![[]](/img/trans.gif) |
ಮುಖಪುಟ » ನೋಡು ಬಾ ನಮ್ಮೂರ » ಕರ್ನಾಟಕ » ಪ್ರೇಕ್ಷಣೀಯ ಸ್ಥಳ
![[]](/img/trans.gif)
![[]](/img/trans.gif)
ಕಲವಾರಹಳ್ಳಿ ದುರ್ಗಮ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾರ್ಗದರ್ಶಿ ಟ್ರೆಕ್ಕಿಂಗ್ ಎನ್ನುವ ಪದ ಬಹುಶಃ ಬೆಂಗಳೂರಿನ ಯುವಕ, ಯುವತಿಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿಬಿಟ್ಟಿದೆ. ವಾರಾಂತ್ಯ ಬಂದರೆ ಸಾಕು ಎಲ್ಲಿ ಚಾರಣಕ್ಕೆ ಹೋಗುವುದು ಎಂಬ ಪ್ರಶ್ನೆ ಕಾಡಲು ...
ಅಪ್ಪಟ ಮಲೆನಾಡು ಆತಿಥ್ಯಕ್ಕೆ ಮಧುವನ ಹೋಂಸ್ಟೇ * ಐರೀನ್ ರಾಜು, ಬೆಂಗಳೂರು. ನನಗೆ ಮತ್ತು ನನ್ನ ಗಂಡ ಹಾಗೂ ಇಬ್ಬರು ಗಂಡು ಮಕ್ಕಳಿಗೆ ಊರು ಸುತ್ತುವ ಹುಚ್ಚು. ಅನೇಕರು ಬೇಸಿಗೆ, ಕ್ರಿಸ್ ಮಸ್ ರಜಾಕಾಲದಲ್ಲಿ ಪ್ರವಾಸ ...
ಅಪ್ಪಟ ಮಲೆನಾಡು ಆತಿಥ್ಯಕ್ಕೆ ಮಧುವನ ಹೋಂಸ್ಟೇ * ಐರೀನ್ ರಾಜು, ಬೆಂಗಳೂರು. ನನಗೆ ಮತ್ತು ನನ್ನ ಗಂಡ ಹಾಗೂ ಇಬ್ಬರು ಗಂಡು ಮಕ್ಕಳಿಗೆ ಊರು ಸುತ್ತುವ ಹುಚ್ಚು. ಅನೇಕರು ಬೇಸಿಗೆ, ಕ್ರಿಸ್ ಮಸ್ ರಜಾಕಾಲದಲ್ಲಿ ಪ್ರವಾಸ ...
ತಡಿಯದೇ ಕಾಡುವ ತಡಿಯಂಡಮೋಲ್ ಅಲ್ಲಿಗಾಗಲೇ ಬೆಂಗಳೂರಿಂದ ಒಂದು ದೊಡ್ಡ ತಂಡ ನಮಗಿಂತಲೇ ಮೊದಲು ಬಂದು ಚಾರಣಕ್ಕೆ ಹೊರಟೇ ಬಿಟ್ಟಿತ್ತು. ಜೊತೆಗೊಬ್ಬ ಗೈಡ್ ಕೂಡ ಇದ್ದ. ನಮಗೆ ಹ್ಯಾಗಿದ್ದರೂ ದಾರಿ ತೋರಿಸಿದ್ದಾರೆ, ಮ್ಯಾಪ್ ಇದೆ. ...
ತಡಿಯದೇ ಕಾಡುವ ತಡಿಯಂಡಮೋಲ್ ಮಳೆಗಾಲದ ನಂತರ ತರಗೆಲೆಗಳ ನಡುವೆ ಹೆಜ್ಜೆ ಹಾಕುತ್ತ ಚಾರಣ ಮಾಡುವ ಅನುಭವವೇ ಬೇರೆ. ಮಳೆಗಾಲದಲ್ಲಿ ರಕ್ತ ಹೀರಲು ಕಾಲನ್ನು ಮುತ್ತಿಕೊಳ್ಳುವ ಜಿಗಣೆಗಳ ಸಾಮ್ರಾಜ್ಯದಲ್ಲಿ ಚಾರಣಕ್ಕೆಂದು ಕಾಲಿಟ್ಟಾದ ಸಿಗುವ ಅನುಭವವೇ ...
ತಡಿಯದೇ ಕಾಡುವ ತಡಿಯಂಡಮೋಲ್ ಹಿಂದಿನ ದಿನ ವಿಪರೀತ ಮಳೆಯಾಗಿದ್ದರಿಂದ ರಾಜಾ ಹಿಲ್ನ ಏರು ವಿಪರೀತ ಜಾರುತ್ತಿತ್ತು. ಸಣ್ಣ ಕಲ್ಲು ಸಿಕ್ಕರೂ ಸಾಕು ಅದರ ಮೇಲೆ ನಿಂತು ಕಾಲು ಜಾಡಿಸುತ್ತ ಜಿಗಣೆಗಳನ್ನು ಬೆರಳಿನ ತುದಿಯಿಂದ ...
ಏಳು ಮಲೆ ಮ್ಯಾಲೆ ಕುಂತ ನಮ್ಮ ಮಾದೇಸ! ಮೈಸೂರಿನಿಂದ 135ಕಿ.ಮೀ.ದೂರದಲ್ಲಿರುವ ಮಹದೇಶ್ವರಬೆಟ್ಟದಲ್ಲಿ ಜಾತ್ರೆಯ ಸಂಭ್ರಮ. ಇಲ್ಲಿನ ಶ್ರೀ ಮಲೆ ಮಹದೇಶ್ವರಸ್ವಾಮಿಯ ದೇವಾಲಯದಲ್ಲಿ ಮಹಾಲಯ ಜಾತ್ರೆಯು ಅಕ್ಟೋಬರ್ 9ರಿಂದ 11ರವರೆಗೆ, ದಸರಾ ಜಾತ್ರೆಯು ಅಕ್ಟೋಬರ್ 20 ಹಾಗೂ 21ರಂದು ...
ಬಂಡಾಜೆ ಚಾರಣ ನನ್ನ ಆಲೋಚನೆಯನ್ನು ತುಂಡರಿಸಿದ್ದು ರಾಜೇಶ್ ಅವರ ದೂರವಾಣಿ ಕರೆ. ಅವರಿಂದ ಸ್ಪಷ್ಟೋಕ್ತಿ ನಾವು ಪ್ರಾರಂಭದಲ್ಲೆ ದಾರಿ ತಪ್ಪಿರುವ ಬಗ್ಗೆ ತಿಳಿಸಿದ ರಾಜೇಶ್ ಅಲ್ಲಿಂದಲೆ ನಮ್ಮ ಗುರಿಯಾದ ನಾಗಮೂಲಕ್ಕೆ ಹೋಗಲು ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |