ಹಂಪಿ ಉತ್ಸವ ನಿಮಿತ್ತ ವಿಶೇಷ ಪ್ರವಾಸಹೊಸಪೇಟೆ, ಅ. 27: ಇದೇ ನವೆಂಬರ್ 03ರಿಂದ 05 ರವರೆಗೆ ಹಂಪಿಯಲ್ಲಿ ಜರುಗಲಿರುವ ಹಂಪಿ ಉತ್ಸವ-2008ರ ಪ್ರಯುಕ್ತ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹೊಸಪೇಟೆಯಿಂದ ವಿಶೇಷ ಪ್ರವಾಸಗಳನ್ನು ವ್ಯವಸ್ಥೆಗೊಳಿಸಿದ್ದು, ಈ ಪ್ರವಾಸಗಳು ನವೆಂಬರ್ 03ರಿಂದ ಆರಂಭಗೊಂಡು, ನವೆಂಬರ್ 10 ರ ವರೆಗೆ ಮುಂದುವರೆಯಲಿದೆ. ಪ್ರತಿದಿನ ಹೊಸಪೇಟೆಯಿಂದ ಬೆಳಿಗ್ಗೆ 8.00 ಗಂಟೆಗೆ ಹೊರಟು ಆನೆಗುಂದಿ, ನವಬೃಂದಾವನ, ಅಂಜನಾದ್ರಿ ಬೆಟ್ಟ,
ಮೋಟರ್ ಬೈಕ್ನಲ್ಲಿ ಕರ್ನಾಟಕ ಚಾರಣ!ಬೆಂಗಳೂರು, ಅ. 23 : ಮೋಟರ್ ಬೈಕ್ ನಲ್ಲಿ ಕರ್ನಾಟಕ ಸುತ್ತಾಡ ಬಯಸುವ ಸಾಹಸಿ ಚಾಲಕರಿಗೆ ಆಹ್ವಾನ..
ಹಬ್ಬದ ಪ್ರಯುಕ್ತ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಬೆಂಗಳೂರು, ಸೆ. 2 : ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಂಚಾರ ಒತ್ತಡ ಹೆಚ್ಚುವುದರಿಂದ ಮಂಗಳವಾರ ಮತ್ತು ಬುಧವಾರ (ಸೆ..
ಬಸ್ ಪ್ರಯಾಣ ಸ್ನೇಹಿ ಟಿಕೆಟ್ ವಾಲಾ ಡಾಟ್ಕಾಂಮುಂಬೈ, ಮಾ. 26: ಇಂಟರ್ ನೆಟ್ ಅಥವಾ ಕಾಲ್ ಸೆಂಟರ್ ಮೂಲಕ ಬಸ್ ಪ್ರಯಾಣಕ್ಕೆ ಟಿಕೆಟ್ ಖರೀದಿಸುವ, ಕಾದಿರಿಸುವ ಸೇವೆಗಳನ್ನು ಒದಗಿಸುವ Ticketvala..
ಪ್ರವಾಸಿಗರೇ : 2 ವಾರ ಜೋಗಕ್ಕೆ ಬರಬೇಡಿಶಿವಮೊಗ್ಗ ಏ.20: ಬೇಸಿಗೆಯಲ್ಲಿ ವಾರಾಂತ್ಯ ಕಳೆಯಲು ಗೆರುಸೊಪ್ಪೆ(ಜೋಗ)ಕ್ಕೆ ಹೊರಟಿದ್ದರೆ, ದಯವಿಟ್ಟು ಮತ್ತೊಮ್ಮೆ ಯೋಚಿಸಿ..
ಬೆಂಗಳೂರುಒನ್ನಿಂದ ಖಾಸಗಿ ಬಸ್ ಟಿಕೆಟಿಂಗ್ ಸೇವೆ ಆರಂಭಬೆಂಗಳೂರು, ಫೆ.04 : ಸರ್ಕಾರಿ ಬಸ್ ಟಿಕೆಟ್ ಸಿಗದೇ ಖಾಸಗಿ ಬಸ್ ಸೀಟು ಕಾಯ್ದಿರಿಸಲು ಒಂದು ಏಜೆನ್ಸಿಯಿಂದ ಇನ್ನೊಂದು ಏಜೆನ್ಸಿಗೆ ಎಡತಾಕುವ ಕರ್ನಾಟಕ ನಾಗರಿಕರು ಇನ್ನು ನಿರುಮ್ಮಳವಾಗಿ ಪ್ರಯಾಣವನ್ನು ಬೆಳೆಸಬಹುದು..
ತಿರುಪತಿಯಲ್ಲಿ ಕನ್ನಡಿಗರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ!ಜಗತ್ತಿನ ಅತ್ಯಂತ ಶ್ರೀಮಂತ ದೇವರಾದ ಏಳುಕೊಂಡಲವಾಡ ಗೋವಿಂದ ತಿರುಪತಿ ತಿಮ್ಮಪ್ಪನ ದರುಶನಕ್ಕೆಂದು ಹೋದ ಬಡವರಿಗೆ ದೇವಸ್ಥಾನದ ಆಡಳಿತ ಮಂಡಳಿ ನಾಮವಿಕ್ಕುತ್ತಿದೆ..
ಸುಖಕರ ಪ್ರಯಾಣಕ್ಕೆ ಪ್ರಯಾಣಿಕರಿಗೆ ಕೆಲ ಸೂಚನೆಗಳುಬೆಂಗಳೂರು, ನ.05 : ಹೊಸದಾಗಿ ಮದುವೆಯಾದ ಮದುಮಕ್ಕಳಿಗೆ ಮೊದಲ ದೀಪಾವಳಿಯನ್ನು ವಧುವಿನ ತವರಲ್ಲಿ ಆಚರಿಸುವ ಸಂಭ್ರಮ..