![[]](/img/trans.gif) |
ಮುಖಪುಟ » ನೋಡು ಬಾ ನಮ್ಮೂರ » ಕರ್ನಾಟಕ
![[]](/img/trans.gif)
![[]](/img/trans.gif)
ಹಂಪಿ ಉತ್ಸವ ನಿಮಿತ್ತ ವಿಶೇಷ ಪ್ರವಾಸ ಹೊಸಪೇಟೆ, ಅ. 27: ಇದೇ ನವೆಂಬರ್ 03ರಿಂದ 05 ರವರೆಗೆ ಹಂಪಿಯಲ್ಲಿ ಜರುಗಲಿರುವ ಹಂಪಿ ಉತ್ಸವ-2008ರ ಪ್ರಯುಕ್ತ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹೊಸಪೇಟೆಯಿಂದ ವಿಶೇಷ ಪ್ರವಾಸಗಳನ್ನು ವ್ಯವಸ್ಥೆಗೊಳಿಸಿದ್ದು, ...
ಮೋಟರ್ ಬೈಕ್ನಲ್ಲಿ ಕರ್ನಾಟಕ ಚಾರಣ! ಬೆಂಗಳೂರು, ಅ. 23 : ಮೋಟರ್ ಬೈಕ್ ನಲ್ಲಿ ಕರ್ನಾಟಕ ಸುತ್ತಾಡ ಬಯಸುವ ಸಾಹಸಿ ಚಾಲಕರಿಗೆ ಆಹ್ವಾನ. ಬೆಂಗಳೂರಿನ ಟ್ರಾವಲ್ ಲೈಫ್ ಉತ್ಸಾಹಿಗಳು ಆಯೋಜಿಸಿರುವ ಮೂರು ದಿನಗಳ ಯಲ್ಲಿ ...
ಹಬ್ಬದ ಪ್ರಯುಕ್ತ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಬೆಂಗಳೂರು, ಸೆ. 2 : ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಂಚಾರ ಒತ್ತಡ ಹೆಚ್ಚುವುದರಿಂದ ಮಂಗಳವಾರ ಮತ್ತು ಬುಧವಾರ (ಸೆ.2 ಮತ್ತು 3 ) ರಾಜ್ಯ ರಸ್ತೆ ಸಾರಿಗೆ ...
ಪ್ರವಾಸಿಗರೇ : 2 ವಾರ ಜೋಗಕ್ಕೆ ಬರಬೇಡಿ ಶಿವಮೊಗ್ಗ ಏ.20: ಬೇಸಿಗೆಯಲ್ಲಿ ವಾರಾಂತ್ಯ ಕಳೆಯಲು ಗೆರುಸೊಪ್ಪೆ(ಜೋಗ)ಕ್ಕೆ ಹೊರಟಿದ್ದರೆ, ದಯವಿಟ್ಟು ಮತ್ತೊಮ್ಮೆ ಯೋಚಿಸಿ. ಮೇ ಮೊದಲ ವಾರದವರೆಗೂ ಜೋಗಕ್ಕೆ ನೀರು ಹರಿಸುವುದನ್ನು ನಿಲ್ಲಿಸುವುದರಿಂದ ಜೋಗಕ್ಕೆ ಬರದಿರುವಂತೆ ಕರ್ನಾಟಕ ವಿದ್ಯುತ್ ...
ಬಸ್ ಪ್ರಯಾಣ ಸ್ನೇಹಿ ಟಿಕೆಟ್ ವಾಲಾ ಡಾಟ್ಕಾಂ ಮುಂಬೈ, ಮಾ. 26: ಇಂಟರ್ ನೆಟ್ ಅಥವಾ ಕಾಲ್ ಸೆಂಟರ್ ಮೂಲಕ ಬಸ್ ಪ್ರಯಾಣಕ್ಕೆ ಟಿಕೆಟ್ ಖರೀದಿಸುವ, ಕಾದಿರಿಸುವ ಸೇವೆಗಳನ್ನು ಒದಗಿಸುವ Ticketvala.com ತನ್ನ ಕಚೇರಿಯನ್ನು ಬೆಂಗಳೂರು,ಚೆನ್ನೈ ಹಾಗೂ ...
ಬೆಂಗಳೂರುಒನ್ನಿಂದ ಖಾಸಗಿ ಬಸ್ ಟಿಕೆಟಿಂಗ್ ಸೇವೆ ಆರಂಭ ಬೆಂಗಳೂರು, ಫೆ.04 : ಸರ್ಕಾರಿ ಬಸ್ ಟಿಕೆಟ್ ಸಿಗದೇ ಖಾಸಗಿ ಬಸ್ ಸೀಟು ಕಾಯ್ದಿರಿಸಲು ಒಂದು ಏಜೆನ್ಸಿಯಿಂದ ಇನ್ನೊಂದು ಏಜೆನ್ಸಿಗೆ ಎಡತಾಕುವ ಕರ್ನಾಟಕ ನಾಗರಿಕರು ಇನ್ನು ನಿರುಮ್ಮಳವಾಗಿ ಪ್ರಯಾಣವನ್ನು ...
ತಿರುಪತಿಯಲ್ಲಿ ಕನ್ನಡಿಗರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ! ಜಗತ್ತಿನ ಅತ್ಯಂತ ಶ್ರೀಮಂತ ದೇವರಾದ ಏಳುಕೊಂಡಲವಾಡ ಗೋವಿಂದ ತಿರುಪತಿ ತಿಮ್ಮಪ್ಪನ ದರುಶನಕ್ಕೆಂದು ಹೋದ ಬಡವರಿಗೆ ದೇವಸ್ಥಾನದ ಆಡಳಿತ ಮಂಡಳಿ ನಾಮವಿಕ್ಕುತ್ತಿದೆ. ಹಣದ ಥೈಲಿ ಹಿಡಿದು ಬರುವ ಶ್ರೀಮಂತರಿಗೆ ಸಲಾಮು ...
ಸುಖಕರ ಪ್ರಯಾಣಕ್ಕೆ ಪ್ರಯಾಣಿಕರಿಗೆ ಕೆಲ ಸೂಚನೆಗಳು ಬೆಂಗಳೂರು, ನ.05 : ಹೊಸದಾಗಿ ಮದುವೆಯಾದ ಮದುಮಕ್ಕಳಿಗೆ ಮೊದಲ ದೀಪಾವಳಿಯನ್ನು ವಧುವಿನ ತವರಲ್ಲಿ ಆಚರಿಸುವ ಸಂಭ್ರಮ. ಅಪ್ಪ ಅಮ್ಮಂದಿರನ್ನು ಊರಲ್ಲಿಯೇ ಬಿಟ್ಟು ವರ್ಷಪೂರ್ತಿ ಕೆಲಸದಲ್ಲಿ ಮುಳುಗಿದ ಮಕ್ಕಳಿಗೆ ದೀವಳಿಗೆಯನ್ನು ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |