಾನವ ರಹಿತ ಉಡ್ಡಾಣ explorationಗಾಗಿ. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಸಂಶೋಧನೆಗಾಗಿ ದೃಢವಾದ ಹೆಜ್ಜೆಗಳನ್ನು ಇಡುವ ದಿಕ್ಕಿನಲ್ಲಿ ಚಂದ್ರಯಾನ ಮೊದಲ ...

ಎಲ್ಲ ದೇಶಗಳಿಗೂ ಚಂದ್ರನ ಮೇಲೇಕೆ ಕಣ್ಣು?
ಚಂದ್ರನ ಅಂಗಳಕ್ಕೆ ಉಪಗ್ರಹವನ್ನು ಕಳುಹಿಸುವ ಭಾರತದ ಮಹತ್ವಾಕಾಂಕ್ಷಿ ಯೋಜನೆ ಎಂದೇ ಬಿಂಬಿಸಲಾದ ಚಂದ್ರಯಾನ-1 ನನ್ನ ಪ್ರಕಾರ ಒಂದು ನಿಷ್ಪ್ರಯೋಜಕ, ಲಾಭರಹಿತ ಯೋಜನೆ. ಸುಖಾಸುಮ್ಮನೆ ಸಾರ್ವಜನಿಕ ಸಂಪತ್ತಾದ 400 ಕೋಟಿ ರು.ಗಳನ್ನು ಈ ಯೋಜನೆಗಾಗಿ ಖರ್ಚು ಮಾಡಿ ಚಂದ್ರನನ್ನು ಸುತ್ತಲು ಉಪಗ್ರಹ ಉಡಾಯಿಸಲಾಯಿತು. ಮತ್ತೊಂದು ...

ಎಸ್.ಜಾನಕಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ
Dear Sir Felt very happy to read this newsletter and web site. I would like to request you to contact the right person in Kannada Rajyostava Award committee and recommend ...

ಯಾವುದು ಸ್ವಜಾತಿಪ್ರೇಮ ಕುಮಾರಸ್ವಾಮಿಯವರೆ?
*ಎಚ್.ಆನಂದರಾಮ ಶಾಸ್ತ್ರಿ, ಬೆಂಗಳೂರು ಇದೀಗ ದೂರದರ್ಶನದ ಕನ್ನಡ ವಾಹಿನಿಗಳ ವಾರ್ತಾಪ್ರಸಾರದಲ್ಲಿ ನಾನು ನೋಡಿದ್ದು: ಸಿದ್ಧಗಂಗಾ ಶ್ರೀಗಳು ಮೈಸೂರಿನ ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದನ್ನು 'ಸ್ವಜಾತಿಪ್ರೇಮ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ. ತೀರ ಈ ಮಟ್ಟಕ್ಕೆ ಒಬ್ಬ ಮಾಜಿ ಮುಖ್ಯಮಂತ್ರಿ ಇಳಿಯಬಾರದಿತ್ತು. ತನ್ನ ಈ ...

ಗೋಕರ್ಣ ದೇವಸ್ಥಾನ ಹಸ್ತಾಂತರದ ಸತ್ಯಾಸತ್ಯತೆ
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಸಂಪೂರ್ಣ ಸ್ಥಿರಾಸ್ತಿಯನ್ನು ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರಸ್ವಾಮಿಯವರು ಗೋಕರ್ಣ ಗ್ರಾಮದ ಎಂ.ಆರ್.ನಂಬರ್ 69/2008-09, ತಾ.2/9/08ರಂತೆ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆಂದು ವರದಿಯಾಗಿದೆ. ನಾನಿಲ್ಲಿ ಯಾರ ಪಕ್ಷಪಾತಿಯೂ ಅಲ್ಲ. ಧರ್ಮಕ್ಷೇತ್ರಗಳು ಮನುಷ್ಯನ ಜೀವನದಲ್ಲಿ ನಂಬಿಕೆಯ ಒಂದು ಆಧಾರ. ಆದ್ದರಿಂದ, ನಮ್ಮೆಲ್ಲ ...

