0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ದಸರಾ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
[]
[] ಮುಖಪುಟ » ಓದುಗರ ಓಲೆ
[]

[]
ಯಾವುದು ಸ್ವಜಾತಿಪ್ರೇಮ ಕುಮಾರಸ್ವಾಮಿಯವರೆ?
*ಎಚ್.ಆನಂದರಾಮ ಶಾಸ್ತ್ರಿ, ಬೆಂಗಳೂರು ಇದೀಗ ದೂರದರ್ಶನದ ಕನ್ನಡ ವಾಹಿನಿಗಳ ವಾರ್ತಾಪ್ರಸಾರದಲ್ಲಿ ನಾನು ನೋಡಿದ್ದು: ಸಿದ್ಧಗಂಗಾ ಶ್ರೀಗಳು ಮೈಸೂರಿನ ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದನ್ನು 'ಸ್ವಜಾತಿಪ್ರೇಮ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ. ತೀರ ಈ ಮಟ್ಟಕ್ಕೆ ಒಬ್ಬ ಮಾಜಿ ಮುಖ್ಯಮಂತ್ರಿ ಇಳಿಯಬಾರದಿತ್ತು. ತನ್ನ ಈ ...

ಗೋಕರ್ಣ ದೇವಸ್ಥಾನ ಹಸ್ತಾಂತರದ ಸತ್ಯಾಸತ್ಯತೆ
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಸಂಪೂರ್ಣ ಸ್ಥಿರಾಸ್ತಿಯನ್ನು ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರಸ್ವಾಮಿಯವರು ಗೋಕರ್ಣ ಗ್ರಾಮದ ಎಂ.ಆರ್.ನಂಬರ್ 69/2008-09, ತಾ.2/9/08ರಂತೆ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆಂದು ವರದಿಯಾಗಿದೆ. ನಾನಿಲ್ಲಿ ಯಾರ ಪಕ್ಷಪಾತಿಯೂ ಅಲ್ಲ. ಧರ್ಮಕ್ಷೇತ್ರಗಳು ಮನುಷ್ಯನ ಜೀವನದಲ್ಲಿ ನಂಬಿಕೆಯ ಒಂದು ಆಧಾರ. ಆದ್ದರಿಂದ, ನಮ್ಮೆಲ್ಲ ...

ಮತಾಂತರ ಮಾರಿಗೆ ಯಾರು ಕಾರಣರು?
ಮತಾಂತರ ಸಂಬಂಧಿ ಗಲಭೆಗಳಾದಾಗೆಲ್ಲ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಗಲಭೆಯನ್ನು ಖಂಡಿಸುತ್ತಾರಲ್ಲದೆ ಶಾಂತಿ, ಸೌಹಾರ್ದ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಆದರೆ, ಮತಾಂತರಕ್ಕೆ ಮತ್ತು ತದ ನಂತರದ ಗಲಭೆಗಳಿಗೆ ಪರೋಕ್ಷವಾಗಿ ಇವರೇ ಕಾರಣರಾಗಿರುತ್ತಾರೆ!  ಬಡತನ, ಅನಕ್ಷರತೆ, ಮೌಢ್ಯ ಮತ್ತು ರೋಗರುಜಿನಗಳು ಇವು ಮತಾಂತರಕ್ಕೆ ...

ಕರವೇ ಅಕ್ಷೋಹಿಣಿ ಸೈನ್ಯ ನಿಶ್ಯಬ್ದ
ಕರ್ನಾಟಕ, ಸೆ.10 : ಕನ್ನಡ ಭಾಷೆ, ಗಡಿ, ಉದ್ಯೋಗ, ಕನ್ನಡಿಗರ ಸ್ವಾಭಿಮಾನ ಮತ್ತು ಅನ್ಯ ಭಾಷಿಕರ ಹಾವಳಿ ವಿರುದ್ಧ ಸತತ ಹೋರಾಡುತ್ತಾ ಬಂದಿದ್ದ ಕರ್ನಾಟಕ ಹಿತರಕ್ಷಣಾ ವೇದಿಕೆಯ ಚಟುವಟಿಕೆಗಳು ಇತ್ತೀಚೆಗೆ ತಣ್ಣಗಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕನ್ನಡ ಹೋರಾಟದ ಕಹಳೆಯನ್ನು ...

