ಎಳ'ನೀರುದಾರಿ'ಗಳ ಹಾಡು!ಪ್ರವಾಸದ ಹವ್ಯಾಸ ಇಟ್ಟುಕೊಂಡವರ ಸಂತೋಷ ಮತ್ತು ಅನುಕೂಲಕ್ಕಾಗಿ ದೇವರು ದರ್ಜಿಗೆ ಹೇಳಿ ಮಾಡಿಸಿದ ರಾಜ್ಯ ಕೇರಳ. ನಮ್ಮ ಕರ್ನಾಟಕದಂತಲ್ಲ. ತಲೆದೂಗುವ ತೆಂಗಿನ ನೆರಳಲ್ಲಿ ತೇಲುತ್ತಾ ಸಾಗಿದ ಲೇಖಕಿಯ ಅಲೆಪ್ಪಿ ಅನುಭವಗಳು. ಲೇಖನ : ಶಾಂತಾ ನಾಗರಾಜ್, ಬೆಂಗಳೂರು ಒಂದಾನೊಂದು ಕಾಲದಲ್ಲಿ ಭಗವಂತ ತನಗಾಗಿಯೇ ಒಂದು ತುಂಡು ಭೂಮಿಯನ್ನು ಸೃಷ್ಟಿಸಿಕೊಂಡನಂತೆ. ಅಲ್ಲಿ ಬಂಗಾರದ ಬಣ್ಣದ ಸೂರ್ಯನ ಕಿರಣಗಳು
ಸಾಹಿತ್ಯಪ್ರೇಮಿಗಳನ್ನು ಕೈಬೀಸಿ ಕರೆಯುತಿದೆ ಮಲ್ಪೆ ಕಡಲತೀರದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ 13ನೇ ಶತಮಾನದಲ್ಲಿ ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಕೈಯಲ್ಲಿ ಕಡಗೋಲನ್ನು ಹಿಡಿದ ಬಾಲಕೃಷ್ಣನ ದರುಶನ ಮಾಡಿ ಇಲ್ಲಿ ನಡೆಯುತ್ತಿರುವ 74ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದರೆ ಮಸ್ತಕದ ತುಂಬ ಸಾಹಿತ್ಯದ ಹೊನಲು..