ಮತಾಂತರ ಮಾರಿಗೆ ಯಾರು ಕಾರಣರು?
ಮತಾಂತರ ಸಂಬಂಧಿ ಗಲಭೆಗಳಾದಾಗೆಲ್ಲ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಗಲಭೆಯನ್ನು ಖಂಡಿಸುತ್ತಾರಲ್ಲದೆ ಶಾಂತಿ, ಸೌಹಾರ್ದ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಆದರೆ, ಮತಾಂತರಕ್ಕೆ ಮತ್ತು ತದ ನಂತರದ ಗಲಭೆಗಳಿಗೆ ಪರೋಕ್ಷವಾಗಿ ಇವರೇ ಕಾರಣರಾಗಿರುತ್ತಾರೆ!  ಬಡತನ, ಅನಕ್ಷರತೆ, ಮೌಢ್ಯ ಮತ್ತು ರೋಗರುಜಿನಗಳು ಇವು ಮತಾಂತರಕ್ಕೆ ...

ಕರವೇ ಅಕ್ಷೋಹಿಣಿ ಸೈನ್ಯ ನಿಶ್ಯಬ್ದ
ಕರ್ನಾಟಕ, ಸೆ.10 : ಕನ್ನಡ ಭಾಷೆ, ಗಡಿ, ಉದ್ಯೋಗ, ಕನ್ನಡಿಗರ ಸ್ವಾಭಿಮಾನ ಮತ್ತು ಅನ್ಯ ಭಾಷಿಕರ ಹಾವಳಿ ವಿರುದ್ಧ ಸತತ ಹೋರಾಡುತ್ತಾ ಬಂದಿದ್ದ ಕರ್ನಾಟಕ ಹಿತರಕ್ಷಣಾ ವೇದಿಕೆಯ ಚಟುವಟಿಕೆಗಳು ಇತ್ತೀಚೆಗೆ ತಣ್ಣಗಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕನ್ನಡ ಹೋರಾಟದ ಕಹಳೆಯನ್ನು ...

ಶಿಕಾಗೋ ತಲುಪಿದ್ರಾ ಯಡಿಯೂರಪ್ಪನೋರೇ?
ದ ಹೆಸರಿನಲ್ಲಿ ಅನ್ಯ ಪಕ್ಷಗಳ ಮುಖಂಡರನ್ನು ಬೆನ್ನುಬಿದ್ದು ಇನ್ನಿಲ್ಲದಂತೆ ಕಾಡಿದ ಯಡಿಯೂರಪ್ಪ ಅವರಿಗೆ ದಟ್ಸ್ ಕನ್ನಡದ ಮಾನ್ಯ ಓದುಗರೊಬ್ಬರು ಮೌಲ್ಯಯುತ ಸಲಹೆಯನ್ನು ನೀಡಿದ್ದಾರೆ. ಇಂಥ ಉಪಯುಕ್ತ ಸಲಹೆಗಳನ್ನು ಪಾಲಿಸಿದಲ್ಲಿ ಸರ್ಕಾರ ಸುಭದ್ರವಾಗುತ್ತೆ, ಭಾಜಪ ಚಿರಾಯುವಾಗತ್ತೆ. ಸಿದ್ಧರಾಮಯ್ಯ ಇಲ್ಲವೇ ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ...

ಪ್ರಜಾರಾಜ್ಯಂ ನಾಯಕ ಚಿರಂಜೀವಿಗೆ ಟಿವಿ9 ಭೋಪರಾಕ್!
ಕನ್ನಡದಲ್ಲಿ ಅತ್ಯಂತ ನಿಖರವಾಗಿ ಮತ್ತು ವಿಸ್ತೃತವಾಗಿ ಸುದ್ದಿ ನೀಡುವಲ್ಲಿ ಟಿವಿ9 (TV9) ಸುದ್ದಿ ವಾಹಿಸಿ ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಲವೊಂದು ಕಾರ್ಯಕ್ರಮಗಳನ್ನು ಮೆಗಾ ಧಾರಾವಾಹಿಗಳಂತೆ ಎಳೆದಾಡಿ, ಇಷ್ಟೊಂದು ವಿವರಗಳು ಬೇಕಾ ಎನ್ನುವಷ್ಟರ ಮಟ್ಟಿಗೆ ಬೋರು ಹೊಡೆಸಿದರೂ, ಟಿವಿ9 ಪ್ರಸಾರ ಮಾಡುವ ಯಾವುದೇ ಕಾರ್ಯಕ್ರಮಗಳನ್ನು ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

[]
Recommended Links
     SMS Updates      Astrology      Chat      RSS      Online Shopping & Auctions      Jobs      Explore India