ಶಿಕಾಗೋ ತಲುಪಿದ್ರಾ ಯಡಿಯೂರಪ್ಪನೋರೇ?
ದ ಹೆಸರಿನಲ್ಲಿ ಅನ್ಯ ಪಕ್ಷಗಳ ಮುಖಂಡರನ್ನು ಬೆನ್ನುಬಿದ್ದು ಇನ್ನಿಲ್ಲದಂತೆ ಕಾಡಿದ ಯಡಿಯೂರಪ್ಪ ಅವರಿಗೆ ದಟ್ಸ್ ಕನ್ನಡದ ಮಾನ್ಯ ಓದುಗರೊಬ್ಬರು ಮೌಲ್ಯಯುತ ಸಲಹೆಯನ್ನು ನೀಡಿದ್ದಾರೆ. ಇಂಥ ಉಪಯುಕ್ತ ಸಲಹೆಗಳನ್ನು ಪಾಲಿಸಿದಲ್ಲಿ ಸರ್ಕಾರ ಸುಭದ್ರವಾಗುತ್ತೆ, ಭಾಜಪ ಚಿರಾಯುವಾಗತ್ತೆ. ಸಿದ್ಧರಾಮಯ್ಯ ಇಲ್ಲವೇ ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ...

ಪ್ರಜಾರಾಜ್ಯಂ ನಾಯಕ ಚಿರಂಜೀವಿಗೆ ಟಿವಿ9 ಭೋಪರಾಕ್!
ಕನ್ನಡದಲ್ಲಿ ಅತ್ಯಂತ ನಿಖರವಾಗಿ ಮತ್ತು ವಿಸ್ತೃತವಾಗಿ ಸುದ್ದಿ ನೀಡುವಲ್ಲಿ ಟಿವಿ9 (TV9) ಸುದ್ದಿ ವಾಹಿಸಿ ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಲವೊಂದು ಕಾರ್ಯಕ್ರಮಗಳನ್ನು ಮೆಗಾ ಧಾರಾವಾಹಿಗಳಂತೆ ಎಳೆದಾಡಿ, ಇಷ್ಟೊಂದು ವಿವರಗಳು ಬೇಕಾ ಎನ್ನುವಷ್ಟರ ಮಟ್ಟಿಗೆ ಬೋರು ಹೊಡೆಸಿದರೂ, ಟಿವಿ9 ಪ್ರಸಾರ ಮಾಡುವ ಯಾವುದೇ ಕಾರ್ಯಕ್ರಮಗಳನ್ನು ...

ಸರಕಾರಕ್ಕೆ ಒಳ್ಳೆ ಬುದ್ಧಿ ಬರೋದು ಯಾವಾಗ? : ಪಾಪು
ಸರಕಾರ ಏನು ಮಾಡಿದರೂ ಅದು ಕರ್ನಾಟಕ ಒಂದಾಗಿ ಉಳಿಯುವುದಕ್ಕೆ ಪೂರಕವಾಗಿರಬೇಕು. ಯಾವುದೇ ಕಾರಣದಿಂದಲೂ ಕರ್ನಾಟಕದ ಬೆಸುಗೆ ಬಂಧ ಸಡಿಲಗೊಳ್ಳುವಂತಿರಬಾರದು. ಕರ್ನಾಟಕ ನಿರ್ಮಾಣಗೊಂಡು 50 ವರ್ಷಗಳು ಕಳೆದ ನಂತರವೂ ಇಂಥ ಮಾತನ್ನು ಹೇಳಬೇಕಾದ ಪ್ರಸಂಗ ಇದೆಯೆಂದರೆ, ಇದು ನಾಚಿಕೆಪಟ್ಟುಕೊಳ್ಳುವ ವಿಚಾರ. ಮೈಸೂರಿನಲ್ಲಿ ದಸರಾ ಉತ್ಸವ ...

