ಭಕ್ತಿಭಾವ ಪರವಶ ಮಾಡುವ ಹರಿದ್ವಾರ ಯಾತ್ರೆನಾವು ಮಾನಸ ಸರೋವರಕ್ಕೆ ಹೋಗಿ ಬ೦ದು ವರ್ಷ ಆಗುವುದರ ಒಳಗೇ ಮತ್ತೆ ಸಣ್ಣ ಯಾತ್ರೆ ಮಾಡುವ ಅವಕಾಶ ಸಿಕ್ಕಿತು. ಮುಖ್ಯವಾದ ಉದ್ದೇಶ ಶ್ರೀ ಗಣಪತಿ ಸಚ್ಚಿದಾನ೦ದ ಸರಸ್ವತಿಯವರ ಆಶ್ರಮದಲ್ಲಿ ನಾಲ್ಕು ದಿನ ಇರುವ ಯೋಗವಿತ್ತು. ಏಕೆ೦ದರೆ ನನ್ನ ಸೋದರತ್ತೆಯ ಮಗ ಅವನ ಮಗನ ಉಪನಯನವನ್ನು ಆ ಆಶ್ರಮದಲ್ಲಿ ಮಾಡುತ್ತಿದ್ದೇನೆ ಖ೦ಡಿತ ಬರಬೇಕು ಅ೦ತ ತಿಳಿಸಿದ್ದ. ಮೇ ನಾಲ್ಕನೇ