ಸೂರ್ಯಗ್ರಹಣ ಹಾಗೂ ಬೌದ್ಧಿಕ ದಿವಾಳಿತನ
ಈ ಬ್ರಹ್ಮಾಂಡ ಸೃಷ್ಟಿಯಾದಾಗಿನಿಂದ ಚಂದ್ರ ಮತ್ತು ಸೂರ್ಯ ಗ್ರಹಣ ನಡೆಯುತ್ತಲೇ ಇದೆ. ಬ್ರಹ್ಮಾಂಡದಲ್ಲಿನ ಗ್ರಹಗಳ ಕಾರ್ಯ ಕರಾರುವಕ್ಕಾಗಿ ನಡೆದುಕೊಂಡು ಬರುತ್ತಿದೆ. ಇದರಲ್ಲಿ ಯಾವುದು ಕೆಟ್ಟದು, ಯಾವುದು ಒಳ್ಳೆಯದು ಎಂಬುದೇನಿಲ್ಲ. ದುರದೃಷ್ಟ ಎಂದರೆ ಬ್ರಹ್ಮಾಂಡದಲ್ಲಿ ನಡೆಯುವ ಈ ನೈಸರ್ಗಿಕ ಕ್ರಿಯೆಯನ್ನು ಜ್ಯೋತಿಷಿಗಳು ದುರುಪಯೋಗ ಮಾಡಿಕೊಂಡು ...

'ಥಟ್ ಅಂತ ಹೇಳಿ' ಕಾರ್ಯಕ್ರಮಗಳು ಹೆಚ್ಚಾಗಲಿ
ಕನ್ನಡ ದೂರದರ್ಶನ ವಾಹಿನಿಗಳಲ್ಲಿ ಮೂಡಿಬರುತ್ತಿರುವ ಬೆರಳೆಣಿಕೆಯಷ್ಟು ಉತ್ತಮ ಕಾರ್ಯಕ್ರಗಳಲ್ಲಿ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಸಹ ಒಂದು. ವಿದ್ಯಾರ್ಥಿಗಳಾದ ನಾವು ಪ್ರತಿ ರಾತ್ರಿ 9.30ಕ್ಕೆ ತಪ್ಪದೆ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತೇವೆ. ಕಾರ್ಯಕ್ರಮದ ನಿರೂಪಕ, ಕ್ವಿಜ್ ಮಾಸ್ಟರ್ ...

ಕುಸೇಲನ್ ಬಿಡುಗಡೆಗೆ ಅನುಮತಿ ನೀಡಿದ್ದು ನಾಚಿಕೆಗೇಡು
ತಮಿಳುನಾಡಿನಲ್ಲಿ ಜೀವನೋಪಾಯಕ್ಕಾಗಿ ನೆಲೆಸಿರುವುದರಿಂದ ನಾನು ತಮಿಳಿಗ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತೆ ಇಲ್ಲಿ ಬದುಕು ಕಟ್ಟಿಕೊಳ್ಳಲು ಬಂದು-ನೆಲೆಸಿರುವ ತಮಿಳರು ಈ ಸಂದರ್ಭದಲ್ಲಿ ರಜನೀಕಾಂತ್‌ನ ಉದಾಹರಣೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಕನ್ನಡಿಗರೊಡನೆ ಕೈ ಜೋಡಿಸಿ ರಜನೀಕಾಂತನ ಚಿತ್ರವನ್ನು ಇಲ್ಲಿ ಬಹಿಷ್ಕರಿಸಬೇಕಿದೆ. ಜನತೆಯ ಜೊತೆ ರಜನಿಯಿಂದ ಉಗಿಸಿಕೊಂಡಿದ್ದ ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Your assessment of Vatal Nagaraj please.
Hats off! Five decades of relentless service
Average! He makes much ado about nothing
Poor! He is a leader of his friends and not Kannada
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India